ಮನೆಯಂಗಳದಲ್ಲಿ ಕೃಪಾಕರ್ ಸೇನಾನಿ!
Team Udayavani, Jan 20, 2018, 3:36 PM IST
ಕೃಪಾಕರ್ ಸೇನಾನಿ- ಈ ಜೋಡಿ ಸಾಮಾನ್ಯವಾಗಿ ಕಳೆದುಹೋಗುವುದು ಕಾಡಿನಲ್ಲಿ. ಅವರೀಗ ಕಾಂಕ್ರೀಟ್ ಕಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ! ಈ ಸಲದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸಿಕೊಡುವ “ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮಕ್ಕೆ ಇವರೇ ಅತಿಥಿ.
ಕರ್ನಾಟಕದಲ್ಲಿ ವನ್ಯಜೀವಿ ತಜ್ಞರು ಅಂದಾಕ್ಷಣ ಅಲ್ಲಿ ಕೃಪಾಕರ್ ಸೇನಾನಿ ಎಂಬ ಜೋಡಿಹೆಸರು ಪ್ರಮುಖವಾಗಿ ಕಾಣಿಸಿಕೊಳ್ಳುತ್ತದೆ. ವನ್ಯಜೀವಿ ಸಂರಕ್ಷಣೆ, ಆ ಕುರಿತು ಉಪನ್ಯಾಸ, ಛಾಯಾಗ್ರಹಣ, ಸಾಕ್ಷ್ಯಚಿತ್ರ ನಿರ್ಮಾಣ… ಇವೆಲ್ಲದರಿಂದ ನಮ್ಮಗಳಿಗೆ ಪರಿಚಿತರಾದ ಈ ಜೋಡಿಯ ವನ್ಯಜೀವನಾನುಭವ ಕೇಳಲು, ರಾಜಧಾನಿ ಕಾತುರವಾಗಿದೆ. ಕಾಡಿನ ಕತೆಗಳು, ವನ್ಯಮೃಗದ ವಿಸ್ಮಯಕಾರಿ ಕತೆಗಳನ್ನು ಈ ಕಾರ್ಯಕ್ರಮದಲ್ಲಿ ನಿರೀಕ್ಷಿಸಬಹುದು.
ಯಾವಾಗ?: ಜ.20, ಶನಿವಾರ, ಸಂ.4
ಎಲ್ಲಿ?: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Bengaluru: ಕದಂಬ ಹೋಟೆಲ್ ಸ್ಫೋಟ ಮಾಡುವುದಾಗಿ ಬೆದರಿಕೆ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್ಐಎ ವಶಕ್ಕೆ