ಡುಂಡಿರಾಜರ “ಪುಕ್ಕಟೆ ಸಲಹೆ’ಗೆ ಕಣ್ಣಾಗಿ!
Team Udayavani, Sep 1, 2018, 12:35 PM IST
ನಾವು ದಿನನಿತ್ಯ ಟಿ.ವಿ.ಗಳಲ್ಲಿ ನೋಡುವ ಜ್ಯೋತಿಷ್ಯ ಕಾರ್ಯಕ್ರಮವನ್ನೇ ಕೇಂದ್ರವಾಗಿಟ್ಟುಕೊಂಡು ರಚಿಸಿರುವ ನಾಟಕ “ಪುಕ್ಕಟ ಸಲಹೆ’. ಶ್ರೀಶ್ರೀಶ್ರೀ ಲ್ಯಾಪಾನಂದ ಟ್ಯಾಪಾನಂದ ಶಾಸ್ತ್ರಿ ಗಳು ನಾಡಿನ ವಿವಿಧ ಭಾಗಗಳಿಂದ ಕರೆಮಾಡಿ ತಮ್ಮ ವಿಚಿತ್ರ ಸಮಸ್ಯೆಗಳನ್ನು ಹೇಳಿಕೊಳ್ಳುವ ಜನರಿಗೆ ಕೊಡುವ ಉಚಿತ ಸಲಹೆಗಳು ನೋಡುಗರನ್ನು ಬಿದ್ದುಬಿದ್ದು ನಗುವಂತೆ ಮಾಡುತ್ತದೆ. ನಡುನಡುವೆ ಬರುವ ಹಾಸ್ಯ ಜಾಹೀರಾತುಗಳು ನಾಟಕಕ್ಕೆ ಮತ್ತಷ್ಟು ಮೆರುಗು ತರುತ್ತವೆ. ಎಚ್. ಡುಂಡಿರಾಜ್ ಅವರು ರಚಿಸಿರುವ ಈ ನಾಟಕದ ನಿರ್ದೇಶಕರು ಅಶೋಕ್ ಬಿ. ವಿಶ್ವಪಥ ಕಲಾಸಂಗಮದ ಹವ್ಯಾಸಿ ರಂಗತಂಡವು ಈ ನಾಟಕವನ್ನು ಪ್ರದರ್ಶಿಸುತ್ತಿದೆ.
ಯಾವಾಗ?: ಸೆ.2, ಭಾನುವಾರ, ಸಂ.4
ಎಲ್ಲಿ?: ಕೆ.ಎಚ್. ಕಲಾಸೌಧ, ಹನುಮಂತನಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ