ಈ ಸಂಡೇ ಯಾಕಾಗಿದೆ…


Team Udayavani, Mar 12, 2019, 12:30 AM IST

m-2.jpg

ವೀಕೆಂಡ್‌ ಬಂತು ಅಂದ್ರೆ, ಈ ಬೆಂಗಳೂರಿನಿಂದ ಪುರ್ರನೆ ಹಾರೋದೇ ನಮ್ಮ ಕೆಲಸ. ಬೇರೆ ಬೇರೆ ಐಟಿ ಕಂಪನಿಗಳಲ್ಲಿ ಕೆಲಸ ಮಾಡುವ ಸಮಾನ ಮನಸ್ಕರೆಲ್ಲ ಸೇರಿಕೊಂಡು, ಹೀಗೆ ಜುಮ್ಮನೆ ಟ್ರಿಪ್‌ ಹೋಗಿ, ಅಲ್ಲಿ ಟ್ರೆಕ್ಕಿಂಗ್‌ ಮಾಡೋದು ಅಂದ್ರೆ ಅದೇನೋ ಖುಷಿ. ನಮ್ಮ ವಾರಾಂತ್ಯದ ಟ್ರೆಕ್ಕಿಂಗ್‌ ಸಾಹಸದ ಅಪ್‌ಡೇಟ್‌ಗೆಂದೇ ವಾಟ್ಸಾಪ್‌ ಗ್ರೂಪ್‌ ಮಾಡಿಕೊಂಡಿದ್ದೇವೆ. ಅದರ ಹೆಸರು, ಗಾಂಪರ ಗುಂಪು.

ಒಮ್ಮೆ ವಯ್ನಾಡಿಗೆ ಟ್ರೆಕ್ಕಿಂಗ್‌ಗೆ ಹೋಗಿದ್ದೆವು. ನಮ್ಮ ಗುಂಪಿನಲ್ಲಿದ್ದ ಕಾವ್ಯಾ ಯಾವಾಗಲೂ 5ಜಿ ವೇಗದಲ್ಲಿ ಮುಂದೆ ಹೋಗಿ, ಪ್ರಕೃತಿಯ ಫ‌ಸ್ಟ್‌ ಲುಕ್‌ ಅನ್ನು ಕಣ್ತುಂಬಿಕೊಳ್ಳುವ ಹುಚ್ಚು ಸಾಹಸಿ. ಅವತ್ತೂ ಹಾಗೆಯೇ ಆಯ್ತು, ಇನ್ನೊಬ್ಬಳು ಗೆಳತಿಯೊಂದಿಗೆ ವೇಗದಲ್ಲಿ ಬೆಟ್ಟ ಏರಿಯೇಬಿಟ್ಟಿದ್ದಳು. ನಾವೆಲ್ಲ ತೀರಾ ದಣಿದಿದ್ದರಿಂದ ನಿಧಾನಕ್ಕೆ ಹೆಜ್ಜೆ ಊರುತ್ತಾ, ಅಲ್ಲಲ್ಲಿ ಕೂರುತ್ತಾ, ಬೆಟ್ಟವೇರಲು ಬಹಳ ಒದ್ದಾಡುತ್ತಿದ್ದೆವು. ನಮ್ಮನ್ನು ಬೇಗನೆ ಕರೆಸಿಕೊಳ್ಳಲು ಆಕೆ, “ಅಯ್ಯೋ ನನ್ನ ಪರ್ಸ್‌ ಇಲ್ಲಿ ಬೆಟ್ಟದ ಕೆಳಗೆ ಬಿದೊಗಿದೆ. ನೀವೆಲ್ಲ ಬೇಗ ಬನ್ನಿ’ ಎಂದು ಗ್ರೂಪ್‌ನಲ್ಲಿ ಪೋಸ್ಟ್‌ ಮಾಡಿದಳು. ನಾವೆಲ್ಲ ಏದುಸಿರು ಬಿಡುತ್ತಾ, ಅಲ್ಲಿಗೆ ಹೋದಾಗ ಅವಳು, ನಗುತ್ತಾ ಕುಳಿತಿದ್ದನ್ನು ನೋಡಿ ಅಚ್ಚರಿ ಆಯ್ತು. ಆದರೂ ಗಾಬರಿಯಿಂದಲೇ, “ಪರ್ಸ್‌ ಎಲ್ಲಿ ಬಿತ್ತು? ನಾವು ಹೆಲ್ಪ್ ಮಾಡ್ತೀವಿ’ ಅಂದಾಗ ಅವಳ ನಗು ಇನ್ನೂ ಜಾಸ್ತಿ ಆಯ್ತು. “ನನ್ನ ಪರ್ಸ್‌ ಎಲ್ಲೂ ಹೋಗಿಲ್ಲ… ನನ್ನ ಬಳಿಯೇ ಇದೆ, ನಿಮ್ಮನ್ನು ಕರೆಸಿಕೊಳ್ಳಲು ಈ ನಾಟಕ ಆಡಿದೆ’ ಅಂದಳು, ಮತ್ತೆ ನಗುತ್ತಾ. ನಮಗೆ ತೋರಿಸಲೆಂದು ಬ್ಯಾಗ್‌ನ ಹಿಂಬದಿ ಕೈಹಾಕಿ ನೋಡಿದಾಗ, ಅಲ್ಲಿ ಅವಳಿಗೆ ಪರ್ಶೇ ಸಿಗಲಿಲ್ಲ. ನಿಜಕ್ಕೂ ಪರ್ಸ್‌ ಕಳೆದುಹೋಗಿತು! ಇಡೀ ಬೆಟ್ಟದ ತಪ್ಪಲನ್ನೆಲ್ಲ ಹುಡುಕಿದೆವು, ಎಲ್ಲೂ ಸಿಗಲಿಲ್ಲ. ನಾವು ಬರುವ ಟ್ರೈನಿನಲ್ಲೇ ಆ ಪರ್ಸ್‌ ಕಳೆದುಹೋಗಿತ್ತೇನೋ. ಇಷ್ಟಾದರೂ, ಆಕೆ ದಾರಿಯುದ್ದಕ್ಕೂ “ಈ ಸಂಡೇ ಯಾಕಾಗಿದೆ…’ ಅಂತ ಹಾಡುತ್ತಾ, ಆ ದುಃಖವನ್ನು ಮರೆತಿದ್ದಳು. ಭಯಂಕರ ಪಾಸಿಟಿವ್‌ ಹುಡುಗಿ ಆಕೆ..!

ಗ್ರೂಪ್‌ ಹೆಸರು: ಗಾಂಪರ ಗುಂಪು
ಅಡ್ಮಿನ್‌: ಶ್ರೀನಿಧಿ ಹೆಗ್ಡೆ, ಅನ್ವಿತಾ ಭಟ್‌, ಕಾವ್ಯ ಮಧುಗಿರಿ, ಶರಣ್ಯ ಬೆಂಕಿಪುರ ಇತರರು…

ದೀಪಾಲಿ, ಮೈಸೂರು

ಟಾಪ್ ನ್ಯೂಸ್

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.