ಇಲ್ಲೇ ಸ್ವರ್ಗ, ಇಲ್ಲೇ ನರಕ, ಮೂರು ದಿನದ ಬಾಳು


Team Udayavani, Mar 19, 2019, 12:30 AM IST

w-3.jpg

ಚಿತ್ರ: ದಿ ಇಂಪಾಸಿಬಲ್‌ (2012)
ಅವಧಿ: 113
ನಿರ್ದೇಶನ: ಜೆ.ಎ. ಬಯೋನಾ

ಮನುಷ್ಯನ ಐಷಾರಾಮಿತನವನ್ನು ಪ್ರಕೃತಿಯ ಮುನಿಸು ಕ್ಷಣ ಮಾತ್ರದಲ್ಲೇ ಕರಗಿಸುತ್ತೆ ಅನ್ನೋದಕ್ಕೆ ಈ ಚಿತ್ರ ಅತ್ಯುತ್ತಮ ನಿದರ್ಶನ. ಹೆನ್ರಿ ತನ್ನ ಹೆಂಡತಿ ಮಕ್ಕಳೊಂದಿಗೆ ಕ್ರಿಸ್ಮಸ್‌ನ ರಜೆ ಕಳೆಯಲು ಥಾಯ್ಲೆಂಡ್‌ನ‌ ಸಮುದ್ರ ತೀರದ ರೆಸಾರ್ಟ್‌ಗೆ ಬಂದಿರುತ್ತಾನೆ. ಯಥೇತ್ಛ ಹಣ ಚೆಲ್ಲಿ, ಸುಖ ಅನುಭವಿಸುತ್ತಾ, ಮೈ ಮರೆತಿರಬೇಕಾದರೆ, ಯಾವ ಸಮುದ್ರದ ಖುಷಿ ನೋಡಲು ಬಂದಿದ್ದರೋ, ಆ ಸಮುದ್ರದಲ್ಲಿ ಸುನಾಮಿ ಏಳುತ್ತೆ. ನೋಡ್ತಾ ನೋಡ್ತಾ, ಹೆನ್ರಿ ಕುಟುಂಬವೇ ಚೆಲ್ಲಾಪಿಲ್ಲಿ ಆಗುತ್ತೆ.

ಕೆಲವೇ ತಾಸಿನ ಹಿಂದೆ ಸ್ವರ್ಗ ಸುಖ ಅನುಭವಿಸಿದ್ದ ರೆಸಾರ್ಟ್‌, ಸ್ಮಶಾನ ಆಗಿರುತ್ತೆ. ಉಪ್ಪು ನೀರಿನ ನಡುವೆ, ಪುಟ್ಟ ಆಸರೆ ಹಿಡಿದು, ಜೀವ ಉಳಿಸಿಕೊಳ್ಳಲು ಹೆನ್ರಿ ಕುಟುಂಬದ ಸದಸ್ಯರು ಪರದಾಡುತ್ತಾರೆ. ಅಷ್ಟರಲ್ಲೇ ಸೈನಿಕರು ಬಂದು ಅವರನ್ನು ರಕ್ಷಿಸಿ, ಗಂಜಿಕೇಂದ್ರದ ಆಸರೆಗೆ ಬಿಡುತ್ತಾರೆ. ರೆಸಾರ್ಟ್‌ನ ಮೋಜು ಅನುಭವಿಸಲು ಬಂದವರು, ಪುಟ್ಟ ಟೆಂಟ್‌ನೊಳಗೆ, ಬಡಜನರ ನಡುವೆ ಆಶ್ರಯ ಪಡೆಯುತ್ತಾರೆ. ಹೆನ್ರಿಯ ಒಬ್ಬ ಮಗನಂತೂ, ಕಳೆದು ಹೋಗಿ, ತನ್ನ ಪರ್ಸ್‌ನಲ್ಲಿದ್ದ ಅಪ್ಪನ ಫೋಟೋ ಹಿಡಿದು, “ನನ್ನ ತಂದೇನ ನೀವು ನೋಡಿದ್ರಾ?’ ಎಂದು ಕೇಳುವ ದೃಶ್ಯ, ಮನ ಕಲುಕುವಂಥದ್ದು. 2004ರ ಮಹಾಸುನಾಮಿ ಆಧರಿಸಿದ ನೈಜ ಕತೆ ಇದು.

ಟಾಪ್ ನ್ಯೂಸ್

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

5-congress

Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್‌ರಾಜ್‌ ಮೌರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.