ನನ್ನ ಪ್ರೀತಿಗೆ ಕೊಂಚವೂ ಜಾಗವಿಲ್ಲವಾ?


Team Udayavani, Jul 18, 2017, 3:30 AM IST

kaaytini–veeresh-doddamani.gif

ಗೆಳತಿ, 
ಇದುವರೆಗೂ ನಿನ್ನನ್ನು ಮರೆಯಬೇಕು ಅಂತ ತುಂಬಾ ಸಾರಿ ಅಂದುಕೊಂಡೆ. ನಿನ್ನೆಲ್ಲಾ ನೆನಪುಗಳು ಕಣ್ಮರೆಯಾಗಿ ಸಹಜವಾಗಿ ಬದುಕಬೇಕೆಂದೆ. ಆದರೆ ಅದು ನನ್ನಿಂದ ಸಾಧ್ಯವಾಗುತ್ತಿಲ್ಲ. ದಿನ ಕಳೆದಂತೆಲ್ಲಾ ನಿನ್ನ ಮೇಲೆ ಪ್ರೀತಿ ಹೆಚ್ಚಾಗ್ತಿದೆ. ನಿನಗೇ ಗೊತ್ತಲ್ಲ, ನಾನು ನಿನ್ನ ಎಷ್ಟು ಪ್ರೀತಿಸ್ತೀನಿ ನಿನ್ನ ಅಂತ. ನನ್ನದು ನಿಷ್ಕಲ್ಮಶ ಪ್ರೀತಿ, ಮೃದು ಮನಸ್ಸಿನವ ನಾನು ಅಂತ ನೀನ್ಯಾವಾಗಲೂ ಹೇಳುತ್ತಿದ್ದೆ. ಬದುಕಿದರೆ ನಿನ್ನ ಜೊತೆ, ನಿನಗಾಗಿ ಈ ಜೀವ, ಜೀವನ ಅಂತಲೂ ಹೇಳುತ್ತಿದ್ದೆ ನನ್ನೆಲ್ಲಾಕನಸುಗಳಿಗೆ ನೀ ಕಾರಣವಾಗಿದ್ದೆ.

ಅದೆಷ್ಟೋ ಬಾರಿ ನನ್ನ ಪ್ರೀತಿಯನ್ನು ನಿನ್ನ ಬಳಿ ಹೇಳಿಕೊಂಡೆ. ಪ್ರೀತಿಸು ಅಂತ ಕರುಣೆಯಿಂದ ಬೇಡಿಕೊಂಡೆ, ಬದುಕಿನುದ್ದಕ್ಕೂ ಜೊತೆಯಾಗಿ ಆರದ ದೀಪದಂತೆ ನೋಡಿಕೊಳ್ಳುವೆನೆಂದು ಭರವಸೆ ಕೊಟ್ಟೆ. ಬಾಳ ಸಂಗಾತಿ ನೀನಾಗಬೇಕೆಂದೂ ಆಸೆ ಪಟ್ಟೆ. ಬರಡಾದ ಬದುಕಿನಲ್ಲಿ “ಮಂಜಿನ ಹನಿ’ಯಂತೆ ನೀ ಬಂದೆ. ನನ್ನ ಪಡೆದು ಮುದ್ದಿಸಬೇಕೆಂದರೆ ನೀನೇಕೆ ಒಪ್ಪದೆ ನಿರಾಕರಿಸಿದೆ? ನಿನ್ನ ಪಡೆಯಲು ನಾ ಯೋಗ್ಯನಲ್ಲವಾ? ಅಥವಾ ನಿನ್ನಲ್ಲಿ ನನ್ನ ಪ್ರೀತಿಗೆ ಜಾಗವಿಲ್ಲವಾ? ಈ ದೇಹವೇ ನೀನಾಗಿರುವಾಗ ನಿನ್ನ ಪುಟ್ಟ ಹೃದಯದಲ್ಲಿ ನನ್ನ ಪ್ರೀತಿಗೆ ಕೊಂಚವೂ ಜಾಗವಿಲ್ಲವಾ? ನೀನಿಲ್ಲದೆ ನನ್ನೀ ಜೀವನ ಶೂನ್ಯವೆಂಬಂತಾದರೂ ನನ್ನ ಮೇಲೆ ಕನಿಕರ ಬಾರದೆ? ನಿನಗಾಗಿ ನನ್ನೀ ಜೀವನವನ್ನೇ ಅರ್ಪಣೆ ಮಾಡಿದ್ದೀನಿ. ಬಾರದ ಲೋಕಕ್ಕೆ ಹೋಗುವ ಮುನ್ನ ನನ್ನೀ ಪ್ರೀತಿಯನ್ನು ಒಪ್ಪಿಕೊಳ್ಳುವೆಯಾ?ಎಷ್ಟೋ ವರ್ಷ ಕಾದಿದ್ದೀನಿ, ಇನ್ನೂ ಕಾಯ್ತಿàನಿ. ಆದಷ್ಟೂ ಬೇಗ ನನ್ನ ಪ್ರೀತಿ ಒಪ್ಪಿಕೋ, ಪ್ಲೀಸ್‌…

– ವೀರೇಶ್‌ ದೊಡ್ಡಮನಿ

ಟಾಪ್ ನ್ಯೂಸ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.