ಆರ್.ಟಿ.ನಗರ ಲಂಕಾ ದಹನ ಯಕ್ಷಗಾನ ಪ್ರಸಂಗ ಪ್ರದರ್ಶನ
Team Udayavani, Jun 9, 2018, 3:30 PM IST
ರಾಮಾಯಣ ಮಹಾಕಾವ್ಯದಲ್ಲಿ ಬರುವ “ಲಂಕಾ ದಹನ’ ಪ್ರಸಂಗ ಎಲ್ಲರಿಗೂ ತಿಳಿದಿರುವುದೇ. ಆ ಪ್ರಸಂಗವನ್ನು ಯಕ್ಷಗಾನದಲ್ಲಿ ನೋಡುವ ಅನುಭವವೇ ಬೇರೆ. ತರಳಬಾಳು ಕೇಂದ್ರ ಮತ್ತು ಸುವರ್ಣ ಪ್ರಸಾದನ ಯಕ್ಷರಂಗದ ಸಹಯೋಗದಲ್ಲಿ “ಲಂಕಾ ದಹನ’ ಯಕ್ಷಗಾನ ಪ್ರದರ್ಶನ ನಡೆಯುತ್ತಿದೆ. ಭಾಗವತಿಕೆಯಲ್ಲಿ ಸುಬ್ರಾಯ ಹೆಬ್ಟಾರ್, ಮದ್ದಳೆಯಲ್ಲಿ ನಾರಾಯಣ ಹೆಬ್ಟಾರ್ ಮತ್ತು ಚಂಡೆಯಲ್ಲಿ ಅಮೃತದೇವ ಕಟ್ಟಿನಕೆರೆ, ಕುಮಾರ ವಿಷ್ಣುಮೋಹನ್ ಅವರು ಪ್ರದರ್ಶನ ನೀಡಲಿದ್ದಾರೆ. ಯಕ್ಷಗಾನ ಪ್ರದರ್ಶನದ ಸಂಯೋಜನೆಯನ್ನು ಕೃಷ್ಣಪ್ರಸಾದ್ ಪಂಜಿಮೊಗರು ಅವರು ಮಾಡಿದ್ದಾರೆ.
ಎಲ್ಲಿ?: ತರಳಬಾಳು ಕೇಂದ್ರ ಸಭಾಂಗಣ, ಆರ್.ಟಿ.ನಗರ
ಯಾವಾಗ?: ಜೂನ್ 10, ಸಂಜೆ 5- ರಾತ್ರಿ 8
ಪ್ರವೇಶ: ಉಚಿತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು