ವರಹಾವತಾರ


Team Udayavani, Mar 9, 2017, 3:45 AM IST

purana.jpg

ಸನಕ ಮೊದಲಾದ ನಾಲ್ವರು ಋಷಿಗಳು ವಿಷ್ಣುವನ್ನು ಕಾಣಲು ವೈಕುಂಠಕ್ಕೆ ಹೋದರು. ವಿಷ್ಣುವಿನ ಅಂತಃಪುರದ ಮಹಾದ್ವಾರದಲ್ಲಿ ಜಯ ಮತ್ತು ವಿಜಯ ಎಂಬ ದ್ವಾರಪಾಲಕರು ನಿಂತಿದ್ದರು. ಅವರು ಋಷಿಗಳನ್ನು ತಡೆದರು. ಋಷಿಗಳು ಕೋಪದಿಂದ ಅವರಿಗೆ ಭೂಲೋಕದಲ್ಲಿ ಹುಟ್ಟುವಂತೆ ಶಾಪ ಕೊಟ್ಟರು. ಜಯವಿಜಯರಿಗೆ ಪಶ್ಚಾತ್ತಾಪವಾಯಿತು. ಋಷಿಗಳಿಗೂ ತಾವು ಕೋಪ ಮಾಡಿಕೊಂಡದ್ದಕ್ಕೆ ವಿಷಾದವಾಯಿತು. ಆ ಹೊತ್ತಿಗೆ ಮಹಾವಿಷ್ಣುವು ಅಲ್ಲಿ ಕಾಣಿಸಿಕೊಂಡು, ಜಯ ವಿಜಯರು ಭೂಲೋಕದಲ್ಲಿ ಹುಟ್ಟಿ ತನ್ನನ್ನು ದ್ವೇಷಿಸುತ್ತ, ಆ ದ್ವೇಷದಿಂದ ಯಾವಾಗಲೂ ತನ್ನ ವಿಷಯವನ್ನೇ ಯೋಚಿಸುತ್ತಾ ಕಡೆಗೆ ತನ್ನ ಬಳಿಗೇ ಹಿಂದಿರುಗುವರೆಂದು ಹೇಳಿದನು.

ಜಯವಿಜಯರು ಭೋಲೋಕದಲ್ಲಿ ಹಿರಣ್ಯಾಕ್ಷ, ಹಿರಣ್ಯ ಕಶಿಪು ಹೆಸರುಗಳನ್ನು ಪಡೆದರು. ಪರ್ವತಾಕಾರದಲ್ಲಿ ಬೆಳೆದರು. ಹಿರಣ್ಯ ಕಶಿಪು ಬ್ರಹ್ಮನನ್ನು ಕುರಿತು ಉಗ್ರ ತಪಸ್ಸು ಮಾಡಿ ದೇವತೆಗಳು, ಮನುಷ್ಯರು ಯಾರಿಂದಲೂ ತನಗೆ ಸಾವು ಬರದಂತೆ ವರವನ್ನು ಪಡೆದನು. ಎಲ್ಲ ಲೋಕಪಾಲಕರನ್ನು ಜಯಿಸಿ ಮೂರು ಲೋಕಗಳಿಗೂ ಸಾರ್ವಭೌಮನಾದನು. ಹಿರಣ್ಯಾಕ್ಷನು ಅವನಿಗಿಂತ ಬಲಶಾಲಿಯಾಗಿ ಮೆರೆದ. ಅವನು ಸಮುದ್ರರಾಜನಾದ ವರುಣನನ್ನು ಯುದ್ಧಕ್ಕೆ ಕರೆದ.

ವರುಣನು, “ನಿನ್ನೊಡನೆ ಪರಮಾತ್ಮ ಮಾತ್ರ ಯುದ್ಧ ಮಾಡಬಲ್ಲ’ ಎಂದು ಹೇಳಿದ. ಹಿರಣ್ಯಾಕ್ಷನು ಪರಮಾತ್ಮನನ್ನು ಹುಡುಕುತ್ತಾ ಹೊರಟ. ಭಯಂಕರ ರೂಪದ ನರಾಹವು ಭೂಮಿಯನ್ನು ತನ್ನ ಕೋರೆ ದವಡೆಯ ಮೇಲೆ ಭೂಮಿಯನ್ನು ಎಲ್ಲಿ ತೆಗೆದುಕೊಂಡು ಹೋಗುತ್ತೀಯೆ? ಇಲ್ಲಿಯೇ ಇಟ್ಟು ಹಿಂದಕ್ಕೆ ವರಾಹಮೂರ್ತಿಯು ಅವನನ್ನು ಲಕ್ಷ್ಯ ಮಾಡಲಿಲ್ಲ.

ಹಿರಣ್ಯಾಕ್ಷನು ಅದನ್ನು ಅಟ್ಟಿಸಿಕೊಂಡು ಹೋಗಿ ಕೆಣಕಿದ. ಅವರಿಬ್ಬರಿಗೂ ಭಯಂಕರ ಹೋರಾಟವಾಯಿತು. ರಾಕ್ಷಸನು ವರಾಹಮೂರ್ತಿಯ ಗದೆಯನ್ನು ನೆಲಕ್ಕೆ ಕೆಡವಿದ. ವರಾಹಮೂರ್ತಿಯು ಚಕ್ರಾಯುಧವನ್ನು ಪ್ರಯೋಗಿಸಿದ. ಅದರಿಂದ ಹಿರಣ್ಯಾಕ್ಷನ ಎಲ್ಲ ಆಯುಧಗಳು ವ್ಯರ್ಥವಾದವು. ಹಿರಣ್ಯಾಕ್ಷನು ವರಾಹಮೂರ್ತಿಯನ್ನು ತನ್ನ ತೋಳುಗಳಲ್ಲಿ ಹಿಡಿದು ಅಮುಕಿ ಕೊಲ್ಲಲು ಪ್ರಯತ್ನಿಸಿದನು. ವರಾಹಮೂರ್ತಿಯು ಅವನ ಕಪಾಷಕ್ಕೆ ಹೊಡೆದ. ಹಿರಣ್ಯಾಕ್ಷನು ಕೆಳಕ್ಕೆ ಬಿದ್ದು ಪ್ರಾಣ ಬಿಟ್ಟ. ಭೂಮಿಯು ತನ್ನ ಸ್ಥಾನವನ್ನು ಸೇರಿತು.

– ಪ್ರೊ. ಎಲ್‌. ಎಸ್‌. ಶೇಷಗಿರಿರಾವ್‌ ಅವರ
“ಕಿರಿಯರ ಭಾಗವತ’ ಪುಸ್ತಕದಿಂದ)

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.