ಇಲ್ಲೇ ಸ್ವರ್ಗ, ಇಲ್ಲೇ ನರಕ, ಮೂರು ದಿನದ ಬಾಳು


Team Udayavani, Mar 19, 2019, 12:30 AM IST

w-3.jpg

ಚಿತ್ರ: ದಿ ಇಂಪಾಸಿಬಲ್‌ (2012)
ಅವಧಿ: 113
ನಿರ್ದೇಶನ: ಜೆ.ಎ. ಬಯೋನಾ

ಮನುಷ್ಯನ ಐಷಾರಾಮಿತನವನ್ನು ಪ್ರಕೃತಿಯ ಮುನಿಸು ಕ್ಷಣ ಮಾತ್ರದಲ್ಲೇ ಕರಗಿಸುತ್ತೆ ಅನ್ನೋದಕ್ಕೆ ಈ ಚಿತ್ರ ಅತ್ಯುತ್ತಮ ನಿದರ್ಶನ. ಹೆನ್ರಿ ತನ್ನ ಹೆಂಡತಿ ಮಕ್ಕಳೊಂದಿಗೆ ಕ್ರಿಸ್ಮಸ್‌ನ ರಜೆ ಕಳೆಯಲು ಥಾಯ್ಲೆಂಡ್‌ನ‌ ಸಮುದ್ರ ತೀರದ ರೆಸಾರ್ಟ್‌ಗೆ ಬಂದಿರುತ್ತಾನೆ. ಯಥೇತ್ಛ ಹಣ ಚೆಲ್ಲಿ, ಸುಖ ಅನುಭವಿಸುತ್ತಾ, ಮೈ ಮರೆತಿರಬೇಕಾದರೆ, ಯಾವ ಸಮುದ್ರದ ಖುಷಿ ನೋಡಲು ಬಂದಿದ್ದರೋ, ಆ ಸಮುದ್ರದಲ್ಲಿ ಸುನಾಮಿ ಏಳುತ್ತೆ. ನೋಡ್ತಾ ನೋಡ್ತಾ, ಹೆನ್ರಿ ಕುಟುಂಬವೇ ಚೆಲ್ಲಾಪಿಲ್ಲಿ ಆಗುತ್ತೆ.

ಕೆಲವೇ ತಾಸಿನ ಹಿಂದೆ ಸ್ವರ್ಗ ಸುಖ ಅನುಭವಿಸಿದ್ದ ರೆಸಾರ್ಟ್‌, ಸ್ಮಶಾನ ಆಗಿರುತ್ತೆ. ಉಪ್ಪು ನೀರಿನ ನಡುವೆ, ಪುಟ್ಟ ಆಸರೆ ಹಿಡಿದು, ಜೀವ ಉಳಿಸಿಕೊಳ್ಳಲು ಹೆನ್ರಿ ಕುಟುಂಬದ ಸದಸ್ಯರು ಪರದಾಡುತ್ತಾರೆ. ಅಷ್ಟರಲ್ಲೇ ಸೈನಿಕರು ಬಂದು ಅವರನ್ನು ರಕ್ಷಿಸಿ, ಗಂಜಿಕೇಂದ್ರದ ಆಸರೆಗೆ ಬಿಡುತ್ತಾರೆ. ರೆಸಾರ್ಟ್‌ನ ಮೋಜು ಅನುಭವಿಸಲು ಬಂದವರು, ಪುಟ್ಟ ಟೆಂಟ್‌ನೊಳಗೆ, ಬಡಜನರ ನಡುವೆ ಆಶ್ರಯ ಪಡೆಯುತ್ತಾರೆ. ಹೆನ್ರಿಯ ಒಬ್ಬ ಮಗನಂತೂ, ಕಳೆದು ಹೋಗಿ, ತನ್ನ ಪರ್ಸ್‌ನಲ್ಲಿದ್ದ ಅಪ್ಪನ ಫೋಟೋ ಹಿಡಿದು, “ನನ್ನ ತಂದೇನ ನೀವು ನೋಡಿದ್ರಾ?’ ಎಂದು ಕೇಳುವ ದೃಶ್ಯ, ಮನ ಕಲುಕುವಂಥದ್ದು. 2004ರ ಮಹಾಸುನಾಮಿ ಆಧರಿಸಿದ ನೈಜ ಕತೆ ಇದು.

ಟಾಪ್ ನ್ಯೂಸ್

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

6-fusion

UV Fusion: ಇಂಡಿ ಪಂಪ್‌ ಮಟ..

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

5-fusion

UV Fusion: ನಾಟಕದ ಜೀವನಕ್ಕೆ ಯಾತಕ್ಕಾಗಿ ದೇವರ ಹೊಣೆ

4-uv-fusion

Women: ಜಗದೆಲ್ಲ ನೋವನುಂಡರೂ ಹಿತ ಬಯಸುವವಳು ಮಾತೇ

3-uv-fusion

Holi: ಬಣ್ಣಗಳ ಹಬ್ಬ ಹೋಳಿ ಹಬ್ಬ, ಉಲ್ಲಾಸ ತರುವ ಬಣ್ಣಗಳ ಹಬ್ಬ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.