ನೀನೆಂದರೆ ಮಿಂಚು, ನೀನೊಂಥರಾ ಮಾಯೆ!


Team Udayavani, Nov 6, 2018, 4:00 AM IST

neenendare.jpg

ಹುಡುಗಿ, ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ.. ಹಾ..ಯಾವುದೋ ಸಿನಿಮಾ ಹಾಡು ಹೇಳಿ ಯಾಮಾರಿಸ್ತಿದಾನೆ ಅಂತ ಅಂದುಕೊಂಡ್ಯಾ? ಖಂಡಿತಾ ಇಲ್ಲ. ನಿನ್ನ ಪ್ರೀತಿಯ ಸುಳಿಯಲ್ಲಿ ಸಿಲುಕಿದಾಗಿನಿಂದಲೂ ನನ್ನಲ್ಲಿರುವ ಪದಗಳೆಲ್ಲ ನಿನ್ನನ್ನು ಹಾಡಿ ಹೊಗಳಲು ಹಾತೊರೆಯುತ್ತಿವೆ. ಆದರೆ ಏನು ಮಾಡುವುದು? ನಾನು ಕವಿಯಲ್ಲವಲ್ಲ. ಆದರೂ ನನ್ನ ಮಿತಿಯಲ್ಲೇ, ನೀನು ನನಗೇನಾಗಬೇಕು ಎಂದು ಹೇಳ್ತೀನಿ ಕೇಳು.

ಆದರೆ ಓದಿದ ಮೇಲೆ ನನ್ನ ಹುಚ್ಚು ಕಲ್ಪನೆಗಳನ್ನು ಆಡಿಕೊಂಡು ನಗಬಾರದು.. ನೀನೆಂದರೆ ಬೆಳ್ಳಿಮೋಡಗಳ ಮರೆಯಲ್ಲಿನ ಚೆಲುವು. ಮಿಂಚಂತೆ ಸುಳಿದು ಬಾನಾಚೆ ತೇಲಿದ ತಂಗಾಳಿ. ಗರಿ ಬಿಚ್ಚಿ ಕುಣಿವ ನವಿಲು. ಚಂದಿರನಿಗೂ ಬೆಳದಿಂಗಳ ಸಾಲ ಕೊಟ್ಟವಳು ನೀನು. ಮುಂಗಾರಿನ ಮೊದಲ ಮಳೆಗಿಂತ, ಮುಸ್ಸಂಜೆಯ ಪಿಸುಮಾತಿಗೆ ಧ್ವನಿಯ ನೀಡಿ ಹೃದಯದಲಿ ಕಂಪೊಡೆದು ರಂಗಾಗಿ ಬಂದ ಇಬ್ಬನಿ ನೀನು.

ಕನಸಿನ ತಾವರೆಗಳಲ್ಲಿ ಮಿಂದೆದ್ದ, ಬಣ್ಣ-ಬಣ್ಣದ ಚಿಟ್ಟೆಗಳ ಹೂವ ರಾಶಿಯೊಳಗೆ ನನ್ನನ್ನು ಕೈ ಬೀಸಿ ಕರೆಯುವ ಸಿಹಿ ಮಕರಂದ ನೀನು. ಹಸಿರು ತೋರಣದ ಹುಲ್ಲರಾಶಿಯೊಳಗೆ ಬತ್ತಿ ಹೋದ ಭಾವ, ಭುವಿಯೊಳಗೆ ಪ್ರೀತಿ ನೀಡುವ ಕಾಮಧೇನು. ಹುಸಿಯಾದ ಹಸಿ ಕನಸುಗಳಿಗೆ ಜೀವ ಹೊಸೆದವಳು. ಖಾಲಿ ಕನಸುಗಳಿಗೆ ಬಣ್ಣ ಬಳಿದು, ನೆನಪುಗಳ ಸಾಗರದಲ್ಲಿ ಹುಗಿದು ಹೋಗಿ, ಬೆಳ್ಳಿ ಮೋಡಗಳಾಚೆ ಇಳಿದು ಬಂದು ಮುತ್ತಿಕ್ಕಿ ಹೋದವಳು ನೀನೇ ಅಲ್ಲವಾ?

ನನ್ನ ಎದೆಯ ರಾಜ್ಯದಲ್ಲಿ ಅಲೆದಾಡಿ, ನೋವಿನಲ್ಲೂ ನಗುವ ಹೊಳೆಯ ಹರಿಸಿದವಳು. ನನ್ನ ಕಲ್ಪನೆಯ ಲೋಕದ ಸಂಚರಿಸುವ ಕಿನ್ನರಿ. ಕಂಬನಿ ಒರೆಸುವ ಒಲವ ಸುಧೆ. ಕತ್ತಲೆಯ ಬದುಕಿನಲ್ಲಿ ಬೆಳಕಿನ ಭರವಸೆ ನೀಡಿದಳು. ಅಯ್ಯೋ, ಏನಿಷ್ಟು ಹೊಗಳ್ತಾ ಇದಾನೆ ಭಟ್ಟಂಗಿ ಅಂತ ದಯವಿಟ್ಟು ಬೈಬೇಡ. ಇನ್ನೂ ತುಂಬಾ ಇದೆ. ನಿನ್ನ ಅಂದ ಹೊಗಳಲು, ನಿನ್ನ ವರ್ಣನೆ ಮಾಡಲು..ಆದರೆ ಪದಪುಂಜಗಳೇ ನೆನಪಾಗುತ್ತಿಲ್ಲ. 

* ಇಂತಿ ನಿನ್ನ ಪ್ರೀತಿಯ ಹುಡುಗ: ಸುನೀಲ ಗದೆಪ್ಪಗೋಳ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.