ಸೆಳೆಯಲ್ಪಡುವ ನೀರು!


Team Udayavani, Apr 13, 2017, 3:50 AM IST

12-CHINNARI-1.jpg

ಬೇಕಾದ ವಸ್ತುಗಳು: 
ಖಾಲಿ ನೀರಿನ ಬಾಟಲ್‌, ಸೈಕಲ್‌ ನ್ಪೋಕ್‌ ಕಡ್ಡಿ, ಗಟ್ಟಿಯಾದ ಸ್ಟ್ರಾ, ಬಣ್ಣದ ನೀರು, ಬಾಟಲಿ ಮುಚ್ಚಳ.

ಮಾಡುವ ವಿಧಾನ:
1. ಒಂದು ಪ್ಲಾಸ್ಟಿಕ್‌ ಬಾಟಲ್‌ ತೆಗೆದುಕೊಂಡು ಅದರ ಮಧ್ಯದಲ್ಲಿ ರಂಧ್ರ ಮಾಡಿ ಬಾಟಲ್‌ ವ್ಯಾಸಕ್ಕಿಂತ ಸ್ವಲ್ಪ ದೊಡ್ಡದಾದ ಗಟ್ಟಿ ಸ್ಟ್ರಾ ಪೈಪ್‌ ಸೇರಿಸಿ, ಫೆವಿ ಕ್ವಿಕ್‌ ಅಥವಾ ಗ್ಲೂ(Glue) ಗಮ್‌ ಹಾಕಿ ಭದ್ರಪಡಿಸಿ.

2. ಬಾಟಲ್‌ನ ಮತ್ತೂಂದು ಮುಚ್ಚಳದ ಮಧ್ಯಕ್ಕೆ ಸೈಕಲ್‌ ನ್ಪೋಕ್‌(Spoke) ಕಡ್ಡಿ ಸೇರಿಸಿ ಹಿಡಿಯಲು ಸಹಾಯವಾಗುವಂತೆ ಮುಚ್ಚಳದ ಕೆಳ ಭಾಗವನ್ನು ಬಾಗಿಸಿ.

3. ಪ್ಲಾಸ್ಟಿಕ್‌ ಬಾಟಲ್‌ಗೆ ಸ್ಕೆಚ್‌ ಪೆನ್‌ನ ಕೆಂಪು ಇಂಕ್‌ ಸೇರಿಸಿ ಮಿಶ್ರ ಮಾಡಿರುವ ಸ್ವಲ್ಪ ಬಣ್ಣದ ನೀರನ್ನು ಹಾಕಿ ಮುಚ್ಚಳ ಭದ್ರಪಡಿಸಿ. ಸೈಕಲ್‌ ನ್ಪೋಕ್‌ ಕಡ್ಡಿ ಸೇರಿಸಿದ ಮುಚ್ಚಳದ ಮೇಲ್ಭಾಗಕ್ಕೆ ಚಿತ್ರದಲ್ಲಿರುವಂತೆ ಬಾಟಲ್‌ನ ಸ್ಟ್ರಾ ಪೈಪನ್ನು ಸೇರಿಸಿ.

4. ಎಡಗೈನಿಂದ ಚಿತ್ರದಲ್ಲಿರುವಂತೆ ಬಾಗಿಸಿದ ಸೈಕಲ್‌ ನ್ಪೋಕ್‌ ಕಡ್ಡಿ ಹಿಡಿದುಕೊಂಡು ಬಲಗೈನಿಂದ ಬಾಟಲ್‌ಅನ್ನು ಜೋರಾಗಿ ತಿರುಗಿಸಿ. ಬಾಟಲ್‌ನಲ್ಲಿರುವ ನೀರನ್ನು ಗಮನಿಸಲು ಮಕ್ಕಳಿಗೆ ತಿಳಿಸಿ.

5. ಬಾಟಲಿ ಜೋರಾಗಿ ತಿರುಗುವಾಗ ಬಾಟಲ್‌ನ ಎರಡೂ ಕಡೆಗಳಿಗೆ ನೀರು ಸೆಳೆಯಲ್ಪಡುವುದನ್ನು ನಾವು ಕಾಣುತ್ತೇವೆ.
 
6. ಈಗ ಬಾಟಲ್‌ನಲ್ಲಿರುವ ಕೆಂಪು ನೀರಿಗೆ ನೀಲಿ ಬಣ್ಣದ ಸೀಮೆ ಎಣ್ಣೆ  ಸೇರಿಸಿ. ಅದು ಈಗ ನೀರಿನ ಮೇಲ್ಪದರದಲ್ಲಿ ನಿಲ್ಲುತ್ತದೆ. ಈ ಪ್ರಯೋಗವನ್ನು ಪುನರಾವರ್ತಿಸಿ. ಈಗ ಯಾವ ವಸ್ತು ಮೊದಲು ಬಾಟಲ್‌ನ ಅಂಚಿಗೆ ಸೆಳೆಯಲ್ಪಡುತ್ತದೆ ಎಂಬುದನ್ನು ಗಮನಿಸಲು ತಿಳಿಸಿ. ಏಕೆ ಎಂದು ಕೇಳಿ.

ವೈಜ್ಞಾನಿಕ ಕಾರಣ:
ಬಾಟಲಿ ಸುತ್ತುವಾಗ ಕೇಂದ್ರ ತ್ಯಾಗಿ ಬಲ(Centrifugal)ದಿಂದಾಗಿ ಬಾಟಲ್‌ನ ಎರಡೂ ಕಡೆಗಳಿಗೆ ನೀರು ಸೆಳೆಯಲ್ಪಡುತ್ತದೆ. ಸೀಮೆ ಎಣ್ಣೆ ನೀರಿನ ಮೇಲೆ ತೇಲಲು ಕಾರಣ ನೀರಿನ ಸಾಂದ್ರತೆಗಿಂತ ಸೀಮೆ ಎಣ್ಣೆ ಸಾಂದ್ರತೆ ಕಡಿಮೆ ಇದೆ. ಹೀಗಾಗಿಯೇ ಇವೆರಡನ್ನೂ ಹಾಕಿ ಬಾಟಲ್‌ ತಿರುಗಿಸಿದಾಗ ನೀರು ಮೊದಲು ಬಾಟಲ್‌ನ ಅಂಚಿಗೆ ಸೆಳೆಯಲ್ಪಟ್ಟು, ನಂತರ ಸೀಮೆ ಎಣ್ಣೆ ಸೆಳೆಯಲ್ಪಡುತ್ತದೆ. 

ಸೋಮಶೇಖರ ಟಿ.ಎಂ.

ಟಾಪ್ ನ್ಯೂಸ್

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.