ಪಾಂಡಿಯಲ್ಲಿ ಸುಂಟರಗಾಳಿ : 20 ಮನೆ, ಅಂಗಡಿಗಳಿಗೆ ಹಾನಿ
Team Udayavani, Jun 28, 2018, 10:28 AM IST
ಮುಳ್ಳೇರಿಯ: ಅಡೂರು ಪಾಂಡಿಯ ಸುಮಾರು 100 ಮೀಟರ್ ವ್ಯಾಪ್ತಿಯಲ್ಲಿ ಬುಧವಾರ ಮಧ್ಯಾಹ್ನ ಬೀಸಿದ ಸುಂಟರಗಾಳಿಯಿಂದಾಗಿ ಅಪಾರ ನಾಶನಷ್ಟ ಸಂಭವಿಸಿದೆ. ಸುಮಾರು 20 ಮನೆಗಳು, ಅಂಗಡಿಗಳು ಹಾನಿಗೀಡಾಗಿವೆ. ಬಸ್ ತಂಗುದಾಣ ಸಂಪೂರ್ಣ ನೆಲಸಮವಾಗಿದೆ.
ತೆಂಗು ಸಹಿತ ಹಲವು ಮರಗಳು ಧರಾಶಾಯಿಯಾಗಿವೆ. ಸಾಮಾನ್ಯ ಮಳೆಯಾಗಿದ್ದು, ಇದ್ದಕ್ಕಿದ್ದಂತೆ ಸುಂಟರಗಾಳಿ ಬೀಸಿ ಸಂಭವಿಸಿದ ಅನಾಹುತದಿಂದ ಲಕ್ಷಾಂತರ ರೂ. ನಾಶನಷ್ಟವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ