ಕಗ್ಗತ್ತಲ ಕೂಪದೊಳಗಿನ‌ ಯಶಸ್ವಿ ಕಾರ್ಯಾಚರಣೆ


Team Udayavani, Jul 9, 2018, 11:43 AM IST

cave.jpg

ಥಾಯ್ಲೆಂಡ್‌ನ‌ ಗುಹೆಯೊಂದರಲ್ಲಿ ಕಳೆದ 15 ದಿನ ಗಳಿಂದ ಸಿಲುಕಿಕೊಂಡಿದ್ದ ಮಕ್ಕಳ ಪೈಕಿ 6 ಮಂದಿ ಕೊನೆಗೂ ಹೊರಬಂದಿದ್ದಾರೆ. ಇದಕ್ಕೆ ಸೀಲ್‌ ಪಡೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಒಳಗಿರುವ ಎಲ್ಲರನ್ನೂ ಜೀವಂತ ವಾಗಿ ಹೊರತರಲು ಸೀಲ್‌ ತಂಡ ನಡೆಸಿದ ಕಾರ್ಯಾಚರಣೆಯ ಚಿತ್ರಸಹಿತ ವಿವರ ಇಲ್ಲಿದೆ.

ಬಾಲಕರು ಇಲ್ಲಿದ್ದರು
ಗುಹೆಯೊಳಗಿನ ನೀರನ್ನು ದಾಟಿ ಬರಲು ಮೊದ ಲು, ಸೀಲ್‌ ಪಡೆಯು ಬಾಲಕರಿಗೆ ಸ್ಕೂಬಾ ಡೈವಿಂಗ್‌ ಕಲಿಸಿತು. ಸರಿಯಾದ ಆಹಾರವಿಲ್ಲದೇ ಮಕ್ಕಳು ನಿಶ್ಶಕ್ತರಾಗಿರುವ ಸಾಧ್ಯತೆಯಿದ್ದ ಕಾರಣ, ಅವರಿಂದ ಡೈವ್‌ ಮಾಡಲು ಸಾಧ್ಯವೇ ಎಂದು ಇದಕ್ಕೂ ಮೊದಲೇ ವೈದ್ಯರು ಪರಿಶೀಲಿಸಿದ್ದರು.

ಪಟ್ಟುಬಿಡದ ಡೈವರ್‌ಗಳು
ಗುಹೆಯ ಹೊರಗಿರುವ ಮತ್ತು ಒಳಗಿರುವ ಡೈವರ್‌ಗಳು ತಮ್ಮ ಪ್ರಾಣವನ್ನೇ ಪಣಕ್ಕೊಡ್ಡಿ ಬಾಲಕರ ರಕ್ಷಣೆ ಕಾರ್ಯ ಕೈಗೊಂಡಿದ್ದರು. ಸಿಲುಕಿಕೊಂಡ ತಂಡಕ್ಕೆ ಆಹಾರ, ಆಮ್ಲಜನಕ ಒದಗಿಸಲು ಅವರು ಅತ್ಯಂತ ಅಪಾಯಕಾರಿ ಸನ್ನಿವೇಶಗಳನ್ನು ಎದುರಿಸಿದ್ದಾರೆ.

ಚೇಂಬರ್‌ ಸ್ಥಿತಿಗತಿ
ಇಲ್ಲಿ ಹೆಚ್ಚುವರಿ ಮಳೆ ಬಿದ್ದರೆ ಇಡೀ ಪ್ರದೇಶ ಸಂಪೂರ್ಣ ಮುಳುಗಡೆ ಆಗುವ ಭೀತಿಯಿತ್ತು.

ಪರಿಸ್ಥಿತಿ
ಸಿಲುಕಿಕೊಂಡ ಸಮಯದಲ್ಲಿ ಬಾಲಕರು ಫ‌ುಟ್ಬಾಲ್‌ ಕಿಟ್‌ ಧರಿಸಿದ್ದರು. ಆದರೆ, ಗುಹೆಯೊಳಗಿನ ತಾಪಮಾನ -20 ಡಿ.ಸೆ. ಇರುವ ಕಾರಣ, ಮಕ್ಕಳು ಬೆಚ್ಚಗಿರಲಿ ಎಂಬ ಕಾರಣಕ್ಕೆ ಫಾಯಿಲ್‌ ಹೊದಿಕೆಗಳನ್ನು ನೀಡಲಾಗಿತ್ತು.

ಅಪಾಯಕಾರಿ ಘಟ್ಟ
ಈ ಪ್ರದೇಶವು ಅತ್ಯಂತ ಸವಾಲಿನದ್ದು ಹಾಗೂ ಅಪಾಯಕಾರಿಯಾದದ್ದು. ಸುರಂಗದ ಈ ಭಾಗದಲ್ಲಿ ಅತ್ಯಂತ ಕಿರಿದಾದ ಮೇಲ್ಮುಖ ತಿರುವು ಇದ್ದು, ಅದು ಹತ್ತಿದ ಕೂಡಲೇ ಇಳಿಜಾರು ಸಿಗುತ್ತದೆ. ಈಜಿಕೊಂಡು ಬಂದ ಬಾಲಕರು ಸಂಪೂರ್ಣ ಕತ್ತಲಿನಲ್ಲಿ ಈ ಕಲ್ಲು ಬಂಡೆಯನ್ನು ಏರಿ, ಮತ್ತೆ ಕೆಳಗಿರುವ ನೀರಿಗೆ ಧುಮುಕಿ ಬಂದಿದ್ದಾರೆ.

ಇಲ್ಲಿಂದ ಹೊರ ಬಂದರು
ಅನಂತರ ಒಂದೂವರೆ ಮೈಲುಗಳ ಈಜುವಿಕೆ ಬಳಿಕ, ಬಾಲಕರು ಗುಹೆಯ ಬಾಯಿಯ ಬಳಿಯಿರುವ ಸಪ್ಲೆ„ ಬೇಸ್‌ಗೆ ತಲುಪಿದರು. ಇಲ್ಲಿ ವೈದ್ಯರ ತಂಡ ಅವರ ಆರೋಗ್ಯ ಪರಿಶೀಲನೆ ನಡೆಸಿತು. ಅವರು ಹೊರಬರುವ ವೇಳೆ ಬೆಳಕು ಹರಿದಿದ್ದರೆ (ಹಗಲು ಆಗಿದ್ದರೆ), ಅವರಿಗೆ ಮಾಸ್ಕ್ ಹಾಗೂ ಸನ್‌ಗಾÉಸ್‌ಗಳ ಅಗತ್ಯವಿರುತ್ತದೆ. ಇಷ್ಟು ದಿನ ಕತ್ತಲಲ್ಲೇ ಕಾಲ ಕಳೆದಿರುವ ಕಾರಣ ಒಮ್ಮಿಂದೊಮ್ಮೆಲೇ ಬೆಳಕು ನೋಡಲು ಅವರಿಗೆ ಸಾಧ್ಯವಾಗುವುದಿಲ್ಲ. ಹೀಗಾಗಿ, ಅವರ ಕಣ್ಣುಗಳ ರಕ್ಷಣೆಗೆ ಇದನ್ನು ನೀಡಲಾಗುತ್ತದೆ.

ಗುಹೆ ಹೇಗಿದೆ?
ಗುಹೆಯ ಒಳಭಾಗದಲ್ಲಿ 3.2 ಕಿ.ಮೀ. ದೂರದಲ್ಲಿ ಈ ತಂಡ ಸಿಲುಕಿಕೊಂಡಿತ್ತು. ಈ ಪ್ರದೇಶವು ಡೋಯಿನಾಂಗ್‌ ನಾನ್‌ ಪರ್ವತದ ಕೆಳಭಾಗದಲ್ಲಿ 9.5 ಕಿ.ಮೀ. ದೂರದಲ್ಲಿದೆ.

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Iran-israel war: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರ ಹಣಾಹಣಿ!

Iran-israel war: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರ ಹಣಾಹಣಿ!

Baltimore:ಭಾರಿ ಗಾತ್ರದ ಹಡಗು ಡಿಕ್ಕಿ, ಕುಸಿದು ಬಿದ್ದ ಸೇತುವೆ:ಹಲವು ವಾಹನ, ಜನರು ಮುಳುಗಡೆ?

Baltimore:ಭಾರಿ ಗಾತ್ರದ ಹಡಗು ಡಿಕ್ಕಿ, ಕುಸಿದು ಬಿದ್ದ ಸೇತುವೆ:ಹಲವು ವಾಹನ, ಜನರು ಮುಳುಗಡೆ?

3 ಅಂತಸ್ತಿನ ಮನೆಯ ಮೇಲಿಂದ 4 ತಿಂಗಳ ಮಗುವನ್ನು ಎಸೆದ ಕಪಿಗಳು, ಪುಟ್ಟ ಹಸುಳೆ ಸಾವು!

3 ಅಂತಸ್ತಿನ ಮನೆಯ ಮೇಲಿಂದ 4 ತಿಂಗಳ ಮಗುವನ್ನು ಎಸೆದ ಕಪಿಗಳು, ಪುಟ್ಟ ಹಸುಳೆ ಸಾವು!

ತರಕಾರಿ ಮಾರುವವರ ರೀತಿ…30-40 ಲಕ್ಷ ಬಂಡವಾಳ ಹಾಕೋ ಲಾರಿ ಮಾಲೀಕ ಯಾಕೆ ಯೋಚಿಸಲ್ಲ?

ತರಕಾರಿ ಮಾರುವವರ ರೀತಿ…30-40 ಲಕ್ಷ ಬಂಡವಾಳ ಹಾಕೋ ಲಾರಿ ಮಾಲೀಕ ಯಾಕೆ ಯೋಚಿಸಲ್ಲ?

ಬ್ಯಾಂಕ್‌ ಅಧಿಕಾರಿ ಹುದ್ದೆಗಳ ನೇಮಕಾತಿ

ಬ್ಯಾಂಕ್‌ ಅಧಿಕಾರಿ ಹುದ್ದೆಗಳ ನೇಮಕಾತಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.