ಗ್ರಾಮ ಕಚೇರಿಗಳಲ್ಲಿ ಕೆಟ್ಟುಹೋಗಿರುವ  ಧ್ವನಿವರ್ಧಕಗಳು !


Team Udayavani, Sep 22, 2018, 6:35 AM IST

21-kbl-1.jpg

ಕುಂಬಳೆ: ಕಾಸರಗೋಡು ಜಿಲ್ಲೆಯ ಕರಾವಳಿ ಪ್ರದೇಶದ ಕಂದಾಯ ಗ್ರಾಮ ಕಚೇರಿಗಳ ಮುಂದೆ ಮೈಕ್‌ ಅಳವಡಿಸಿರುವುದನ್ನು ಕಾಣಬಹುದು. ಯಾವುದೇ ಸಭೆ ಸಮಾರಂಭಕ್ಕಾಗಿ ಇದನ್ನು ಅಳವಡಿಸಲಾಗಿಲ್ಲ. 2004 ಡಿಸೆಂಬರ್‌ 26ರಂದು ಕೇರಳ,ತಮಿಳ್ನಾಡು,ಆಂದ್ರ ಪ್ರದೇಶಗಳಿಗೆ ಅಪ್ಪಳಿಸಿದ ಸುನಾಮಿಯ ಭೀಕರ ದುರಂತದ ಬಳಿಕ ರಾಜ್ಯದ ಕರಾವಳಿಯಲ್ಲಿರುವ ವಿಲೇಜ್‌ ಆಫೀಸ್‌ಗಳ ಮುಂದೆ ಸರಕಾರದ ವತಿಯಿಂದ ಮೈಕ್‌ಗಳನ್ನು ಅಳವಡಿಸಲಾಗಿದೆ. ಸುನಾಮಿಯ ಸಂಭಾವ್ಯ ದುರಂತದ ಮುಂಜಾಗ್ರತಾ ಸಂದೇಶವನ್ನು 2 ಕಿ.ಮೀ.ಸುತ್ತಳತೆಯ ವ್ಯಾಪ್ತಿಯಲ್ಲಿ ವಾಸಿಸುವ ಕುಟುಂಬಗಳಿಗೆ ತಿಳಿಸುವ ಯೋಜನೆಯಲ್ಲಿ ಈ ಮೈಕ್‌ಗಳನ್ನು ಅಳವಡಿಸದಾಗಿದೆ.

ಸರಕಾರದ ಅರ್ಲಿ ವಾರ್ನಿಂಗ್‌ ಸಿಸ್ಟಮ್‌ ಯೋಜನೆಯಡಿ ಮಂಜೇಶ್ವರ ತಾಲೂಕು ಕಚೇರಿಯ ಅಧೀನದ ಕುಂಜತ್ತೂರು,ಹೊಸಬೆಟ್ಟು,ಉಪ್ಪಳ,ಇಚ್ಲಂಗೋಡು,ಬಂಬ್ರಾಣ,ಕೊಯಿಪ್ಪಾಡಿ ಗ್ರೂಪ್‌ನ ಆರು ಗ್ರಾಮ ಕಚೇರಿಗಳಲ್ಲಿ ಮೈಕ್‌ಗಳನ್ನು ಅಳವಡಿಸಲಾಗಿದೆ.ಅದೇ ರೀತಿ ರಾಜ್ಯದ ಕರಾವಳಿ ಪ್ರದೇಶದ ಗ್ರಾಮ ಕಚೇರಿಗಳಲ್ಲಿ ಮೈಕ್‌ ಅಳವಡಿಸಲಾಗಿದೆ.ಆದರೆ ದೇವರ ದಯದಿಂದ ಮೈಕ್‌ ಅಳವಡಿಸಿದ ಬಳಿಕ ಸುನಾಮಿ ಅಪ್ಪಳಿಸಿಲ್ಲ.ಆದರೆ ಈ ಬೆಲೆ ಬಾಳುವ ಮೈಕ್‌ ಸೆಟ್‌ಗಳನ್ನು ಕೇಳುವವರಿಲ್ಲದೆ ಅನಾಥವಾಗಿದೆ. ಕೆಲವು ಕಚೇರಿಯ ಮೈಕ್‌ಗಳು ಕಾಣದಂತೆ ಮಾಯವಾಗಿದೆ.ಉಳಿದ ಧ್ವನಿವರ್ಧಕಗಳು ತುಕ್ಕು ಹಿಡಿದು ಉಪಯೋಗ ಶೂನ್ಯವಾಗಿದೆ.ಸ್ಥಾಪಿಸಿದ ಬಳಿಕ ಮೈಕ್‌ ಸೆಟ್ಟಿನ ಸರ್ವೀಸ್‌ ನಡೆಸಲಾಗಲಿ ಅಳಿದಿದೆಯೋ ಉಳಿದಿದೆಯೋ ಎಂಬುದಾಗಿ ಈ ತನಕ ಯಾರೂ ವಿಚಾರಿಸಿಲ್ಲ ವೆನ್ನುತ್ತಾರೆ ಗ್ರಾಮ ಕಚೇರಿಯ ನೌಕಕರು.

ಇದರಿಂದ ಗ್ರಾಮ ಕಚೇರಿಯ 2.ಕಿ.ಮೀ.ದೂರಕ್ಕೆ ದುರಂತದ ಸಂದೇಶ ಶಬ್ದ ಕೇಳಲು ಸಾಧ್ಯವೇ ? ತಾಂತ್ರಿಕರಿಲ್ಲದೆ ಇದರ ನಿರ್ವಹಣೆ ಹೇಗೆ ಸಾಧ್ಯ?ನೆ ಎಂಬ ಅಭಿಪ್ರಾಯ ಕೆಲವು ಕಂದಾಯ ಉದೋÂಗಿಗಳದ್ದು.     

ಮಾಹಿತಿ ಇಲ್ಲ
ಗ್ರಾಮ ಕಚೇರಿಗಳಲ್ಲಿ ಮೈಕ್‌ ಅಳವಡಿಸಿದ ಬಳಿಕ ಇದರ ಕುರಿತು ಯಾರೂ ವಿಚಾರಿಸಿಲ್ಲ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಇದರ ಕಡತಗಳು ಇರುವುದರಿಂದ ಈ ಕುರಿತು ಹೆಚ್ಚಿನ ಯಾವುದೇ ಮಾಹಿತಿ ಇಲ್ಲ ಎಂದು ಮಂಜೇಶ್ವರ ತಾಲೂಕು ಕಚೇರಿಯ ಪೃಕೃತಿ ವಿಕೋಪ ನಿಗ್ರಹ ವಿಭಾಗದ ಉದೋÂಗಿ ಅನಸ್‌ ಹೇಳಿದರು.

ನಿರ್ವಹಣೆ ತರಗತಿಗೆ ವಿಘ್ನ
2010ರ  ಮೇ 22 ರಂದು ಕಾಸರಗೋಡಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗ್ರಾಮ ಕಚೇರಿಗಳ ಕೆಲವು ನೌಕರರನ್ನು ಮೈಕ್‌ಗಳ ತಾಂತ್ರಿಕ ನಿರ್ವಹಣೆಯ ತರಗತಿಗಾಗಿ ಕರೆದಿದ್ದರಂತೆ.ಆ ದಿನ ಮಂಗಳೂರು ಕೆಂಜಾರಿನಲ್ಲಿ ವಿಮಾನ ದುರಂತ ನಡೆದು ಪರಿಹಾರಕ್ಕೆ ತತ್‌ಕ್ಷಣ ತೆರಳುವಂತೆ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದರಂತೆ.ತರಗತಿಗೆ ಆಗಮಿಸಿದ ಹೆಚ್ಚಿನವರೆಲ್ಲರೂ ಮಂಗಳೂರಿಗೆ ಅನಿವಾರ್ಯವಾಗಿ ತೆರಳಬೇಕಾಯಿತು. ಬಳಿಕ ಈ ತನಕ ತರಗತಿ ನಡೆದಿಲ್ಲ  
– ದೇವದಾಸ
ಸಹಾಯಕ ತಹಶಿಲ್ದಾರ್‌ ,ಮಂಜೇಶ್ವರ ತಾಲೂಕು ಹೆಡ್‌ಕಾÌರ್ಟರ್

ಟಾಪ್ ನ್ಯೂಸ್

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uppala ರೈಲ್ವೇ ಇಲಾಖೆಯ ಸ್ಥಳದಿಂದ ಮರ ಕಳವು : ಆರೋಪಿ ಬಂಧನ

Uppala ರೈಲ್ವೇ ಇಲಾಖೆಯ ಸ್ಥಳದಿಂದ ಮರ ಕಳವು : ಆರೋಪಿ ಬಂಧನ

ಮೋದಿ ಸರಕಾರದಿಂದ ಭ್ರಷ್ಟಾಚಾರ ನಿಯಂತ್ರಣ: ಎ.ಪಿ. ಅಬ್ದುಲ್ಲ ಕುಟ್ಟಿ

ಮೋದಿ ಸರಕಾರದಿಂದ ಭ್ರಷ್ಟಾಚಾರ ನಿಯಂತ್ರಣ: ಎ.ಪಿ. ಅಬ್ದುಲ್ಲ ಕುಟ್ಟಿ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

Madikeri; ಅಯ್ಯಂಗೇರಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಸೆರೆ

Madikeri; ಅಯ್ಯಂಗೇರಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಸೆರೆ

14-

Kasaragodu: ಹಣದ ವಿವಾದ: ಪೆಟ್ರೋಲ್‌ ಸುರಿದು ಮಹಿಳೆಯ ಕೊಲೆಗೆ ಯತ್ನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.