ತೇಲಿ ತೇಲಿ ಹೋಗುತಿದೆ ನೋಡಾ!


Team Udayavani, Apr 19, 2018, 6:00 AM IST

1.jpg

ಜೋರಾಗಿ ಗಾಳಿ ಬೀಸಿದಾಗ ತರಗಲೆಗಳೆಲ್ಲ ಭೂಮಿಯಿಂದ ಮೇಲಕ್ಕೆ ಹಾರೋದನ್ನು ನೋಡಿದ್ದೇವೆ. ಹಾಗೆ ಹಾರುವಾಗ ಒಂದೊಂದು ಎಲೆಗಳು ಒಂದೊಂದು ದಿಕ್ಕಿನಲ್ಲಿ ಹಾರಿಹೋಗುತ್ತವೆ. ಆದರೆ, ನಿಯಂತ್ರಿತವಾಗಿ ಕೈಯಲ್ಲಿ ಹಿಡಿದ ಇಸ್ಪೀಟ್‌ ಎಲೆಯನ್ನು ಮೇಲಕ್ಕೇರಿಸೋದು ಹೇಗೆಂದು ಗೊತ್ತಾ? ಯಾರದೇ ಸಹಾಯವಿಲ್ಲದೆ ನಿಧಾನವಾಗಿ ಮೇಲಕ್ಕೆ ಏರಿಸುವ ವಿದ್ಯೆ ನಿಮಗೂ ತಿಳಿಯಬೇಕೆಂದರೆ ಈ ಮ್ಯಾಜಿಕ್‌ ತಂತ್ರವನ್ನು ಓದಿ.  

ಬೇಕಾಗುವ ವಸ್ತುಗಳು: 
ಇಸ್ಪೀಟ್‌ ಕಾರ್ಡ್‌, ಅಂಟು ಹಾಗೂ ಸುಲಭವಾಗಿ ಮಡಚಿಕೊಳ್ಳುವಂಥ ಪಾರದರ್ಶಕ ಪ್ಲಾಸ್ಟಿಕ್‌ ತುಣುಕು. 

ಪ್ರದರ್ಶನ: 
ಜಾದೂಗಾರ ಕೈಯಲ್ಲಿ ಒಂದು ಇಸ್ಪೀಟ್‌ ಕಾರ್ಡ್‌ ಹಿಡಿದಿರುತ್ತಾನೆ. ಅದನ್ನು ಎಲ್ಲರಿಗೂ ಎತ್ತಿ ತೋರಿಸುತ್ತಾನೆ. ನಂತರ ಅದನ್ನು ಅಂಗೈ ಮೇಲೆ ಇಟ್ಟುಕೊಂಡು, ಜಾದೂಮಂತ್ರ ಪಠಿಸುತ್ತಾನೆ. ಆಗ ಆ ಇಸ್ಪೀಟ್‌ ಕಾರ್ಡ್‌ ನಿಧಾನಕ್ಕೆ ಮೇಲೆ ಎದ್ದು ಬರುತ್ತದೆ. 

ತಯಾರಿ: 
ಈ ಜಾದೂವಿನ ರಹಸ್ಯ ಅಡಗಿರುವುದು ಇಸ್ಪೀಟ್‌ ಕಾರ್ಡ್‌ನ ಹಿಂಭಾಗದಲ್ಲಿ. ಅದೇನೆಂದರೆ, ಜಾದೂ ಪ್ರದರ್ಶನಕ್ಕಿಂತ ಮೊದಲು ಇಸ್ಪೀಟ್‌ ಕಾರ್ಡ್‌ನ ಹಿಂದೆ ಗ್ಲೂ ಡಾಟ್‌ ಅಥವಾ ಅಂಟು ಬಳಸಿ ಒಂದು ಪಾರದರ್ಶಕ ಪ್ಲಾಸ್ಟಿಕ್‌ ಪೀಸ್‌(ರಟ್‌ನಷ್ಟು ಗಾತ್ರದ್ದು) ಅನ್ನು ಅಂಟಿಸಿ. ಕಾರ್ಡ್‌ಅನ್ನು ಕೈಯಲ್ಲಿ ಹಿಡಿದಾಗ, ಆ ಪ್ಲಾಸ್ಟಿಕ್‌ ತುಣುಕು ನಿಮ್ಮ ಹೆಬ್ಬೆರಳು ಹಾಗೂ ಉಳಿದ ಬೆರಳುಗಳಿಗೆ ತಾಗುವಂತಿರಬೇಕು ಹಾಗೂ ಸುಲಭವಾಗಿ ಮಡಚಿಕೊಳ್ಳುವಂತಿರಬೇಕು. ನೀವು ಆ ಪ್ಲಾಸ್ಟಿಕ್‌ ಅನ್ನು ನಿಧಾನವಾಗಿ ಒಳಗೆ ತಳ್ಳಿದಾಗ, ಇಸ್ಪೀಟ್‌ ಕಾರ್ಡ್‌ ತನ್ನಿಂತಾನೇ ಮೇಲೆದ್ದು ಬರುತ್ತದೆ. ಅದು ನೋಡುಗರಿಗೆ ಕಾರ್ಡ್‌ ಗಾಳಿಯಲ್ಲಿ ಚಲಿಸುತ್ತಿದೆ ಎಂದೆನಿಸುತ್ತದೆ. 
ಈ ಜಾದೂ ಪ್ರದರ್ಶನಕ್ಕೆ ಮುನ್ನ ಹತ್ತಾರು ಬಾರಿ ನಿಮ್ಮಷ್ಟಕ್ಕೆ ನೀವು ಪ್ರಯೋಗ ಮಾಡಿ ಕೈ ಚಳಕವನ್ನು ಕರಗತ ಮಾಡಿಕೊಳ್ಳಿ. 

ವಿನ್ಸೆಂಟ್‌ ಲೋಬೋ

ಟಾಪ್ ನ್ಯೂಸ್

11-kushtagi

Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

vijayapura

ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

11-kushtagi

Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

vijayapura

ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.