ರಾಗಸಂಗಮದಲ್ಲಿ ಹಿಂದೂಸ್ಥಾನಿ ಸಂಗೀತ
Team Udayavani, Jun 23, 2018, 3:56 PM IST
ರಾಗ ಸಂಗಮ ಸಂಗೀತ ಸಂಸ್ಥೆಯ ವತಿಯಿಂದ, ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಛೇರಿ ನಡೆಯುತ್ತಿದೆ. ಪದ್ಮಶ್ರೀ ಪಂಡಿತ್ ಎಂ.ವೆಂಕಟೇಶ್ ಕುಮಾರ್ ರಿಂದ ಹಾಡುಗಾರಿಕೆ ಹಾಗೂ ಪಂಡಿತ್ ಪ್ರತ್ಯೂಷ್ ಬ್ಯಾನರ್ಜಿ ಅವರಿಂದ ಸರೋದ್ವಾದನ ನಡೆಯಲಿದೆ.
ಪಂಡಿತ್ ರವೀಂದ್ರ ಯಾವಗಲ್ (ತಬಲಾ) ಪಂಡಿತ್ ರಾಜೇಂದ್ರ ನಾಕೋಡ್ (ತಬಲಾ) ಪಂಡಿತ್ ಸತೀಶ್ ಕೊಲ್ಲಿ (ಹಾರ್ಮೋನಿಯಂ) ವಾದ್ಯ ಸಹಕಾರ ನೀಡಲಿದ್ದಾರೆ.
ಎಲ್ಲಿ?: ಕೃಷ್ಣದೇವರಾಯ ಕಲಾಮಂದಿರ,ಚೌಡಯ್ಯ ಮೆಮೋರಿಯಲ್ ಹಾಲ್ ಹಿಂಭಾಗ
ಯಾವಾಗ?: ಜೂ.24, ಭಾನುವಾರ ಸಂಜೆ 5
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ