ಸಚಿವರು ಬಂದು ನೋಡ್ತಾರೆ, ಕಾಪ್ಟರ್ ನಾಪತ್ತೆ
Team Udayavani, May 1, 2018, 6:55 AM IST
ಹನೂರು: ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಚಾಮರಾಜನಗರದ ಹನೂರಲ್ಲಿ ಪ್ರಚಾರಕ್ಕಾಗಿ ಬೆಂಗಳೂರಿಂದ ಹೆಲಿಕಾಪ್ಟರ್ನಲ್ಲಿ ಬಂದಿಳಿದಿದ್ದರು. ಪ್ರಚಾರ ಮುಗಿಸಿ ವಾಪಸ್ ಹೋಗೋಣ ಅಂತ ಹೆಲಿಪ್ಯಾಡ್ಗೆ ಹೋದರೆ ಅಲ್ಲಿ ಹೆಲಿಕಾಪ್ಟರ್ ನಾಪತ್ತೆಯಾಗಿತ್ತು!
ತಲೆಕೆಡಿಸಿಕೊಂಡ ಸಚಿವರು ನೇರವಾಗಿ ಪೈಲಟ್ಗೆ ವಿಡಿಯೋ ಕಾಲ್ ಮಾಡಿ ವಿಚಾರಿಸಿದರು.ಹನೂರು ಪಟ್ಟಣದಲ್ಲಿ ಭದ್ರತಾ ಲೋಪ ಕಂಡು ಬಂದ ಕಾರಣಕ್ಕೆ ಪೈಲಟ್ ಕಾಪ್ಟರ್ ಅನ್ನು ಮೈಸೂರಿಗೆ ಕೊಂಡೊಯ್ದಿದ್ದ ಸಂಗತಿ ಗೊತ್ತಾಯಿತು. ಆಯ್ತಪ್ಪಾ ಬಾ ಈಗ ಅಂತ ಸಚಿವರು ಹೇಳಿದ ಮೇಲೆ ಮೈಸೂರಿಂದ ಹೊರಟಿತ್ತು ಹೆಲಿಕಾಪ್ಟರ್. ಕೊನೆಗೆ ಸಚಿವರು 40 ನಿಮಿಷ ಕಾದು ಕುಳಿತು ಕಾಪ್ಟರ್ನಲ್ಲಿ ಗುಂಡ್ಲುಪೇಟೆ ಕಡೆಗೆ ತೆರಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ