ನನ್ನ ಪ್ರೀತಿಗೆ ಕೊಂಚವೂ ಜಾಗವಿಲ್ಲವಾ?


Team Udayavani, Jul 18, 2017, 3:30 AM IST

kaaytini–veeresh-doddamani.gif

ಗೆಳತಿ, 
ಇದುವರೆಗೂ ನಿನ್ನನ್ನು ಮರೆಯಬೇಕು ಅಂತ ತುಂಬಾ ಸಾರಿ ಅಂದುಕೊಂಡೆ. ನಿನ್ನೆಲ್ಲಾ ನೆನಪುಗಳು ಕಣ್ಮರೆಯಾಗಿ ಸಹಜವಾಗಿ ಬದುಕಬೇಕೆಂದೆ. ಆದರೆ ಅದು ನನ್ನಿಂದ ಸಾಧ್ಯವಾಗುತ್ತಿಲ್ಲ. ದಿನ ಕಳೆದಂತೆಲ್ಲಾ ನಿನ್ನ ಮೇಲೆ ಪ್ರೀತಿ ಹೆಚ್ಚಾಗ್ತಿದೆ. ನಿನಗೇ ಗೊತ್ತಲ್ಲ, ನಾನು ನಿನ್ನ ಎಷ್ಟು ಪ್ರೀತಿಸ್ತೀನಿ ನಿನ್ನ ಅಂತ. ನನ್ನದು ನಿಷ್ಕಲ್ಮಶ ಪ್ರೀತಿ, ಮೃದು ಮನಸ್ಸಿನವ ನಾನು ಅಂತ ನೀನ್ಯಾವಾಗಲೂ ಹೇಳುತ್ತಿದ್ದೆ. ಬದುಕಿದರೆ ನಿನ್ನ ಜೊತೆ, ನಿನಗಾಗಿ ಈ ಜೀವ, ಜೀವನ ಅಂತಲೂ ಹೇಳುತ್ತಿದ್ದೆ ನನ್ನೆಲ್ಲಾಕನಸುಗಳಿಗೆ ನೀ ಕಾರಣವಾಗಿದ್ದೆ.

ಅದೆಷ್ಟೋ ಬಾರಿ ನನ್ನ ಪ್ರೀತಿಯನ್ನು ನಿನ್ನ ಬಳಿ ಹೇಳಿಕೊಂಡೆ. ಪ್ರೀತಿಸು ಅಂತ ಕರುಣೆಯಿಂದ ಬೇಡಿಕೊಂಡೆ, ಬದುಕಿನುದ್ದಕ್ಕೂ ಜೊತೆಯಾಗಿ ಆರದ ದೀಪದಂತೆ ನೋಡಿಕೊಳ್ಳುವೆನೆಂದು ಭರವಸೆ ಕೊಟ್ಟೆ. ಬಾಳ ಸಂಗಾತಿ ನೀನಾಗಬೇಕೆಂದೂ ಆಸೆ ಪಟ್ಟೆ. ಬರಡಾದ ಬದುಕಿನಲ್ಲಿ “ಮಂಜಿನ ಹನಿ’ಯಂತೆ ನೀ ಬಂದೆ. ನನ್ನ ಪಡೆದು ಮುದ್ದಿಸಬೇಕೆಂದರೆ ನೀನೇಕೆ ಒಪ್ಪದೆ ನಿರಾಕರಿಸಿದೆ? ನಿನ್ನ ಪಡೆಯಲು ನಾ ಯೋಗ್ಯನಲ್ಲವಾ? ಅಥವಾ ನಿನ್ನಲ್ಲಿ ನನ್ನ ಪ್ರೀತಿಗೆ ಜಾಗವಿಲ್ಲವಾ? ಈ ದೇಹವೇ ನೀನಾಗಿರುವಾಗ ನಿನ್ನ ಪುಟ್ಟ ಹೃದಯದಲ್ಲಿ ನನ್ನ ಪ್ರೀತಿಗೆ ಕೊಂಚವೂ ಜಾಗವಿಲ್ಲವಾ? ನೀನಿಲ್ಲದೆ ನನ್ನೀ ಜೀವನ ಶೂನ್ಯವೆಂಬಂತಾದರೂ ನನ್ನ ಮೇಲೆ ಕನಿಕರ ಬಾರದೆ? ನಿನಗಾಗಿ ನನ್ನೀ ಜೀವನವನ್ನೇ ಅರ್ಪಣೆ ಮಾಡಿದ್ದೀನಿ. ಬಾರದ ಲೋಕಕ್ಕೆ ಹೋಗುವ ಮುನ್ನ ನನ್ನೀ ಪ್ರೀತಿಯನ್ನು ಒಪ್ಪಿಕೊಳ್ಳುವೆಯಾ?ಎಷ್ಟೋ ವರ್ಷ ಕಾದಿದ್ದೀನಿ, ಇನ್ನೂ ಕಾಯ್ತಿàನಿ. ಆದಷ್ಟೂ ಬೇಗ ನನ್ನ ಪ್ರೀತಿ ಒಪ್ಪಿಕೋ, ಪ್ಲೀಸ್‌…

– ವೀರೇಶ್‌ ದೊಡ್ಡಮನಿ

ಟಾಪ್ ನ್ಯೂಸ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

6-fusion

Yugadi: ಯುಗಾದಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.