ನಾನು ಗೆದ್ದೇ ಗೆಲ್ತೀನಿ, ನೀನು ಜೊತೆಗಿದ್ರೆ ಮಾತ್ರ!


Team Udayavani, Nov 6, 2018, 4:00 AM IST

nanu-gedde.jpg

“ಪ್ರೀತಿ’ ಎಂಬ ಭಾವವೇ ಹಾಗೆ, ಎಲ್ಲವನ್ನೂ, ಎಲ್ಲರನ್ನೂ ಮರೆಸಿ ಹೊಸದೊಂದು ಬಾಂಧವ್ಯವನ್ನು ಬೆಸೆದು,  ಬದುಕು ಬದಲಿಸುತ್ತದೆ.  ನೀನು ಸಿಕ್ಕ ಮೇಲೆ ಜೀವನ ಬದಲಾಗಿದೆ. ನಾನು  ಬದುಕುವ ಶೈಲಿ ಬದಲಾಗಿದೆ.  ಭವಿಷ್ಯದ ಬಗ್ಗೆ ಕಂಡ ಕನಸುಗಳ ಬೆನ್ನೇರಿ ಬದುಕು ನಡೆಸುವ ಕಾಲ ಬಂದಾಗಿದೆ. ತಿಳಿ ಹೇಳುವ ಜೀವವೊಂದು ಜೊತೆಯಾಗಿದೆ. 

ನನ್ನ ನಿನ್ನ ಪರಿಚಯ ಹೇಗಾಯ್ತು, ಯಾವಾಗಾಯ್ತು, ಅವೆಲ್ಲವೂ ಈಗ ಬೇಡವಾದ ಪ್ರಶ್ನೆಗಳು. ನನ್ನ ಬಾಳ ಪಯಣ ನಿಜವಾಗಿ ಶುರುವಾಗಿದ್ದೇ ನೀನು ಬದುಕಿಗೆ ಬಂದಾಗಿನಿಂದ. ಯಾವ ಆಸೆ, ಆಕಾಂಕ್ಷೆಗಳಿಲ್ಲದೆ ಬದುಕುತ್ತಿದ್ದ ನನಗೆ,  ನೀನು ಭಾವನೆಗಳ ಲೋಕವನ್ನು ಪರಿಚಯಿಸಿದೆ, ಜೀವನದ ಸತ್ವ ಏನೆಂದು ತಿಳಿ ಹೇಳಿದೆ.  ಸಮಯ ಎಲ್ಲವನ್ನೂ, ಎಲ್ಲರನ್ನೂ ಬದಲಾಯಿಸುತ್ತದೆ ಅಂತಾರೆ.

ಆದರೆ, ನನ್ನ-ನಿನ್ನ ಪ್ರೀತಿ ಮಾತ್ರ ಎಂದೆಂದಿಗೂ ಬದಲಾಗಬಾರದು, ಬದಲಾಗುವ ಅನಿವಾರ್ಯ ಕೂಡ ಬರಬಾರದು. ಕಣ್ಣಿಗೆ ಕಾವಲಿರುವ ರೆಪ್ಪೆಯಂತೆ, ಹೃದಯದ ಬಡಿತಕ್ಕೆ ನೀ ಕಾರಣ. ಮನ ಕುಣಿಯಲು, ನೆನಪುಗಳು ತಣಿಯಲು ನಿನ್ನ ಪ್ರೀತಿಯೇ ಸಾಕ್ಷಿ. ದೇವರ ವರವೋ, ಪುಣ್ಯದ ಫ‌ಲವೋ ನಾ ಕಾಣೆ, ನಿನ್ನ ಪಡೆದಾಯ್ತು.

ನಡು ನೀರಲ್ಲಿ ಕೈ ಕೋಟ್ಟು ಬಿಟ್ಟು ಹೋಗೊ ಕೆಟಗರಿ ಹುಡುಗ ನಾನಲ್ಲ. ಕೊನೆವರೆಗೂ ಜೊತೆಯಾಗ್ತಿàನಿ, ಏಳು ಬೀಳುಗಳ ಮಧ್ಯೆ ಸಿಹಿಕಹಿ ಘಟನೆಗಳನ್ನು ಎದುರಿಸುತ್ತಾ, ಆಗು ಹೋಗುಗಳ ಜೊತೆಯಲ್ಲಿ ನಿನ್ನ ರಾಣಿಯಂತೆ ನೋಡಿಕೊಳ್ತೀನಿ. ನಾನು ಧೈರ್ಯವಂತನಿದ್ದರೂ, ನನಗೆ ಧೈರ್ಯದಂತೆ ಬೆನ್ನ ಹಿಂದೆ ನೀನಿರು. ಬರ್ತೀಯಾ ತಾನೆ ನನ್ನ ಬಾಳಲ್ಲಿ? ಇರ್ತೀಯಾ ಕೊನೆವರೆಗೂ ಜೊತೆಯಲ್ಲಿ? 

* ವೀರೇಶ್‌ ದೊಡ್ಡಮನಿ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.