ಏನ್‌ ಕಾರಣ?


Team Udayavani, Jun 14, 2018, 6:00 AM IST

m-2.jpg

ಎಲ್ಲವಕ್ಕೂ ಕಾರಣ ಇರುತ್ತೆ. ತಿಳಿದುಕೊಳ್ಳೋ ಆಸಕ್ತಿ ನಿಮಗಿದ್ದರೆ ಉತ್ತರ ಇಲ್ಲಿದೆ.

1. ತಪಾಸಣಾ ಯಂತ್ರಗಳು ಹಿಮ ಕರಡಿಯನ್ನು ಪತ್ತೆ ಮಾಡಲಾರವು
ಕೆಲ ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತೆ ಒದಗಿಸಲು ತಪಾಸಣ ಯಂತ್ರಗಳನ್ನು ಇಟ್ಟಿರುವುದನ್ನು ನೀವು ನೋಡಿರಬಹುದು. ಇವುಗಳಲ್ಲಿ ಥರ್ಮಲ್‌ ಸೆನ್ಸಾರ್‌ಗಳಿಂದ ಕೆಲಸ ಮಾಡುವಂಥ ಯಂತ್ರಗಳಿರುತ್ತವೆ. ಅಂದರೆ ವಸ್ತುವೊಂದು ಹೊರಸೂಸುವ ಶಾಖದಿಂದ ಅದರ ತಪಾಸಣೆ ಮಾಡುತ್ತವೆ. ಈ ಯಂತ್ರದೊಳಗೆ ಹಿಮ ಕರಡಿ ಏನಾದರೂ ಹೋದರೆ ಅವನ್ನು ಯಂತ್ರ ಪತ್ತೆ ಮಾಡುವುದೇ ಇಲ್ಲ. ಮನುಷ್ಯರು ಹೋದರೆ ಮಾತ್ರ ಪತ್ತೆ ಮಾಡುತ್ತದೆ. ಅದು ಯಾಕೆ ಗೊತ್ತಾ ಮೊದಲೇ ಹೇಳಿದಂತೆ ಈ ಥರ್ಮಲ್‌ ಸೆನ್ಸಾರ್‌ಗಳು ಕೆಲಸ ಮಾಡುವುದು ವಸ್ತು ಹೊರಸೂಸುವ ಶಾಖವನ್ನು ಅವಲಂಬಿಸಿ. ಆದರೆ ಹಿಮಕರಡಿಯ ಮೈ ಶಾಖವನ್ನು ಹೊರಸೂಸುವುದೇ ಇಲ್ಲ. ಅವುಗಳು ವಾಸಿಸುವುದು ಶೀತಲ ಪ್ರದೇಶದಲ್ಲಾದ್ದರಿಂದ ಅಲ್ಲಿ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳುವ ಅಗತ್ಯ ತುಂಬಾ ಇರುತ್ತೆ ಹೀಗಾಗಿ ಅದರ ಮೈ ಶಾಖವನ್ನು ಹಿಡಿದಿಟ್ಟುಕೊಳ್ಳುತ್ತದೆಯೇ ಹೊರತು ಹೊರಸೂಸುವುದಿಲ್ಲ. 

2. ಎತ್ತರದಿಂದ ಉಲ್ಟಾಪಲ್ಟಾ ಬಿದ್ದರೂ ಬೆಕ್ಕು ತನ್ನ ಕಾಲುಗಳ ಮೇಲೆ ನಿಲ್ಲುತ್ತೆ
ಯಾವತ್ತಾದರೂ ಬೆಕ್ಕು ಮೇಲಿನಿಂದ ಕೆಳಗೆ ಹಾರುವುದನ್ನು ನೋಡಿದ್ದೀರ? ಅದು ಬೇಕಂತಲೇ ಹಾರಲಿ ಅಥವಾ ಅಕಸ್ಮಾತ್‌ ಆಗಿ ಮೇಲಿನಿಂದ ಬೀಳುವುದಿರಲಿ, ಹೇಗೇ ಬಿದ್ದರೂ ಅದಕ್ಕೆ ಅಪಾಯ ತುಂಬಾ ಕಡಿಮೆ. ಅದು ಸುರಕ್ಷಿತವಾಗಿ ಭೂಮಿಗೆ ಬಂದು ಬೀಳುತ್ತದೆ. ಬೀಳುವಾಗ ತಲೆ ಕೆಳಗಾಗಿದ್ದರೂ ನೆಲ ಮುಟ್ಟುವ ಹೊತ್ತಿನಲ್ಲಿ ಕಾಲುಗಳು ಸರಿಯಾಗಿ ನೆಲದ ಮೇಲೆ ಊರಿರುತ್ತವೆ. ಅದೆಷ್ಟೋ ಅಂತಸ್ತಿನ ಮಹಡಿಯಿಂದ ಬಿದ್ದ ಬೆಕ್ಕೂ ಪ್ರಾಣಪಾಯದಿಂದ ಪಾರಾಗಿದೆ. ಇದಕ್ಕೆ ಕಾರಣ ಅವುಗಳ ಫ್ಲೆಕ್ಸಿಬಲ್‌ ಬೆನ್ನು. ಇದರಿಂದಾಗಿಯೇ ಅವುಗಳ ದೇಹ ಉಲ್ಟಾ ಇದ್ದರೂ ಕೂಡ ಭೂಮಿಗೆ ಬರುವಾಗ ಸರಿಯಾಗಿ ಅದು ಕಾಲಿನ ಮೇಲೆ ನಿಂತುಕೊಳ್ಳುತ್ತದೆ. ಆ ಸಮಯದಲ್ಲಿ ಕಾಲು, ಬೆನ್ನು ಎಲ್ಲವೂ ಒಂದು ಸ್ಪ್ರಿಂಗ್‌ ರೀತಿ ವರ್ತಿಸುತ್ತದೆ. ಹೀಗಾಗಿ ಎತ್ತರದಿಂದ ಬೀಳುವಾಗ ಅವುಗಳಿಗೆ ಅಪಾಯ ಕಡಿಮೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.