ಸಂಶೋಧನೆಗೆ ಸಹಾಯ ಮಾಡುವ ಸರ್ಚ್‌ ಎಂಜಿನ್‌


Team Udayavani, Sep 25, 2018, 6:00 AM IST

googlera.jpg

ಮಾಧ್ಯಮ, ಸಂಶೋಧನೆ, ವಿಜ್ಞಾನ ಮುಂತಾದ ಕ್ಷೇತ್ರಗಳ ಪರಿಣತರಿಗೆ ಸುಲಭವಾಗಿ ಅಂಕಿ ಅಂಶಗಳ ಗುಚ್ಚ(ಡಾಟಾ ಸೆಟ್‌) ಸಿಗುವಂತೆ ಮಾಡಲು ಗೂಗಲ್‌ ಪ್ರತ್ಯೇಕ ಸರ್ಚ್‌ ಎಂಜಿನ್‌ಅನ್ನು ಬಿಡುಗಡೆಗೊಳಿಸಿದೆ. ಯಾವುದೇ ವಿಷಯವಾಗಿ ಸಂಶೋಧನೆ ನಡೆಸುವಾಗ, ಪ್ರಬಂಧ ಸಿದ್ಧಪಡಿಸುವಾಗ ಅಂಕಿ ಅಂಶಗಳ ಅಗತ್ಯ ಇರುತ್ತದೆ. ಹೊಸ ಸರ್ಚ್‌ ಎಂಜಿನ್‌ ಮೂಲಕ ಬಳಕೆದಾರ ಅಗತ್ಯ ಅಂಕಿ ಅಂಶಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು. ಯಾರು ಬೇಕಾದರೂ ಗೂಗಲ್‌ನ ಈ ನೂತನ ಸೌಲಭ್ಯವನ್ನು ಬಳಸಿಕೊಳ್ಳಬಹುದು. ಇಲ್ಲಿಯವರೆಗೆ ಅಂಕಿ ಅಂಶಗಳ ಗುಚ್ಚವನ್ನು ಇಂಟರ್‌ನೆಟ್‌ನಲ್ಲಿ ಪಡೆದುಕೊಳ್ಳುವುದು ಕಷ್ಟವಿತ್ತು. ಅಧಿಕೃತತೆ, ವಿಶ್ವಾಸಾರ್ಹತೆ ಮುಖ್ಯ ತಡೆಗೋಡೆಗಳಾಗಿದ್ದವು. “ಸರ್ಕಾರಿ ಜಾಲತಾಣಗಳಲ್ಲದೆ, ನೂರಾರು ಖಾಸಗಿ ಸಂಸ್ಥೆಗಳ ಮಾಹಿತಿ ಭಂಡಾರದಲ್ಲಿ ಅಧಿಕೃತ ಅಂಕಿ ಅಂಶಗಳ ಗುಚ್ಚ ಇವೆಯಾದರೂ ಲಕ್ಷಾಂತರ ಜಾಲತಾಣಗಳ ಮಧ್ಯ ಅವು ಬಳಕೆದಾರನಿಗೆ ಗೋಚರವಾಗುತ್ತಲೇ ಇರಲಿಲ್ಲ. ಈ ಸಮಸ್ಯೆಯನ್ನು ನಿವಾರಿಸುವುದು ಗೂಗಲ್‌ನ ಉದ್ದೇಶ’ ಎಂದಿದ್ದಾರೆ ಗೂಗಲ್‌ ವಿಜ್ಞಾನಿ ನತಾಶಾ ನಯ್‌.

ಈ ಹಿಂದೆಯೂ ಗೂಗಲ್‌ “ಗೂಗಲ್‌ ಸ್ಕಾಲರ್‌’ ಮೂಲಕ ಇಂಥದ್ದೇ ಪ್ರಯತ್ನಕ್ಕೆ ಮುಂದಾಗಿದ್ದನ್ನು ನೆನಪಿಸಿಕೊಳ್ಳಬಹುದು. ಅಂದಹಾಗೆ, ಜಾಲತಾಣಗಳು ಗೂಗಲ್‌ನ ಹೊಸ ಸರ್ಚ್‌ ಎಂಜಿನ್‌ನ ಕಣ್ಣಿಗೆ ಬೀಳಬೇಕೆಂದರೆ ಕೆಲವೊಂದಷ್ಟು ವಿವರಗಳನ್ನು ನಮೂದಿಸಿರಬೇಕಾಗುತ್ತದೆ. ಉದಾಹರಣೆಗೆ, ಅಂಕಿ ಸಂಖ್ಯಾ ಗುಚ್ಚವನ್ನು ಸಿದ್ಧಪಡಿಸಿದವರ ಹೆಸರು, ಪಬ್ಲಿಶ್‌ ಆದ ದಿನಾಂಕ, ಮಾಹಿತಿಯ ಮೂಲ, ಇತ್ಯಾದಿ… ಈ ಶಿಷ್ಟಾಚಾರವನ್ನು ಹಲವು ಜಾಲತಾಣಗಳು ವರ್ಷಗಳಿಂದ ಪಾಲಿಸಿಕೊಂಡು ಬರುತ್ತಿದೆಯಾದರೂ ಇಂಟರ್‌ನೆಟ್‌ನಾದ್ಯಂತ ಇದನ್ನು ಪ್ರಚುರ ಪಡಿಸಲು ಗೂಗಲ್‌ ಮುಂದಾಗಿದೆ. ಇದರಿಂದ ಗೂಗಲ್‌ ಸರ್ಚ್‌ನ ಬಳಕೆದಾರ ತಾನು ಬಯಸಿದ ಮಾಹಿತಿಯನ್ನು ಮೊದಲ ಪ್ರಯತ್ನದಲ್ಲಿಯೇ ಪಡೆಯುವುದು ಸುಲಭವಾಗುತ್ತದೆ.
toolbox.google.com/datasetsearch

ಟಾಪ್ ನ್ಯೂಸ್

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

6-fusion

Yugadi: ಯುಗಾದಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.