ಪ್ರೀತಿ ಗೀತಿ ಅಂದ್ರ ಇದೇ ಅನ್ನಂಗದ ಕಮ್ಮೇ 


Team Udayavani, Feb 13, 2018, 3:25 PM IST

preeti-geeti.jpg

ನಿಜ ಯಾಳ್ತಿನಿ ಕೇಳಮ್ಮಿ , ನೀ ಬಸ್ಸಿಳುª ಸುಮೊ°ಂಟೋಗಿದ್ರ ವಂದ್ಗಳ್ಗ ಯಾನ ಇಂಗಾಯ್ತು ಅಂತ ಮನ್ಸಗ ಬದ್ದಿಯೋಳಿ ಸುಮ್ನಾಗ್‌ ಬುಡ್ತಿದ್ದಿ, ಆದ್ರ ನೀ ಯಾನ್‌ ಮಾಡª ಪುಣ್ಯಾತಿYತ್ತಿ. ಅಷ್ಟು ದೂರ ಹೋದವ ಪುನಾ ಯಾಕಮ್ಮೆ ತಿರ್ಗೊàನೋಡುºಟ್ಟಾ? ಅದೇ ನೋಡು ಎಡ್ವಟ್ಟಾಗ್‌ಬುಟ್ಟುದು.

 “ಈ ಪ್ರೀತಿಗೀತಿ ಅಂದ್ರ ಬರೀ ಓಳು ಕಂಡ್ರಲಾ…’ ಅಂತ ಅಣ್ತಮYಳ ಜೊತY ದಿನ್ಬೆಳಗಾದ್ರ ಕೊಚೊYತ್ತಾಯಿದ್‌ª ನಾನು. ಅವತ್ತು ಅದ್ಯಾಮ್ಮೊಗ್ಲಾಗ್‌ ಎದ್ದಿದೊ°à, ಮಂಜಣ್ಣೊಟಾYಗ ಟೀ ಕುಡ್ಕಂಡು ಈಚಗ್‌ ಬರಕುವೀ , ನೀನು ಚಾಮುಂಡಿ ಬಸ್‌ ಇಳಿಯಕುವಿ ಸರಿಯಾಗಿತ್ತು ನೋಡು. ಒಂದೇ ಸಲುಕ್ಕ ಇಬ್ರು ಒಬ್ರನ್ನೊಬ್ರು ನೋಡ್ಕಂಡು ಒಂದ್ಗಳY ನಿಂತೇ ಬುಟು°. ಎದಮೊಳY ನಂಗ ಯಾವತ್ತೂ ಆಗಿರ್ನಿಲ್ಲ ಆತರ ದಡಾರ್‌ ಬಡಾರ್‌ ಅಂತ ಎದ್ವಾತದ್ವಾ ಬಡ್ಕತಾದ ಆಲ್ಟಾ. ಯಾಕೋ ಇವತ್‌ ನನ್‌ ಟೇಮೇ ಚೆನ್ನಾಗಿಲ್ಲ ಅಂತ ಒಂದ್ಕಡ ಅನ್ಸುತ್ತಾ, ಇನ್ನೊಂತಾವು ಎಂತಧ್ದೋ ಒಂತರ ಒಳೊYಳ್ಗೆ ಸಕತ್ತು ಕುಸಿ. 

ಇದೆ°ಲ್ಲಾ ನನೊjತಿYರ ಈ ಬಂಡಿಗಣ್ಣರ್ತಾವ್‌ ಯಾಳವ್‌ ಅಂದ್ರ. ಒಂದಾÕರಿ ಲವ್‌ ಮಾಡೊ°ಡ್ಲಾ , ಪ್ರೀತಿ ಗೀತಿ ಅಂದ್ರ ಯಾನ ಅಂತ ಗೊತ್ತಾಯ್ತಾ, ಅಂತ ಇಮ್ರ ಅಂದಾಗೆಲ್ಲಾ ನಾನು ಬಾಳಾ ತಿಳ್ಕೊಂಡವ°ಂಗೆ. ಅಯ್ಯೋ ನಿಮಾºಯ್ಗೆ ಮೂರಾದಿ ಮಣ್ಣಾಕ. ಅದೆಲ್ಲಾ ನಿಮಂತ ಪೆದ್ಬಡ್ಡೆಯÌಕೆ ಕಲಾ. ನಮ… ಆಲ್ಟಲ್ಲಿ ಲವಿYಗಿವೆYಲ್ಲ ಒಂದ್ನಿಂಕ್ರುವೆ ಜಾಗಿಲ್ಲ ಕಂಡ್ರಲಾ ಅಂತ ಯಾಪಾಟಿ ಬಿಲ್ಡಪ್‌ ತಕ್ಕಬುಟ್ಟು ಈಗ! ನಾನೇ ಉಲ್ಟವಡೆª†, ಅದ್ಕಸಲವಾಗೇ ಕಾಯ್ತಾ ಇರೋ ಈ ಕಾಗ ನನ್ಮಕ್ಕ ನನ್‌ ಸುಮ್ಗೆ ಬುಟ್ಟರ ಅನ್ಸುಬುಟ್ಟು ಇವ್ರಗ ಯಾÌಳಕಿಂತ ಸುಮ್ನಿರದ್ವಾಸಿ ಅಂತ. ಸುಮಾYಗೋದಿ. 

ನಿಜ ಯಾಳ್ತಿನಿ ಕೇಳಮ್ಮಿ, ನೀ ಬಸ್ಸಿಳುª ಸುಮೊ°ಂಟೋಗಿದ್ರ ವಂದ್ಗಳY ಯಾನ ಇಂಗಾಯ್ತು ಅಂತ ಮನ್ಸಗ ಬದ್ದಿಯೋಳಿ ಸುಮ್ನಾಗ್‌ ಬುಡ್ತಿದ್ದಿ, ಆದ್ರ ನೀ ಯಾನ್‌ ಮಾಡª ಪುಣ್ಯಾತಿYತ್ತಿ. ಅಷ್ಟು ದೂರ ಹೋದವ ಪುನಾ ಯಾಕಮ್ಮೆ ತಿರ್ಗೊàನೋಡುºಟ್ಟಾ? ಅದೇ ನೋಡು ಎಡ್ವಟ್ಟಾಗ್‌ ಬುಟ್ಟುದು, ಎದೆವಳY ಅದೇ ನೀ ತಿರ್ಗೊàನೋಡುದ್‌ ನ್ವಾಟೆÌà ನಾಟ್ಕಬುಡು¤. ಈಗ ದಿನಾ ನೋಡು ಕೀಲ್ಗೊಂಬ ಕಂಡಂಗಾಗುºಟ್ಟಿನಿ. ಮಂಜಣ್ಣೊಟ್ಲ ಟೀ ಕುಡುª ನಾಲ್ಗ ಚಪ್ರಸ್ಕತಾ… ಕಿಂವಿನ ಬಿಸಿ ಮಾಡ್ಕಂಡು ದೂರ್ದಲ್ಲೇ ದೂಳೆಬಸ್ಕ ಬರ ಲಡಕಾಸಿ ಚಾಮುಂಡಿ ಬಸ್‌ ಸೌಂಡ್‌ ಕ್ವಾಳಸ್ಕತಾ ಕೂತಿರದು, ಬಸ್‌ ಬಂದ್‌ ನಿಂತ್ಕತಾ ಇದ್ದಂಗೆ ಹ್ವಾಟಿÉಂದ ಆಚಂಗ್‌ ಬಂದು ನೀ ಬಸ್‌ ಇಳಿಯದ್‌ ನೋಡೋದು. ನಾನು ನೋಡದು, ನೀನು ನೋಡದು! ಅಷ್ಟು ದೂರ ಹೋಗಿ ಪುನಾ ನೀ ಇನ್ನೊನ್ಸತಿ ತಿರ್ಗೊàನೋಡ್ತಿಯೇನೋ ಅಂತ ನಾ ಕಾಯ್ಕಣದು. ದೇವ್ರ ತಲ ಮೇಲ ಮಿಸ್ಸಾಗೆª ಮಡೊYà ಹೂ ನಂಗೆ ನೀ ತಿರ್ಗಿ ನೋಡದು.

ದಿನಾ ಇದೆ ಗಳY… ಸಲ್ವಾಗೇ ಪೂರಾ ದಿನ ಕಾಯದು! 
ಪ್ರೀತಿಗೀತಿ ಅಂದ್ರ ಇದೆ ಅನ್ನಂಗದ ಕಮ್ಮೇ. ಅದ್ಕೆ ಈ ಅಣ್ತಂಮYಳು , ಒಬ್ಬೊಬು°ವಿ ಪ್ರೀತಿಮೊಳY ಎಂತ ಕುಸಿ ಅದ ನೋವದ ಅಂತ ನಿಂಗ್ಯಾನÉ ಗೊತ್ತು ?ಅಂತ ಆಗಾಗ್‌ ಯೊಳ್ತಯಿದ್ದದ್ದು ಯಾಪಾಟಿ ದಿಟ ಅಂತ ಈಗ ಅನ್ಸಸ್ತಾದ. ಮನ್ಸುಂಗ ಟೇಮು ಅನ್ನೋದ್‌ ಬರಗಂಟ ಎದ್ರುಗಿದ್ರು ಯಾನು ಕಾಣಲ್ಲ. ಆ ಗಳY ಬಂದ್ಬುಟ್ರಾ ನೂರ್ಮೆçಲಿ ದೂರ್ದಲಿದ್ರುವೆ ಎದ್ರುಗಿದ್ದಂಗಾಯ್ತದೆ. ಅದೆನಾರ ಆಗ್ಲಿ, ಜೀವ°ದಾಗ್‌ ಒಂದಾÕರಿ ಪ್ರೀತಿ ಮಾಡ್ಬೇಕು . ಆ ಲೋಕ್ವೇ ಬ್ಯಾರೆ ಅಂತ ಅನ್ನಿಸ್ತಾದ. ಯಾವತ್ತು ನಿನೊjತY ಮಾತಾಡªನೋ ನಂಗಂತೂ ಒಂದ್‌ ರಪಣ ಧೈರ್ಯನೂ ಇಲ್ಲ ನಿಂತಾವ್ಕ ಬಂದು ಮಾತಾಡಕ, ಆ ದೇವ್ರೇ ದಾರಿ ತೋಸ್ಬೇìಕು. ಜೈ ಆಂಜನೇಯ. ನಿನ್ನ ಈ ಆಜನ್ಮ ಭಕ್ತನ್ನ ಕ್ಷಮಿಸಿ ಕಾಪಾಡಪ್ಪ         
                         
ಇಂತಿ, ಮಾಜಿ ಬ್ರಮಾcರಿ                                      
– ಅಮೃತ ಪ್ರಿಯ  

ಟಾಪ್ ನ್ಯೂಸ್

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

1-aaa

Ex-IPS officer ಸಂಜೀವ್ ಭಟ್‌ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.