ಲೇಟೆಸ್ಟ್‌ ಡಿಸ್ಕವರಿ


Team Udayavani, Nov 5, 2018, 6:00 AM IST

land-rover-discovery-sport-2.jpg

ದೇಶದ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದಾದ ಟಾಟಾ ಮೋಟಾರ್ ಕೂಡ ಒಂದು. ಇದರ ನಿರ್ವಹಣೆ ನೋಡಿಕೊಳ್ಳುತ್ತಿರುವ ಇಂಗ್ಲೆಂಡ್‌ ಮೂಲದ ಜಾಗ್ವಾರ್‌ ಲ್ಯಾಂಡ್‌ ರೋವರ್‌ ಕಂಪನಿ, ಈಗ ಭಾರತದ ಆಟೋಮೊಬೈಲ್‌ ಕ್ಷೇತ್ರವನ್ನು ಇನ್ನಷ್ಟು ಆವರಿಸಿಕೊಳ್ಳುವ ನಿಟ್ಟಿನಲ್ಲಿ ತನ್ನ ಉತ್ಪಾದನೆಗಳನ್ನು ವಿನೂತನಗೊಳಿಸುವ ಕಾಯಕಕ್ಕೆ ಮುಂದಾಗಿದೆ. ಆಧುನಿಕ ತಂತ್ರಜಾnನಗಳನ್ನು ಕಾಲ ಕಾಲಕ್ಕೆ ಅಪ್‌ಡೇಟ್‌ ಮಾಡದಿದ್ದರೆ ಅಳಿವು ಉಳಿವಿನ ಪ್ರಶ್ನೆ ಎನ್ನುವುದನ್ನು ಮನಗಂಡಿರುವ ಕಂಪನಿ, ಹೊಸತನದ ವಿನ್ಯಾಸ, ಸೌಲಭ್ಯ ಪೂರೈಕೆಯತ್ತ ಗಮನ ಹರಿಸಿದೆ.

ಈಗಾಗಲೇ ತಂತ್ರಜಾnನ ಅಳವಡಿಕೆಯಲ್ಲಿ ಯಾರಿಗೇನೂ ಕಡಿಮೆ ಇಲ್ಲ ಎನ್ನುವುದನ್ನು ತೋರಿಸಿಕೊಟ್ಟಿರುವ ಜಾಗ್ವಾರ್‌, 2015ರಲ್ಲಿ ಪರಿಚಯಿಸಿದ್ದ ಜನಪ್ರಿಯ ಡಿಸ್ಕವರಿ ನ್ಪೋರ್ಟ್ಸ್ ಎಸ್‌ಯು ಸೆಗೆ¾ಂಟ್‌ ಮಾದರಿಯ ಕಾರನ್ನು 2017ರಲ್ಲಿ ಬದಲಾವಣೆ ಮಾಡಲಾಗಿತ್ತು. ಈಗ ಮತ್ತೆ ಒಂದಿಷ್ಟು ಬದಲಾವಣೆಯೊಂದಿಗೆ ಅದನ್ನು ಪರಿಚಯಿಸುತ್ತಿದೆ. ಐಷಾರಾಮಿ ಪ್ರಯಾಣಕ್ಕೆ ಮೆಚ್ಚುಗೆ ಪಡೆದುಕೊಂಡಿದ್ದ ಡಿಸ್ಕವರಿ ನ್ಪೋರ್ಟ್ಸ್ನ ಹೊಸ ವೇರಿಯಂಟ್‌, ಇನ್ನಷ್ಟು ಅತ್ಯಾಧುನಿಕ ವ್ಯವಸ್ಥೆಯೊಂದಿಗೆ ಮಾರುಕಟ್ಟೆಯಲ್ಲಿ ಧೂಳೆಬ್ಬಿಸುವ ನಿರೀಕ್ಷೆಯಲ್ಲಿದೆ.

ಈಗೇನು ಅಂಥ ಮಹತ್ವದ ಬದಲಾವಣೆ?
ವಿಶ್ವ ಮಾರುಕಟ್ಟೆಯಲ್ಲಿ ಡಿಸ್ಕವರಿ ನ್ಪೋರ್ಟ್ಸ್ಗೆ ಇರುವ ಬೇಡಿಕೆಗೆ ಧಕ್ಕೆಯಾಗದಂತೆ ಆಯಾ ಕಾಲಘಟ್ಟಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಂಡು ಬರುತ್ತಿರುವ ಕಂಪನಿ, ಈಗ ಎಂಜಿನ್‌ ಸಾಮರ್ಥ್ಯದತ್ತ ಹೆಚ್ಚಿನ ಗಮನಹರಿಸಿದಂತಿದೆ. ನೂತನ ಡಿಸ್ಕವರಿ ನ್ಪೋರ್ಟ್ಸ್ ಕಾರಿಗೆ ಈಗ 2.0 ಲೀಟರ್‌, 4 ಸಿಲಿಂಡರ್‌, ಡೀಸೆಲ್‌ ಎಂಜಿನ್‌ ಅಳವಡಿಸಲಾಗಿದೆ. ಇದು 148.3 ಬಿಎಚ್‌ಪಿ ಮತ್ತು 382ಎನ್‌ಎಂ ಟಾರ್ಕ್‌ ಶಕ್ತಿ ಉತ್ಪಾದನೆಯ ಸಾಮರ್ಥ್ಯ ಹೊಂದಿದೆ. ಅಲ್ಲದೆ, 9 ಸ್ಪೀಡ್‌ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ ಅಳವಡಿಸಲಾಗಿದ್ದು, ಯಾವುದೇ ರೀತಿಯ ಆಫ್ರೋಡ್‌ನ‌ಲ್ಲೂ ಇದು ಸಲೀಸಾಗಿ ಮುನ್ನುಗ್ಗಬಲ್ಲದು. ಗೇರ್‌ ಪ್ಯಾಡಲ್‌ ಶಿಫ್ಟಿಂಗ್‌ ವ್ಯವಸ್ಥೆಯ ಬದಲಾವಣೆ ಮಾಡಲಾಗಿದೆ. ಅಷ್ಟೇ ಅಲ್ಲ, ಎಂಥದೇ ಭಾರವನ್ನೂ ಈ ಕಾರು ಎಳೆದೊಯ್ಯಬಲ್ಲದು.

ಡ್ರೆ„ವಿಂಗ್‌ ಆಪ್ಶನ್‌ಗಳು
ಡಿಸ್ಕವರಿ, ನ್ಪೋರ್ಟ್ಸ್ ಪರ್ಫಾಮನ್ಸ್‌ನಲ್ಲಿ ಎಂದೆಂದೂ ಅಲ್ಟಿಮೇಟ್‌. ಈಗ ಮತ್ತಷ್ಟು ಸಾಮರ್ಥ್ಯ ಹೆಚ್ಚಿಸಿದ್ದರಿಂದ ವೇಗದ ಡ್ರೆ„ವ್‌ಗೂ, ಮಂದ ವೇಗದ ಡ್ರೆ„ವ್‌ಗೂ ಭಿನ್ನವೆನಿಸುವಂತಿದೆ. ವೇಗದ ಡ್ರೆ„ವ್‌ನಲ್ಲಿ ಸ್ಮಾರ್ಟ್‌ನೆಸ್‌ ಜಾಸ್ತಿಯಾಗಿದೆ. ಈ ಹಿಂದಿನ ವೇರಿಯಂಟ್‌ಗಳಲ್ಲಿ ಇರುವಂತೆ ನಾಲ್ಕು ಟೆರೇನ್‌ ಆಪ್ಶನ್‌ಗಳನ್ನು ಹೊಂದಿದೆ. ಹಿಮ, ಹುಲ್ಲು, ಮಣ್ಣು ಹಾಗೂ ಮರಳಿನಲ್ಲಿ ಓಡಿಸುವಾಗ ಸುಲಭವಾಗುವಂತೆ ಆಧುನಿಕ ತಂತ್ರಜಾnನದ ಆಪ್ಶನ್‌ಗಳನ್ನು ನೀಡಲಾಗಿದೆ. ಇದು ಚಾಲಕ ಸ್ನೇಹಿಯಾಗಿಸಲಾಗಿದೆ. ಇದಲ್ಲದೇ, ಗ್ರೌಂಡ್‌ ಕ್ಲಿಯರೆನ್ಸ್‌ 200ಮಿ.ಮೀ ಇದ್ದು ಹಾಗೂ 19 ಇಂಚು ಅಗಲದ ಚಕ್ರಗಳು ಹೊಂದಿರುವುದರಿಂದ ಈ ಎಲ್ಲಾ ಮೋಡ್‌ಗಳಲ್ಲಿ ಡ್ರೆ„ವ್‌ ಸುಲಭವೆನಿಸುತ್ತದೆ.

ಹೇಗಿದೆ ಕಾರಿನ ವಿನ್ಯಾಸ?
ಹಳೆಯ ವೇರಿಯಂಟ್‌ನ ಮುಂಭಾಗಕ್ಕೆ ಹೋಲಿಕೆ ಮಾಡಿ ನೋಡಿದಾಗ ಅಂಥದ್ದೇನೂ ವ್ಯತ್ಯಾಸ ಕಾಣುವುದಿಲ್ಲ. ಅದೇ ವಿನ್ಯಾಸವನ್ನೇ ಉಳಿಸಿಕೊಳ್ಳಲಾಗಿದೆ. ಜೇನುಗೂಡು ಹೋಲಿಕೆಯ ಗ್ರಿಲ್‌ ಮೇಲೆ, ಕಂಪನಿ ಸಿಗ್ನೇಚರ್‌ ಅಳವಡಿಸಲಾಗಿದ್ದು, ಸ್ವಲ್ಪ ಮಟ್ಟಿಗೆ ತನ್ನದೇ ತನ್ನದೇ ಕಂಪನಿಯ ಇನ್ನೊಂದು ಜನಪ್ರಿಯ ಮಾಡೆಲ್‌ ಇವೋಕ್‌ನ ಸಾಮ್ಯತೆ ಹೊಂದಿದೆ. ಹಿಂಭಾಗದ ಒಟ್ಟಾರೆ ವಿನ್ಯಾಸ ಹಾಗೂ ಹೆಡ್‌ಲ್ಯಾಂಪ್‌ ವಿನ್ಯಾಸವನ್ನೂ ಬದಲಾಯಿಸಲಾಗಿದೆ. ಉಳಿದಂತೆ, ಕಾರಿನ ಒಳಭಾಗದಲ್ಲಿ ಡ್ಯಾಶ್‌ಬೋಡ್‌ ಹೆಚ್ಚು ಆಕರ್ಷಣೀಯವಾಗಿದೆ. ಆರಾಮದಾಯಕ ಲೆದರ್‌ ಕವರ್‌ ಸೀಟ್‌ಗಳನ್ನು ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಲು ಎಂಟು ಮಾದರಿಯ ಆಪ್ಶನ್‌ಗಳನ್ನು ಕಲ್ಪಿಸಲಾಗಿದೆ.   ಮುಂಭಾಗ ಮತ್ತು ಹಿಂಭಾಗದಲ್ಲಿ ಕುಳಿತುಕೊಳ್ಳುವವರಿಗೆ ಪ್ರತ್ಯೇಕವಾಗಿ ಅಡೆjಸ್ಟ್‌ ಮಾಡಿಕೊಳ್ಳಬಹುದಾದ ಹವಾನಿಯಂತ್ರಿತ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

 ಎಕ್ಸ್‌ ಶೋ ರೂಂ ಬೆಲೆ: 44.68 ಲಕ್ಷ ರೂ.ನಿಂದ ಆರಂಭ
 ಮೈಲೇಜ್‌: ಪ್ರತಿ ಲೀಟರ್‌ ಡೀಸೆಲ್‌ಗೆ 12ರಿಂದ 14 ಕಿ.ಮೀ.

 ಹೈಲೈಟ್ಸ್‌
 – 70 ಲೀಟರ್‌ ಇಂಧನ ಶೇಖರಣಾ ಟ್ಯಾಂಕ್‌ ಅಳವಡಿಕೆ
 – ಒಟ್ಟು ನಾಲ್ಕು ವೇರಿಯೆಂಟ್‌ಗಳಲ್ಲಿ ಲಭ್ಯ
 – ಮೂರು ಬಣ್ಣಗಳಲ್ಲಿ ಲಭ್ಯ
 – ಬಿಎಂಡಬ್ಲ್ಯು ಎಕ್ಸ್‌ 1, ಆಡಿ ಕ್ಯೂ3 ಮತ್ತು ಕ್ಯೂ7, ಬೆಂಜ್‌ ಜಿಎಲ್‌ಎ ಕಾರುಗಳು ಪ್ರತಿಸ್ಪರ್ಧಿ 

– ಗಣಪತಿ ಅಗ್ನಿಹೋತ್ರಿ

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.