ಸಿಎಂ ಕೌರವನಲ್ಲ, ಕುಂಭಕರ್ಣ ವಂಶಸ್ಥ: ಅನಂತಕುಮಾರ
Team Udayavani, May 3, 2018, 7:25 AM IST
ಬೀಳಗಿ: “ಕೈಯಲ್ಲಿ 70 ಲಕ್ಷ ಬೆಲೆ ಬಾಳುವ ವಾಚು ಕಟ್ಟಿರುವ ಸಿಎಂ ಸಿದ್ದರಾಮಯ್ಯ ಸಮಾಜವಾದಿಯಲ್ಲ. ಅವನೊಬ್ಬ ಪಕ್ಕಾ ಮಜಾವಾದಿ.
ಸಿದ್ದರಾಮಯ್ಯ ಕೌರವನೂ ಅಲ್ಲ, ಈತ ಕುಂಭಕರ್ಣ ವಂಶಸ್ಥ’ ಎಂದು ಕೇಂದ್ರ ಸಚಿವ ಅನಂತಕುಮಾರ ಟೀಕಿಸಿದ್ದಾರೆ. ಬುಧವಾರ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿ, ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಮಾಡಿದ ಆಸ್ತಿ ಘೋಷಣೆಯ ಪ್ರಮಾಣ ಪತ್ರದಲ್ಲಿ ಸಿದ್ದರಾಮಯ್ಯ ತಮ್ಮ ಬಳಿ 70 ಲಕ್ಷ ರೂ.ಮೌಲ್ಯದ ವಾಚ್ ಇರುವುದನ್ನು ಘೋಷಿಸಿದ್ದಾರಾ? 24 ಗಂಟೆಯೊಳಗೆ ಈ ಕುರಿತು ರಾಜ್ಯದ
ಜನತೆಗೆ ಉತ್ತರಿಸಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್
Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ
Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು
ತಾಕತ್ತಿದ್ದರೆ ಯತ್ನಾಳ್ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್
Bagalkote; ಯತ್ನಾಳ್ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ…: ಶಿವಾನಂದ ಪಾಟೀಲ್ ಸವಾಲು