ನಿಜವಾದ ಪ್ರೀತಿ ಅಂದ್ರೆ ಏನ್‌ ಗೊತ್ತಾ?


Team Udayavani, Mar 19, 2019, 12:30 AM IST

w-9.jpg

ದಿನವಿಡೀ ಫೋನ್‌ನಲ್ಲಿ ಮಾತಾಡುವುದಷ್ಟೇ ಪ್ರೀತಿಯಲ್ಲ. ಪೊಳ್ಳು ಮಾತಿನ ಮೆಸೇಜ್‌ನಲ್ಲಿಯೇ ಮುಳುಗಿರುವುದು ಪ್ರೀತಿಯಲ್ಲ. ಕಾಲ್‌ ಮಾಡಲಿಲ್ಲ, ಮೆಸೇಜ್‌ಗೆ ಸರಿಯಾಗಿ ರಿಪ್ಲೆ„ ಕೊಡಲಿಲ್ಲ ಅಂದಮಾತ್ರಕ್ಕೆ ಪ್ರೀತಿ ಕಡಿಮೆಯಾಯ್ತು ಅಂತ ಅರ್ಥವಲ್ಲ. 

ನೀನು ಚಂದವಳ್ಳಿಯ ತೋಟದಲ್ಲಿ ಅರಳಿರುವ ಹೂವು. ನೀ ಸೇರುವ ಸ್ಥಾನ ನನ್ನ ಹೃದಯ ಅಂತ ನಂಬಿಕೆಯಲ್ಲಿ ಕಾಯುತ್ತಿರುವವನು ನಾನು. ಸ್ನೇಹದ ಸಂಗಡದಲ್ಲಿ ಒಂದಾದ ನಾವಿಬ್ಬರೂ ಇಂದು ಪ್ರೀತಿಯ ಗೂಡಿನಲ್ಲಿ ಜೋಡಿಹಕ್ಕಿಗಳಾಗಿದ್ದೇವೆ. ಸ್ನೇಹದ ಕುಲುಮೆಗೆ ಸಿಕ್ಕ ಸಂಬಂಧ ಈಗ ಪ್ರೀತಿಯ ಹಂತಕ್ಕೆ ಬಡ್ತಿ ಪಡೆದಿದೆ. 

ಬಡ್ತಿ ಸಿಕ್ಕಿದೆ ಅಂದ್ಮೇಲೆ ನಮ್ಮ ಜವಾಬ್ದಾರಿಗಳೂ ಹೆಚ್ಚಿವೆ ಅಂತ ತಾನೇ ಅರ್ಥ? ಪ್ರೀತಿಯನ್ನು ಪೋಷಿಸಿಕೊಂಡು ಹೋಗಲು ನಾವಿಬ್ಬರೂ ಮತ್ತಷ್ಟು ಪ್ರಬುದ್ಧರಾಗಬೇಕು. ನಂಬಿಕೆಯನ್ನೇ ದೇವರು ಅಂತ ಪೂಜಿಸುವ ನಾವಿಬ್ಬರೂ ಹಠ ಮತ್ತು ಅಹಂಕಾರವನ್ನು ಬಿಟ್ಟು ಪ್ರೀತಿಯ ಬಳ್ಳಿಯನ್ನು ಹಬ್ಬಿಸೋಣ, ಸರೀನಾ? 

ನೀನು ನನ್ನ ಜೊತೆ ಇದ್ದಾಗ ನಾನೆಷ್ಟು ಸಂತೋಷವಾಗಿರುತ್ತೇನೆ ಗೊತ್ತಾ? ಅದ್ಯಾವ ಶಕ್ತಿ ನಿನ್ನಲ್ಲಿದೆಯೋ ಗೊತ್ತಿಲ್ಲ. ಆದರೆ, ನಾನು ಬಯಸುವ ಎಲ್ಲ ಗುಣಗಳೂ ನಿನ್ನಲ್ಲಿವೆ. ಆ ಗುಣಗಳೇ ತಾನೇ ನಮ್ಮಿಬ್ಬರನ್ನು ಹತ್ತಿರವಾಗಿಸಿದ್ದು? ಆದರೂ, ನಿಂಗೊಂದಷ್ಟು ಮಾತುಗಳನ್ನು ಹೇಳಬೇಕು. ಅದೇನು ಅಂತ ಕೇಳಿಸಿಕೋ… 

ದಿನವಿಡೀ ಫೋನ್‌ನಲ್ಲಿ ಮಾತಾಡುವುದಷ್ಟೇ ಪ್ರೀತಿಯಲ್ಲ. ಪೊಳ್ಳು ಮಾತಿನ ಮೆಸೇಜ್‌ನಲ್ಲಿಯೇ ಮುಳುಗಿರುವುದು ಪ್ರೀತಿಯಲ್ಲ. ಕಾಲ್‌ ಮಾಡಲಿಲ್ಲ, ಮೆಸೇಜ್‌ಗೆ ಸರಿಯಾಗಿ ರಿಪ್ಲೆ„ ಕೊಡಲಿಲ್ಲ ಅಂದಮಾತ್ರಕ್ಕೆ ಪ್ರೀತಿ ಕಡಿಮೆಯಾಯ್ತು ಅಂತ ಅರ್ಥವಲ್ಲ. ಹಾಗಾದ್ರೆ, ಇನ್ಮೆàಲಿಂದ ಫೋನು, ಮೆಸೇಜ್‌ ಮಾಡಬಾರದಾ ಅಂತ ಕೇಳ್ಬೇಡ. ಅವೆಲ್ಲವುಗಳ ಹಿಡಿತವಿದ್ದರೆ ಮಾತ್ರ ಪ್ರೀತಿಯ ಸೆಳೆತ ಬಲಿಷ್ಠವಾಗಿರುತ್ತದೆ. ಮಾತಿನ ಮಧ್ಯ, ಮತ್ತೆ ಮತ್ತೆ ಅಂತ ಪದಗಳಿಗಾಗಿ ತಡಕಾಡ್ತಾ ಇದ್ದೀವಿ ಅಂದರೆ, ನೀನೇ ಅರ್ಥ ಮಾಡ್ಕೊà. ನಿಜವಾದ ಪ್ರೀತಿ ಅಂದ್ರೆ ಏನಂತ ಗೊತ್ತಾ ನಿನಗೆ? ಹೇಳ್ತೀನಿ ಕೇಳು, ಎರಡು ಮನಸ್ಸುಗಳು ಎಷ್ಟು ದೂರವಿರುತ್ತವೆಯೋ ಪ್ರೀತಿ ಅಷ್ಟು ಬಲವಾಗಿರುತ್ತದೆ. ದೂರವಿದ್ದರೂ ಹತ್ತಿರವಿರುವುದೇ ಪ್ರೀತಿ.

 “ನೀನು ಯಾವಾಗ್ಲೂ ನನ್‌ ಜೊತೆಗೇ ಇರಬೇಕು’ ಅಂತ ಬಯಸುವ ಹಠಮಾರಿ ಮನಸ್ಸು ನಿನ್ನದು ಅಂತ ನನಗೆ ಗೊತ್ತು. ನೀನು ಇಷ್ಟಪಟ್ಟಿದ್ದನ್ನು ಪಡೆಯುವುದು ನಿನ್ನ ಹಠವಾದರೆ, ನೀನು ಇಷ್ಟಪಟ್ಟಿದ್ದನ್ನು ನೀಡುವುದು ನನ್ನ ಹಠ. ಈ ಹಠಗಳ ಮಧ್ಯ ಬದುಕಿನ ಪಾಠವೂ ಹಸುರಾಗಿರಲಿ ಅಂತ ಇಷ್ಟೆಲ್ಲಾ ಹೇಳಬೇಕಾಯ್ತು.  

ರೇವಣ್ಣಾ ಅರಳಿ 

ಟಾಪ್ ನ್ಯೂಸ್

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

banPuttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Puttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

banPuttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Puttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.