ಇವಳ್ಯಾರ ಮಗಳ್ಳೋ  ಹಿಂಗವಳಲ್ಲಾ?!


Team Udayavani, Jun 26, 2018, 6:00 AM IST

t-10.jpg

ಇವಳ್ಯಾರ ಮಗಳ್ಳೋ  ಹಿಂಗವಳಲ್ಲಾ?!
ಮಹಾಲಕ್ಷ್ಮಿ ರೂಪ, ಮೂಗಿನ ತುದಿಯಲಿ ಕೋಪ!

   ಅವತ್ತು ಗುರುವಾರ. ರಾಯರವಾರ ಬೇರೆ. ಅವತ್ತು ನಿಜವಾಗಿ ರಾಯರೇ ನನ್ನತ್ತ ಕಣ್ಣು ಬಿಟ್ಟಿದ್ದರೇನೋ ಗೊತ್ತಿಲ್ಲ! ಯಾವತ್ತಿನಂತೆ ಕ್ಲಾಸಿನಲ್ಲಿ ಸುಮ್ಮನೆ ಕೂತಿದ್ದೆ. ಯಾವಾಗ ಕ್ಲಾಸು ಬಿಡುತ್ತದೋ ಅಂತ ಕಾಯುತ್ತಾ ಅನ್ಯಮನಸ್ಕನಾಗಿ ಕಿಟಕಿಯತ್ತ ನೋಡುತ್ತಿದ್ದೆ. ಕನಕದಾಸರಿಗೆ ಕಿಂಡಿಯ ಮೂಲಕ ಶ್ರೀಕೃಷ್ಣ ಹೇಗೆ ದರುಶನ ನೀಡಿದನೋ,  ಹಾಗೆ ನನಗೆ ಆ ಕಿಟಕಿಯ ಕಿಂಡಿಯಲ್ಲಿ ದೇವಿಯ ದರ್ಶನವಾಯ್ತು. ಗುಂಗುರು ಕೂದಲಿನ ಚೆಲುವೆಯಾಕೆ. ಕೊಲ್ಲುವ ನೋಟ, ರೇಷಿಮೆಯಂಥ ಕೆನ್ನೆ, ರೂಪದರ್ಶಿಯರನ್ನು ನಾಚಿಸುವ ನಡಿಗೆ…ಇನ್ನೇನು ಬೇಕು ಆ ದೇವಿಗೆ ಭಕ್ತನಾಗಲು?

ಯಪ್ಪಾ ದೇವರೇ! ಇವಳ್ಯಾರ ಮಗಳಪ್ಪ ಹಿಂಗವಳಲ್ಲಾ… ಅನ್ನೋ ಹಾಡಿನ ಸಾಲುಗಳು ನೆನಪಾದವು. ನೋಡುನೋಡುತ್ತಿದ್ದಂತೆ ಆಕೆ ನಮ್ಮ ಕ್ಲಾಸಿನ ಕಿಟಕಿ ದಾಟಿ ಮುಂದಕ್ಕೆ ಹೋದಳು. ಅವಳನ್ನು ಹಿಂಬಾಲಿಸುತ್ತಾ ನನ್ನ ಮನಸ್ಸೂ ಕ್ಲಾಸಿನಿಂದಾಚೆ ಹೋಯ್ತು. ಯಾರು ಆ ಹುಡುಗಿ? ಜ್ಯೂನಿಯರ್ರಾ, ಸೀನಿಯರ್ರಾ ಅಂತೆಲ್ಲಾ ತಲೆ ಕೆಡಿಸಿಕೊಂಡು ನಾನು ಮಾತ್ರ ಒಳಗೇ ಕುಳಿತಿದ್ದೆ. ಕೊನೆಗೂ ಪತ್ತೇದಾರಿಕೆ ಮಾಡಿ ಅವಳ ಬಯೋಡೇಟಾವನ್ನೆಲ್ಲ ತಿಳಿದುಕೊಂಡೆ.  ಆನಂತರದಲ್ಲಿ ದಿನಾ ಅವಳು ಬರುವ ಟೈಮಿಗೆ ಕಾರಿಡಾರಿನಲ್ಲಿ ಮರೆಯಾಗಿ ನಿಲ್ಲುವುದು, ಕ್ಲಾಸಿನೊಳಗಿದ್ದುಕೊಂಡೇ ಅವಳ ದಾರಿ ಕಾಯುವುದು ನನ್ನ ದಿನಚರಿಯಾಗಿಬಿಟ್ಟಿತು.

ಈಗ ಹೇಗಾಗಿದೆಯೆಂದರೆ, ದಿನದಲ್ಲಿ ಒಮ್ಮೆಯಾದರೂ ಅವಳನ್ನು ನೋಡದಿದ್ದರೆ ಮನಸ್ಸು ಮರುಭೂಮಿಯಾಗಿಬಿಡುತ್ತದೆ. ಏನೋ ಸರಿ ಇಲ್ಲ, ಎಲ್ಲವೂ ಭಣ ಭಣ ಅನ್ನಿಸುತ್ತದೆ. ಅವಳನ್ನು ನೋಡಿದರೆ ಸಾಕು, ನೋವು, ಕೋಪ, ಆಯಾಸ ಎಲ್ಲವೂ ಮಾಯ! ಅಂಥದೊಂದು ಫೀಲ್‌ ಜೊತೆಯಾದಾಗೆಲ್ಲ ಆಸೆಯಿಂದ, ಪ್ರೀತಿಯಿಂದ, ಉಲ್ಲಾಸದಿಂದ ಹಾಡಿಕೊಳ್ಳುತ್ತೇನೆ: ಇವಳ್ಯಾರ ಮಗಳ್ಳೋ ಹಿಂಗವಳಲ್ಲಾ…

ಲೋಕೇಶ ಡಿ. ಶಿಕಾರಿಪುರ

ಟಾಪ್ ನ್ಯೂಸ್

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.