ನಿನ್ನ ನೆನಸ್ಕೊಂಡಾಗೆಲ್ಲ ಒಂಥರಾ ಖುಷಿ ಆಕ್ಕೇತಿ!


Team Udayavani, Mar 27, 2018, 6:03 PM IST

10.jpg

ನಾವಿಬ್ಬರು ಚಂದಂಗ್‌ ಬದಕಾಕ್‌ ಏನ್‌ ಬೇಕೋ ಅದನ್‌ ಮಾಡ್ತೀನಿ. ನಾ ನಿಂಗ್‌ ಎಲ್ಲ ಕೊಡ್ತೀನಿ ಅಂತ ಹೇಳಲ್ಲ, ಆದ್ರ ನನ್‌ ಕಡೇ ಇರೋದೆಲ್ಲ ನಿಂಗ ಮೀಸಲು. ಅಲ್ಪ ಸ್ವಲ್ಪ ಕೊರತಿ ಆದ್ರ ನೀನ ಅನಸರಿಸಕೊಂಡ್‌ ಹೊಕ್ಕೀ ಅಂತ ನಂಗೊತ್ತೈತಿ.

“ಹ್ವಾಯ್‌.. ನಮಸ್ಕಾರ ಮಾರಾಯಿತಿ, ಎಂತ ಸಮಾಚಾರ?’.. ಇದು ನಾನು ನಿನ್ನನ್ನ ಕಂಡಾಗೆಲ್ಲ ಕೇಳ್ತಿದ್ದದ್ದು. ನೀನು ಮಂಗಳೂರು ಹುಡುಗಿ ಆಗಿದ್ದರಿಂದ ನಾನು ನಿಮ್ ಭಾಷೆದಾಗ ಮಾತಾಡ್ತಿದ್ದೆ. ಆದ್ರ ನೀನು “ಇಲ್ಲ ಮಾರ್ರೆ,  ನೀವು ಹುಬ್ಬಳ್ಳಿ ಭಾಷೇಲೇ ಮಾತಾಡಿ’ ಅಂತಿದ್ದೆ. ನಾವು ಕಾಲೇಜಿನ್ಯಾಗ ಜೊತಿಗೆ ಇರತಿದ್ದಿವಿ. ಆವಾಗ ನಂಗ್‌ ಏನೂ ಅನಸಿದ್ದಿಲ್ಲ. ಈಗ ಕಾಲೇಜ… ಮುಗ್ಯಾಕತ್ತೈತಿ. ನಂಗ್ಯಾಕೋ ನಿನ್‌ ಬಿಟ್ಟ ಇರಾಕ್‌ ಆಗವಲ್ತ ಅನ್ಸಾಕತ್ತೇತಿ. ನಂಗೂ ಯಾಕೋ ನಿನ್‌ ಮೇಲೆ ಲೈಟಾಗಿ ಲವ್‌ ಆಗಿರೋ ಹಂಗೈತಿ. ನಾವ್‌ ಜೊತಿಗೆ ಕಳದಿದ್‌ ಸ್ವಲ್ಪ ದಿನ ಆದರೂ ನೀ ನಂಗ್‌ ಭಾಳ ಹಿಡಿಸಿಬಿಟ್ಟಿ. ಇಷ್ಟ ಆಗಾಕ ಜೊತಿಗೆ ಎ… ದಿನ ಇದ್ರೇನ? ಅರ್ಥ ಮಾಡ್ಕೊಳಾಕ ಮನಸ ಇರಬೇಕ ಅಷ್ಟ..

ನಿನ್‌ ನೆನಸ್ಕೊಂಡಾಗೆಲ್ಲ ಏನೋ ಒಂಥರಾ ಖುಷಿ ಆಕ್ಕೇತಿ, ನೀನ್‌ ಏನ್‌ ಅನ್ಕೊಂಡಿಯೋ ಏನೋ ನಂಗಂತೂ ಗೊತ್ತಿಲ್ಲ. ಆದ್ರ ನಾನಂತೂ ನಿನ್‌ ಭಾಳ ಹಚೊಡೀನಿ. ಕುಂತೂ, ನಿಂತೂ, ಊಟ ಮಾಡುವಾಗ, ಕೆಲಸ ಮಾಡುವಾಗ, ಎಲ್ಲಾ ಕಡೆನೂ ನೀನ ಮುಂದ್‌ ಬಂದ್‌ ನಿಂತಂಗ್‌ ಅಕ್ಕೇತಿ. ಬಿಟ್ಟು ಬಿಡಲಾರದಂಗ ಕಾಡಾಕತ್ತಿ. ಖರೆ ಹೇಳ್ತೀನಿ ಹಿಂದಕ ಯಾವತ್ತೂ ನಂಗ್‌ ಹಿಂಗ್‌ ಆಗಿದ್ದಿಲ್ಲ. ಮುಂದಕ ಆಕ್ಕೇತೋ ಇಲ್ಲೋ ಗೊತ್ತಿಲ್ಲ, ಈಗಂತೂ ಆಗಕತೈತಿ. ಅದಕ ಅದೇನರ ಆಗ್ಲಿ ನಮ್ಮವ್ವಗ ಈ ಜನ್ಮದಾಗ ನೀನ ಸೊಸಿ ಅಂತ ಡಿಸೈಡ್‌ ಮಾಡೇನಿ. ನಮ್ಮನಿಗೆ ನಿನಗಿಂತ ಚೊಲೊ ಸೊಸಿ ಸಿಗಲ್ಲ ಬಿಡ. ಹಂಗ ನಿಮ್ಮಪ್ಪಗ ನನಗಿಂತ ಅಳಿಯ ಎಲ್ಲಿ ಸಿಗತಾನ ಹೇಳು?..  

ಎಲ್ಲ ಹುಡ್ಗಿರಂಗ ನಿಂಗೂ ಸುಳ್ಳು ಹೇಳ್ಳೋರಂದ್ರ ಆಗಲ್ಲ. ಅದಕ ನಾನು, ನಿನಗೋಸ್ಕರ ಅದನ್‌ ಮಾಡ್ತೀನಿ, ಇದನ್‌ ಮಾಡ್ತೀನಿ, ಚಂದ್ರನ ತಂದ್‌ ಕೊಡ್ತೀನಿ, ತಾಜ್ಮಹಲ್ ಕಟಿನಿ, ಗೋಲ್‌ಗ‌ುಂಬಜ್‌ ಕಟಿನಿ ಅಂತ ಎಲ್ಲಾರ್‌ ಹಂಗ್‌ ಮಾತಿನಾಗ ಮನಿ ಕಟ್ಟಂಗಿಲ್ಲ. ನಾವಿಬ್ಬರು ಚಂದಂಗ್‌ ಬದಕಾಕ್‌ ಏನ್‌ ಬೇಕೋ ಅದನ್‌ ಮಾಡ್ತೀನಿ. ನಿನ್‌ ತವರಮನಿ ನೆನಪ ಹಾರಬೇಕ್‌ ನೋಡ್‌ ಹಂಗ ನೋಡ್ಕೊಳಾಕ ಟ್ರೈ ಮಾಡ್ತೀನಿ. ನಾ ನಿಂಗ್‌ ಎಲ್ಲ ಕೊಡ್ತೀನಿ ಅಂತ ಹೇಳಲ್ಲ, ಆದ್ರ ನನ್‌ ಕಡೇ ಇರೋದೆಲ್ಲ ನಿಂಗ ಮೀಸಲು. ಅಲ್ಪ ಸ್ವಲ್ಪ ಕೊರತಿ ಆದ್ರ ನೀನ ಅನಸರಿಸಕೊಂಡ್‌ ಹೊಕ್ಕೀ ಅಂತ ನಂಗೊತ್ತೈತಿ. 

ಕೊನೆಗೆ ಒಂದ್‌ ಮಾತ, ನೀನ್‌ ನಂಗ್‌ ಖಂಡಾಪಟ್ಟೆ ಇಷ್ಟ ಮಾರಾಯಿತಿ. 

ಇಂತಿ ನಿನ್ನ ಹುಬ್ಬಳ್ಳಿ ಹುಡುಗ 

ಈರಯ್ಯ ಉಡೇಜಲ್ಲಿ

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.