ಎದೆಯೊಳಗೆ ನೀನು ಬೆಚ್ಚಗೆ ಮಲಗಿದೀಯ!


Team Udayavani, Aug 14, 2018, 6:00 AM IST

10.jpg

ಕೋತಿ,
ನಿನ್ನನ್ನ ನೆನಪಿಸಿಕೊಳ್ಳೋಕೆ ಟೈಮೇ ಸಿಗ್ತಿಲ್ಲ ನೋಡು. ಮೊನ್ನೆ ಜನವರಿಯಲ್ಲಿ ಒಮ್ಮೆ ಮೆಸೇಜ್‌ ಮಾಡಿದ್ದು ಬಿಟ್ರೆ, ಈಗ ಆಗಸ್ಟ್‌ ಆಗ್ತಾ ಬಂತು. ಒಂದೂ ಮೆಸೇಜ್‌ ಇಲ್ಲ, ಇನ್ನು ಫೋನ್‌ ಮಾಡೋದಂತೂ ಕೇಳ್ಳೋದೇ ಬೇಡ. ನಿನ್‌ ಕಷ್ಟ ನನಗೂ ಅರ್ಥ ಆಗುತ್ತೆ. ಅದಕ್ಕೇ ನಂಬರ್‌ ಕೊಡು ಅಂತ ನಿಂಗೆ ಒತ್ತಾಯ ಮಾಡಿ ಕೇಳಲ್ಲ. ಆದರೆ, ಯಾವತ್ತೂ ನನ್ನನ್ನ ಮರೀಬೇಡ ಅಂತಷ್ಟೇ ನಿನ್ನನ್ನು ಕೇಳಿಕೊಳ್ಳೋದು. 

ಮೊನ್ನೆಯಷ್ಟೇ ನನ್ನ ಬರ್ತ್‌ಡೇ ಆಯ್ತು. ನೀನು ವಿಷ್‌ ಮಾಡ್ಲಿಲ್ಲ ಅನ್ನೋ ಬೇಜಾರು ಇದೆ. ಅದನ್ನು ಎದೆಯೊಳಗೆ ಇಟ್ಕೊಂಡೇ ನಿನ್ನ ಹುಟ್ಟಿದಹಬ್ಬಕ್ಕೆ ಎಲ್ಲರಿಗಿಂತ ಮೊದಲು ನಾನೇ ವಿಷ್‌ ಮಾಡ್ಬೇಕು ಅಂತ ಕಾಯ್ತಾ ಇದ್ದೀನಿ. ಯಾಕೆ ಗೊತ್ತಾ? ನೀನು ಎಲ್ರಿಗಿಂತ ಸ್ಪೆಷಲ್‌. ನಾನು ಯಾರನ್ನಾದ್ರೂ ಒಂದುಸಲ ಹಚ್ಚಿಕೊಂಡ್ರೆ ಮುಗೀತು. ಅವರು ಶತ್ರುಗಳೇ ಆದರೂ, ಕಡೆಯತನಕ ಮರೆಯೋ ಮಾತೇ ಇಲ್ಲ. 

ಇನ್ನು ನೀನು ಈ ಹೃದಯದಲ್ಲಿ ಬೆಚ್ಚಗೆ ಮಲಗಿದ್ದೀಯ. ನಿನ್ನನ್ನು ಹೇಗೆ ಮರೆಯೋದು ಹೇಳು? ಕೊನೆಯತನಕ ಈ ಸ್ನೇಹವನ್ನು ಉಳಿಸಿಕೊಂಡು ಹೋಗುವೆನೆಂದು ಒಮ್ಮೆ ಹೇಳಿಬಿಡು; ಅಷ್ಟೇ ಸಾಕು ನನಗೆ. ನಮ್ಮ ಸ್ನೇಹ ಬಾಂಧವ್ಯ ಉಕ್ಕಿ ಹರಿಯುವ ನದಿಯಂತೆ, ನಮ್ಮ ನಡುವೆ ಯಾರೇ ಬಂದರೂ ಕೊಚ್ಚಿ ಹೋಗುವುದು ನಿಜ ಎನ್ನುವುದು ಕೆಲವರಿಗಾದರೂ ಅರ್ಥವಾದರೆ ಸಾಕು. ನಾವು ಬರೀ ಲವರ್ ಮಾತ್ರವಲ್ಲ, ಫ್ರೆಂಡ್ಸ್‌ ಕೂಡ ಹೌದು ಅಂತ ನೀನೂ ಒಪ್ತಿಯ ಅಲ್ವ? ಅದೇ ನೆಪದಲ್ಲಿ, ಮೊನ್ನೆ ಸ್ನೇಹಿತರ ದಿನಾಚರಣೆ ಇತ್ತಲ್ಲ… ಆಗ ನೀನು ಕಾಲ್‌ ಮಾಡಬಹುದಿತ್ತು. ಇರಲಿ ಬಿಡು, ನಾವು ಎಷ್ಟೇ ದೂರದಲ್ಲಿದ್ರೂ, ಮಾತು ಆಡಿದ್ರೂ, ಆಡದೇ ಇದ್ರೂ ನಮ್ಮ ಸ್ನೇಹ ಶಾಶ್ವತವಾಗಿರುತ್ತೆ. 

ವೆಂಕಿ

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.