ಮಳೆ, ಬಿಸಿಲಿಗೆ ಎಲ್ಲರ ಆಪ್ತಮಿತ್ರ ಕೊಡೆ


Team Udayavani, Jul 14, 2018, 6:15 AM IST

11ksde1.gif

ಕೊಡೆ ಜೀವನದ ಅವಿ ಭಾಜ್ಯ ಅಂಗ. ಅದಕ್ಕೇ ಇರಬೇಕು ಮಳೆಗಾಲದಲ್ಲಿ ಕೊಡೆ ಬಿಟ್ಟವ ಹೆಡ್ಡ, “ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧರಾತ್ರಿ ಕೊಡೆ ಹಿಡಿಯುತ್ತಾನೆ’ ಮುಂತಾದ ನುಡಿಕಟ್ಟುಗಳು ಕೊಡೆಯಸುತ್ತ ಹುಟ್ಟಿಕೊಂಡಿವೆ. 
ಈ ಕೊಡೆಗಳ ಇತಿಹಾಸ ಕ್ರಿ.ಪೂ. 800ರಷ್ಟು ಹಿಂದಿನದ್ದೆಂದು ನಂಬಲಾಗಿದೆ. ಮಾನವ ಒಂದಲ್ಲಾ ಒಂದು ಹೊಸತನ್ನು ಹುಡುಕುತ್ತಾನೆ.

ಹಿಂದಿನ ಕಾಲದಲ್ಲಿ ಗೊರಬೆ (ಆಡು ಬಾಷೆಯಲ್ಲಿ ಕಿಡಿಂಜಲು) ಯಿಂದ ಮಳೆಗೆ ರಕ್ಷಣೆ ಪಡೆಯುತ್ತಿದ್ದರು. ಈಗ ಕೊಡೆಗಳ ಕಾಲ ಕೊಡೆ (ಪುರಾಣ) ಬಿಚ್ಚುತ್ತಾ ಹೋದರೆ 3000 ವರ್ಷಗಳ ಹಿಂದಿನ ಈಜಿಪ್ತಿನ ಭಿತ್ತಿಚಿತ್ರಗಳಲ್ಲಿ ಫರೋವಾ ರಾಜಕುಮಾರಿಯರಿಗೆ ದಾಸಿಯರು ಕೊಡೆ ಹಿಡಿದು ನಿಂತಿರುವುದನ್ನು ನೋಡಬಹುದು. 

17ನೇ ಶತಮಾನದ ವೇಳೆಗೆ ಕೊಡೆಗಳ ಬಳಕೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಕಂಡುಬಂದಿದೆ. ಕೊಡೆ ಆರಂಭದಲ್ಲಿ ಅಧಿ ಕಾರ ಗೌರವದ ಲಾಂಛನವಾಗಿತ್ತು. ಶಿನಾಜಿ ಛತ್ರಪತಿ ಎನಿಸಿದ್ದ. ದೇವರ ಮೆರವಣಿಗೆಗೂ ಕೊಡೆ ಬೇಕಾಗಿದೆ. ಈಗಲೂ ದೇವಸ್ಥಾನಗಳಲ್ಲಿ ಬಲಿಯ ಸಂದರ್ಭದಲ್ಲಿ ಓಲೆ ಕೊಡೆ ಹಿಡಿಯುವುದನ್ನು ನಾವು ಕಾಣಬಹುದು.

ದೊಡ್ಡ ಕೊಡೆ (ಅಜ್ಜನ ಕೊಡೆ) ಕೆಲವೊಂದು ಕಡೆಗಳಲ್ಲಿ ಅಪರೂಪಕ್ಕೆ ಕಾಣಸಿಗುವುದಿದೆ. ಈಗ ಸ್ಟೀಲ್‌ ಯುಗ ನಿಕ್ಕೆಲ್‌ ಸ್ಟೀಲ್‌ ಕೋಟೆಡ್‌ ಕಾಲುಗಳು ಹೊಂದಿರುವ ಕೊಡೆ ಮಡಚಿ ಕಂಕುಳನಲ್ಲೋ ಬ್ರಿàಫ್‌ಕೇಸ್‌ಗಳಲ್ಲೋ ಇಡುವಂತಹ ಚಿಕ್ಕ ಕೊಡೆ, ಬಣ್ಣದ ಆಕರ್ಷಕ  ಕೊಡೆಗÙಳ ಕಾಲ ವಿದು.  ಆದರೂ ಈ ಕಾಲದಲ್ಲಿ ಶಾಲಾ ಕಾಲೇಜುಗಳ ಹೊಸ ಹುಡುಗರು ದಿನಪತ್ರಿಕೆಗೆ ಅಥವಾ ಪುಸ್ತಕವನ್ನು ತಲೆಗೆ ಅಡ್ಡ ಹಿಡಿದು ಹೋಗುವುದನ್ನೂ ನೋಡಬಹುದು. ಮಳೆಯಿಲ್ಲದಿದ್ದರೆ ಕೊಡೆ ಮರೆತು ಹೋಗುವುದಂತೂ ಸಾಧಾರಣ. ಈ ಸಲ ಮಳೆ ಹೆಚ್ಚು. ಆದ ಕಾರಣ ಕೊಡೆಗೆ ಬೇಡಿಕೆಯೂ ಹೆಚ್ಚು.

100ರಿಂದ  750ರೂ.  
100ರಿಂದ ತೊಡಗಿ 750ರೂಗಳ ಕೊಡೆಗಳೂ ಈಗ ಮಾರುಕಟ್ಟೆಯಲ್ಲಿವೆ. ಈಗಿನ ಮಡಚುವ ಕೊಡೆಗಳುಜಪಾನ್‌ ಮತ್ತು ತೈವಾನ್‌ ಕೊಡುಗೆ. ತ್ರೀ ಫೋಲ್ಡ್‌ ಕೊಡೆಗಳಿಗೆ ಈಗ ಬೇಡಿಕೆ ಜಾಸ್ತಿ. ಜೂನ್‌ ಜುಲೈ ತಿಂಗಳಲ್ಲಿ ಕೊಡೆಗಳಿಗೆ ಅ ಧಿಕ ಬೇಡಿಕೆ. ಮದುವೆಗೆ ಕೊಡೆ ಖರೀದಿಸುವ ಸಂಪ್ರದಾಯ ಈಗಲೂ ಇದೆ. 25 ಇಂಚುಗಳ ದೊಡ್ಡ ಕೊಡೆ ಮಾರಾಟವಾಗುವುದು ಕಡಿಮೆ 19 ಇಂಚುಗಳ ಲೇಡಿಸ್‌ ಕೊಡೆಗಳಿಗೆಬೇಡಿಕೆ ಅಧಿಕ.

– ಪ್ರಸಾದ ಮೈರ್ಕಳ
ಚಿತ್ರ : ಶ್ಯಾಮಪ್ರಸಾದ ಸರಳಿ

ಟಾಪ್ ನ್ಯೂಸ್

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Uppala ರೈಲ್ವೇ ಇಲಾಖೆಯ ಸ್ಥಳದಿಂದ ಮರ ಕಳವು : ಆರೋಪಿ ಬಂಧನ

Uppala ರೈಲ್ವೇ ಇಲಾಖೆಯ ಸ್ಥಳದಿಂದ ಮರ ಕಳವು : ಆರೋಪಿ ಬಂಧನ

ಮೋದಿ ಸರಕಾರದಿಂದ ಭ್ರಷ್ಟಾಚಾರ ನಿಯಂತ್ರಣ: ಎ.ಪಿ. ಅಬ್ದುಲ್ಲ ಕುಟ್ಟಿ

ಮೋದಿ ಸರಕಾರದಿಂದ ಭ್ರಷ್ಟಾಚಾರ ನಿಯಂತ್ರಣ: ಎ.ಪಿ. ಅಬ್ದುಲ್ಲ ಕುಟ್ಟಿ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Amit Shah

Modi 3.0 ಅವಧಿಯಲ್ಲಿ ನಕ್ಸಲ್‌ ಮುಕ್ತ ದೇಶ: ಅಮಿತ್‌ ಶಾ

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.