ನಮ್ಮ ಭಾಷಾ ವೈವಿಧ್ಯ


Team Udayavani, Jul 2, 2018, 11:47 AM IST

suddikosha.jpg

ನಮ್ಮ ದೇಶದಲ್ಲಿದ್ದಷ್ಟು ಭಾಷೆಗಳು ವಿಶ್ವದ ಇತರ ದೇಶಗಳಲ್ಲಿ ಕಂಡು ಬರುವುದು ಅಸಂಭವ. ಇತ್ತೀಚೆಗೆ ಬಿಡುಗಡೆಯಾದ 2011ರ ಜನಗಣತಿಯ ವಿವರಗಳು ಕುತೂಲಹಕಾರಿ ಮಾಹಿತಿಗಳನ್ನು ನೀಡಿವೆೆ. ಭಾರತದಲ್ಲಿ 19,500ಕ್ಕೂ ಹೆಚ್ಚು ಮಾತೃ ಭಾಷೆಗಳಿರುವುದಾಗಿ ಈ ವರದಿ ಹೇಳಿದೆ. ಈ ಭಾಷಾ ವೈವಿಧ್ಯ ಕುರಿತ ಮಾಹಿತಿ ಇಲ್ಲಿದೆ.

19,500 ಮಾತೃ ಭಾಷೆಯಾಗಿ ಬಳಕೆ ಆಗುತ್ತಿರುವ ಭಾಷೆ, ಉಪ ಭಾಷೆಗಳು
121 10 ಸಾವಿರಕ್ಕಿಂತಲೂ ಅಧಿಕ ಮಂದಿ ಮಾತನಾಡುವ ಭಾಷೆಗಳು
ಎರಡು ಭಾಗಗಳಲ್ಲಿ ಅವುಗಳ ವರ್ಗೀಕರಣ
ಸಂವಿಧಾನದ 8ನೇ ಪರಿಚ್ಛೇದದಲ್ಲಿ  22 ಭಾಷೆಗಳು 
(ಕನ್ನಡವೂ ಸೇರಿದೆ)
ಪರಿಚ್ಛೇದ ಸೇರದ ಭಾಷೆಗಳ ಸಂಖ್ಯೆ 99.

14 8 ನೇ ಪರಿಚ್ಛೇದದಲ್ಲಿ ಮೊದಲು ಸೇರ್ಪಡೆಯಾಗಿದ್ದ ಭಾಷೆಗಳ ಸಂಖ್ಯೆ
1967 ಸಿಂಧಿ ಭಾಷೆ ಸೇರ್ಪಡೆಯಾದ ವರ್ಷ
1992 ಕೊಂಕಣಿ, ಮಣಿಪುರಿ , ನೇಪಾಲಿ ಭಾಷೆ ಸೇರ್ಪಡೆಯಾದ ವರ್ಷ
2004 ಬೋಡೋ, ದೋಗ್ರಿ, ಮೈಥಿಲಿ, ಸನಾತನಿ ಭಾಷೆ ಸೇರ್ಪಡೆಯಾದ ವರ್ಷ
19,569 ಒಟ್ಟು ಭಾಷೆಗಳ ನೋಂದಣಿ. 

96.71% ಒಟ್ಟು ಜನ ಸಂಖ್ಯೆಯ ಇಷ್ಟು ಮಂದಿ ಸಂವಿಧಾನದಕ್ಕೆ ಸೇರ್ಪಡೆಯಾಗಿರುವ 22 ಭಾಷೆಗಳ ಪೈಕಿ ಒಂದನ್ನು ಮಾತನಾಡುತ್ತಾರೆ. 
3.29% ಇತರ ಭಾಷೆಗಳನ್ನು ಮಾತನಾಡುವವರು

ವರದಿಯಲ್ಲೇನಿದೆ?
ರಕ್ತ ಸಂಬಂಧಿಗಳು ಮಾತ್ರವಲ್ಲದೆ, ಇತರರೂ ಕುಟುಂಬ ಸದಸ್ಯರಾಗಿ ಸೇರುತ್ತಿ ರುವ ಕಾರಣ, ಪ್ರತಿಯೊಬ್ಬರಲ್ಲೂ ಮಾತೃಭಾಷೆ ಯಾವುದು ಎಂದು ಕೇಳಬೇಕಾಗುತ್ತದೆ. 2001ರಲ್ಲಿ ಅನುಸೂಚಿತವಲ್ಲದ ಭಾಷೆಗಳ ಸಂಖ್ಯೆ 100 ಆಗಿದ್ದವು. ಅನಂತರ, ಸಿಮ್ಟೆ ಮತ್ತು ಪರ್ಷಿಯನ್‌ ಭಾಷೆಗಳನ್ನು ಹೊರಗಿಟ್ಟ ಹಿನ್ನೆಲೆಯಲ್ಲಿ 2011ರಲ್ಲಿ 99 ಭಾಷೆಗಳೆಂದು ದಾಖಲಾಗಿದೆ.ಮಾವೋ ಭಾಷೆಯನ್ನು  10 ಸಾವಿರಕ್ಕೂ ಹೆಚ್ಚು ಮಂದಿ ಮಾತನಾಡುತ್ತಾರೆ.   
 

ಟಾಪ್ ನ್ಯೂಸ್

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Baltimore:ಭಾರಿ ಗಾತ್ರದ ಹಡಗು ಡಿಕ್ಕಿ, ಕುಸಿದು ಬಿದ್ದ ಸೇತುವೆ:ಹಲವು ವಾಹನ, ಜನರು ಮುಳುಗಡೆ?

Baltimore:ಭಾರಿ ಗಾತ್ರದ ಹಡಗು ಡಿಕ್ಕಿ, ಕುಸಿದು ಬಿದ್ದ ಸೇತುವೆ:ಹಲವು ವಾಹನ, ಜನರು ಮುಳುಗಡೆ?

3 ಅಂತಸ್ತಿನ ಮನೆಯ ಮೇಲಿಂದ 4 ತಿಂಗಳ ಮಗುವನ್ನು ಎಸೆದ ಕಪಿಗಳು, ಪುಟ್ಟ ಹಸುಳೆ ಸಾವು!

3 ಅಂತಸ್ತಿನ ಮನೆಯ ಮೇಲಿಂದ 4 ತಿಂಗಳ ಮಗುವನ್ನು ಎಸೆದ ಕಪಿಗಳು, ಪುಟ್ಟ ಹಸುಳೆ ಸಾವು!

ತರಕಾರಿ ಮಾರುವವರ ರೀತಿ…30-40 ಲಕ್ಷ ಬಂಡವಾಳ ಹಾಕೋ ಲಾರಿ ಮಾಲೀಕ ಯಾಕೆ ಯೋಚಿಸಲ್ಲ?

ತರಕಾರಿ ಮಾರುವವರ ರೀತಿ…30-40 ಲಕ್ಷ ಬಂಡವಾಳ ಹಾಕೋ ಲಾರಿ ಮಾಲೀಕ ಯಾಕೆ ಯೋಚಿಸಲ್ಲ?

ಬ್ಯಾಂಕ್‌ ಅಧಿಕಾರಿ ಹುದ್ದೆಗಳ ನೇಮಕಾತಿ

ಬ್ಯಾಂಕ್‌ ಅಧಿಕಾರಿ ಹುದ್ದೆಗಳ ನೇಮಕಾತಿ

ಕಿಸಾನ್‌ ಸಮ್ಮಾನ್‌ ಯೋಜನೆ 20.48 ಲಕ್ಷ ಫ‌ಲಾನುಭವಿಗಳು ಅನರ್ಹರು!

ಕಿಸಾನ್‌ ಸಮ್ಮಾನ್‌ ಯೋಜನೆ 20.48 ಲಕ್ಷ ಫ‌ಲಾನುಭವಿಗಳು ಅನರ್ಹರು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.