ಇಂದಬೆಟ್ಟಿನಲ್ಲಿ ಒಂಟಿ ಸಲಗ
Team Udayavani, Nov 2, 2018, 10:19 AM IST
ಬೆಳ್ತಂಗಡಿ: ಇಂದಬೆಟ್ಟು ಚರ್ಚ್ ಸಮೀಪದ ತೋಟದಲ್ಲಿ ಕಾಡಾನೆಯೊಂದು ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಭೀತಿ ಹುಟ್ಟಿಸಿದ ಘಟನೆ ಗುರುವಾರ ನಡೆದಿದೆ. ಬೆಳ್ತಂಗಡಿ ಎಪಿಎಂಸಿ ಮಾಜಿ ಅಧ್ಯಕ್ಷ ಹನಿಬೆಟ್ಟು ಭರತ್ ಕುಮಾರ್ ಅವರ ತೋಟದ ಕೆಲವೊಂದು ಬಾಳೆಗಿಡಗಳಿಗೆ ಹಾನಿ ಮಾಡಿದ್ದು ಬಿಟ್ಟರೆ ಆನೆ ಹೆಚ್ಚಿನ ಹಾನಿ ಮಾಡಿಲ್ಲ.
ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಬಳಿಕ ಆನೆ ಯಾವ ಕಡೆಗೆ ತೆರಳಿದೆ ಎಂದು ಗೊತ್ತಾಗಲಿಲ್ಲ. ಆನೆಯನ್ನು ಕಾಡಿಗೆ ಓಡಿಸಲು ಕಾನರ್ಪ ಹೊಳೆ ಬದಿ ಅರಣ್ಯ ಇಲಾಖೆಯವರು ಕಾದು ಕುಳಿತಿದ್ದರು. ಆನೆ ನದಿ ದಾಟಿ ಬಂಡಾಜೆ ಅಥವಾ ಚಾರ್ಮಾಡಿ ಕಡೆಗೆ ತೆರಳಿರಬಹುದು ಎಂದು ಅಂದಾಜಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ