ಸುಳಿಗೆ ಸಿಕ್ಕ ದಿನಗಳು 


Team Udayavani, Mar 21, 2017, 3:45 AM IST

ramcharan_tamil_movie_still.jpg

ಅದೊಂದು ದಿನ ಅವನನ್ನು ನೋಡಿದೆ. ಯಾಕೋ ಗೊತ್ತಿಲ್ಲ, ಏನೋ ಡಿಫ‌ರೆಂಟ್‌ ಫೀಲಿಂಗ್‌. ನೋಡಿದಾಕ್ಷಣ, ನನಗಾಗಿ ಹುಟ್ಟಿರೋ ಜೀವ ಇವನು ಅನ್ನಿಸ್ತು . ಲವ್‌ ಎಟ್‌ ಫಸ್ಟ್  ಸೈಟ್‌ ಅಂತಾರಲ್ಲ ಹಾಗೆ. ಮೊದ ಮೊದಲು ಅವನ ಹತ್ತಿರ ಏನೂ ಹೇಳದೆ ಇದ್ರೂ, ಮಾತಾಡದೆ ಇದ್ರೂ ಅವನನ್ನ ನೋಡೋದೇ ನನಗೆ ಒಂಥರಾ ಖುಷಿ ಅನ್ನಿಸ್ತಿತ್ತು. ಅದೇ ಕಾರಣಕ್ಕೋ ಏನೋ, ಒಂದು ನೆಪ ಹುಡುಕುತ್ತ ಅವನನ್ನ ನೋಡೋದು, ಒಂದ್‌ ಸ್ಟೈಲ್  ಮಾಡೋದೇ ನನ್ನ ದಿನನಿತ್ಯದ ಕೆಲಸ ಆಗೋಯ್ತು… ಏನಾದ್ರು ಅವನು ನನ್ನ ನೋಡಿ ಮುಗುಳ್ನಗೆ ಬೀರಿದ ಅಂದ್ರೆ ಸಾಕು: ಏನೋ ಲೈಫ್ ಅಲ್ಲಿ ತುಂಬಾ ದೊಡ್ಡ ಗಿಫ್ಟ್  ಸಿಕ್ಕ ಹಾಗೆ. 

ದಿನ ಕಳೆದ ಹಾಗೆ ತುಂಬಾ ಇಷ್ಟ ಪಡ್ತಾ ಹೋದೆ… ಆದ್ರೆ ಅವನಿಗೆ ಬಾಯಿ ಬಿಟ್ಟು ಹೇಳ್ಳೋದು ಹೇಗೆ? ನಾನು ನಿನ್ನನ್ನು ಇಷ್ಟಪಡ್ತೀನಿ ಅಂದ್ರೆ ಏನು ಅಂದೊRàತಾನೋ? ಅಕಸ್ಮಾತ್‌, ನನಗೆ ಅಂಥಾ ಫೀಲಿಂಗ್ಸ್‌ ಇಲ್ಲ ಅಂದುಬಿಟ್ರೆ? ಅವನು ಇಷ್ಟಪಡಲ್ಲ ಅಂದ ಮಾತ್ರಕ್ಕೆ ನಾನು ಅವನನ್ನ ಲವ್‌ ಮಾಡೋದನ್ನ ಬಿಡೋಕೂ ಆಗಲ್ಲ. ಪ್ರತಿ ದಿನ ಅವನದೇ ಯೋಚನೆ. ಸುರಿಯುವ ಮಳೆಯಲಿ ಕೈ ಕೈ ತಾಗಿಸುತ್ತ ನಡೆಯೋ ಆಸೆ… ಆ ಹಿತವಾದ ಮಳೆಯಲ್ಲಿ ಅವನೊಟ್ಟಿಗೆ ನೆನೆಯೋ ಆಸೆ… ಅವನನ್ನ ಮರೆಯಲಾರದೆ ಇದ್ದಾಗ ಅವನ ನಂಬರ್‌ ಹೇಗೋ ಸಿಕ್ಕಿತು… ಅವನಿಗೆ ನನ್ನ ಎಲ್ಲ ಫೀಲಿಂಗ್ಸ್  ಹೇಳಲಾ? ಬೇಡವಾ? ಅನ್ನೋ ಯೋಚನೆ. 

ಇಷ್ಟೆಲ್ಲ ಗೊಂದಲದ ಮದ್ಯೆನೇ ನನ್ನವನ ಮನ ಸೆಳೆಯಲು ಪ್ರಯತ್ನ ಪಟ್ಟೆ. ಕೊನೆಗೂ ನನ್ನ ಕಡೆ ಒಲಿದ. ಅಂದು ನನ್ನ ಮನಸು ಕದ್ದು ಆಟ ಆಡಿದವ ಇಂದು ನಾನು ಅವನ ಜೀವ ಎನ್ನುವಷ್ಟು ಪ್ರೀತಿಸುತ್ತಿದ್ದಾನೆ. 

– ಭೂಮಿ ಭಟ್‌, ಶಿರಸಿ 

ಟಾಪ್ ನ್ಯೂಸ್

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.