ನೀವಿಲ್ದೆ ಹ್ಯಂಗೆ ಬದುಕ್ಲಿ ಗೊತ್ತಾಗ್ತಾ ಇಲ್ಲ…


Team Udayavani, Apr 24, 2018, 2:32 PM IST

nivilde.jpg

ರೀ ಇವ್ರೆ, ನಿಮ್ಮನ್ನು  ಇನ್ಮುಂದೆ ಜಸ್ಟ್‌ ಫ್ರೆಂಡ್‌ ಅಂತ ಕರೀತೀನಿ. ಆಯ್ತಾ? ಮದ್ವೆಗೆ ತಪ್ಪದೇ ಬಾ ಅಂತ ಬೇರೆ ಹೇಳಿದ್ದೀರ. ಆದಷ್ಟು ಟ್ರೆç ಮಾಡ್ತೀನಿ. ಕೆಲಸದ ಬ್ಯುಸೀಲಿ ಬರೋಕಾಗ್ಲಿಲ್ಲ ಅಂದ್ರೆ ಬೈಬೇಡಿ. ಸರೀನಾ? ಆಮೇಲೆ, ಏನ್‌ ಅದೃಷ್ಟ ಅಲ್ವಾ ನಿಮ್ಮದು. ಯಾಕೆ ಅಂತೀರಾ? ಇದೇ ತಿಂಗಳಲ್ಲಿ ನಿಮ್ಮ ಹುಟ್ಟಿದಹಬ್ಬ. ಹಾಗೇ ಇದೇ ತಿಂಗಳಲ್ಲಿ ಮದ್ವೇನೂ ಮಾಡ್ಕೊಳ್ತಾ ಇದ್ದೀರ.

ಒಂಥರಾ ಡಬಲ್‌ ಧಮಾಕಾ ಅನ್ನಿ. ಇಷ್ಟು ದಿನ ನಾವಿಬ್ರೂ ಮನಸ್ಸಿಗೆ ಬೋರ್‌ ಅನ್ನಿಸಿದಾಗೆಲ್ಲಾ ಮಾತಾಡಿಕೊಂಡು ಹಾಯಾಗಿದ್ವಿ. ಇನ್ಮೆàಲೆ ಅದೆಲ್ಲಾ ಸಾಧ್ಯವಿಲ್ಲ ಅನ್ನಿಸ್ತಿದೆ.ಏನ್‌ ಗೊತ್ತೇನ್ರೀ? ಮೊದ್ಲಿಗಿಂತ ನಿಮ್ಮನ್ನ ಜಾಸ್ತಿ ಹಚ್ಚಿಕೊಂಡಿºಟ್ಟಿದ್ದೀನಿ. ಅದೇನೋ ಗೊತ್ತಿಲ್ಲ, ನಿಮ್‌ ಮದ್ವೆ ದಿನಾಂಕ ಹತ್ರ ಬರ್ತಾ ಇದ್ದಂಗೆ ನೀವು ನಂಗೆ ಇನ್ನೂ ಹತ್ರ ಆಗ್ತಿದೀರ ಅಂತ ಅನ್ನಿಸ್ತಿದೆ. ಮೊದೆಲ್ಲ ಜಾಸ್ತಿ ಹೊತ್ತು ಮಾತಾಡ್ತಾ ಇರ್ಲಿಲ್ಲ.

ಆದ್ರೆ ಈಗ ಮಾತಾಡೋಕೆ ಶುರು ಮಾಡಿದ್ರೆ ನಿಲ್ಸೊದೇ ಇಲ್ಲ. ನಾವೀಗ ಸಮಯದ ಪರಿವೆಯೇ ಇಲ್ದೆ ಮಾತಾಡ್ತಾ ಇದೀವಲ್ಲ ಅನ್ನಿಸ್ತಿದೆ. ಇನ್ನು ಸ್ವಲ್ಪ ದಿನ ಅಷ್ಟೇ. ಆಮೇಲೆ ನನ್ನೆಲ್ಲ ನೆನಪುಗಳು ನೀರಲ್ಲಿ ಹೋಮ ಆಗುತ್ತೆ. ಆದರೂ, ನಿಮ್ಮನ್ನ ಬಿಟ್ಟು ಹೆಂಗ್‌ ಇಬೇìಕೋ ನಂಗೆ ಗೊತ್ತಾಗ್ತಾ ಇಲ್ಲ. ಇರಲಿ, ಪರವಾಗಿಲ್ಲ ಬಿಡಿ. ನೀವು ಎಷ್ಟು ದಿನ ಮಾತಾಡ್ತೀರೋ ಅಲ್ಲಿವರೆಗೆ ನಾನೂ ಮಾತಾಡ್ತೀನಿ. ಆಮೇಲೆ ಹೇಗೂ ಒಬ್ಬಂಟಿಯಾಗಿ ಬದುಕೋದು ಇದ್ದೇ ಇದೆಯಲ್ಲ;

ಅದನ್ನ ಅಭ್ಯಾಸ ಮಾಡಿಕೊಳ್ಳೋಕೆ ಪ್ರಯತ್ನ ಮಾಡ್ತೀನಿ. ಹೇಳ್ಳೋಕೆ ಮರೆತಿದ್ದೆ, ಹುಟ್ಟುಹಬ್ಬದ ಶುಭಾಶಯಗಳು ಹಾಗೂ ಹೊಸ ಬಾಳಿಗೆ ಹೆಜ್ಜೆ ಇಡುತ್ತಿರೋದಕ್ಕೂ ಶುಭಾಶಯಗಳು. ನೀವು ಎಲ್ಲೇ ಇದ್ರೂ ಚೆನ್ನಾಗಿರಿ. ಅದನ್ನೇ ನಾನು ಬಯಸೋದು. ನೋಡಿ, ನಾನೇ ಎಲಿಗಿಂತ ಮೊದು ವಿಶ್‌ ಮಾಡ್ತಾ ಇರೋದು. ಈ ಕಾರಣಕ್ಕಾದ್ರೂ ಮದುವೆಗೂ ಮುಂಚೆ ಒಂದ್ಸಲ ಸಿಕ್ಕಿ, ಎರಡೂ ಖುಷಿಗಳನ್ನು ನೆಪ ಮಾಡಿಕೊಂಡು ಪಾರ್ಟಿ ಕೊಡಿಸಿ.

ಪ್ರಾಮಿಸ್‌ ಕಣಿ. ನೀವು ಜೊತೆಗಿರಿರಲ್ಲ; ಅಷ್ಟು ಹೊತ್ತೂ ನಾನು ಬಿಕ್ಕಳಿಸೋದಿಲ್ಲ, ಭಾವುಕನಾಗೋದಿಲ್ಲ. ಬದಲಿಗೆ, ಕಣ್ಣೀರು ಜೊತೆಯಾಗದ ಹಾಗೆ ಒಂದೇ ಸಮನೆ ಪಟಪಟಪಟಪಟಾಂತ ರೆಪ್ಪೆ ಮಿಟುಕಿಸ್ತಾ, ನೀವು ನಗೋದನ್ನೇ ನೋಡ್ತಾ ಕೂತಿರಿ¤àನಿ; ನೀವು ಅಲ್ಲಿಂದ ಎದ್ದು ಹೋಗುವ ತನಕ…
-ನಿಮ್‌ ಪಾಪಚ್ಚಿ
ವೆಂಕಿ

ಟಾಪ್ ನ್ಯೂಸ್

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.