ಬ್ರಹ್ಮಾಂಡದ ರಹಸ್ಯ ತಿಳಿಸುವ ಕ್ಷುದ್ರಗ್ರಹ!


Team Udayavani, Jun 14, 2018, 6:00 AM IST

m-10.jpg

ಅಂತರಿಕ್ಷದಲ್ಲಿ ಅಸಂಖ್ಯ ಕ್ಷುದ್ರ ಗ್ರಹಗಳು ಚಲಿಸುತ್ತಿವೆ. ಇವೆಲ್ಲವೂ ಯಾವುದೋ ಗ್ರಹ, ಆಕಾಶಕಾಯಗಳಿಂದ ಸಿಡಿದೆದ್ದ ಚೂರುಗಳು. ಬಹುತೇಕ ಕ್ಷುದ್ರಗ್ರಹಗಳು ವಕ್ರ ಕಾಯಗಳು. ಮೈಮೇಲೆ ಸಿಡುಬಿನ ಕಲೆಗಳಂತಿರುವ ಕುಳಿಗಳು ಎದ್ದು ಕಾಣುತ್ತವೆ. ಕ್ಷುದ್ರಗ್ರಹಗಳ ಅಧ್ಯಯನದಿಂದ ಇಡೀ ಸೌರ ಮಂಡಲ ಹೇಗೆ ರೂಪುಗೊಂಡಿತು? ಗ್ರಹಗಳ ಓಳಗೇನಿದೆ ಎಂಬುದನ್ನು ತಿಳಿಯಲು ಸಾಧ್ಯ! 

1991ರಲ್ಲಿ ಗೆಲಿಲಿಯೋ ಎಂಬ ವ್ಯೋಮನೌಕೆ ಗ್ಯಾಸಾ ಎಂಬ ಕ್ಷುದ್ರಗ್ರಹವನ್ನು ಬಹು ಸಮೀಪದಿಂದ ವೀಕ್ಷಿಸಿತ್ತು. 1993ರಲ್ಲಿ ನಿಯರ್‌ ಎಂಬ ನೌಕೆ ಇಡಾ ಎಂಬ ಕ್ಷುದ್ರಗ್ರಹಗಳ ಮೇಲೆ ಕಣ್ಣಿಟ್ಟಿತ್ತು. 2007ರಲ್ಲಿ ನಾಸಾದ ಡಾನ್‌ ಉಪಗ್ರಹ “ವೆಸ್ಟ್‌’ ಎಂಬ ಕ್ಷುದ್ರಗ್ರಹದ ಕುರಿತು ಅನೇಕ ಮಾಹಿತಿಯನ್ನು ಸಂಗ್ರಹಿಸಿತ್ತು. ಈಗ ವಿಜ್ಞಾನಿಗಳ ಟಾರ್ಗೆಟ್‌ ಆಗಿರುವುದು ಸೈಕೆ ಎನ್ನು ಕ್ಷುದ್ರಗ್ರಹ. ಇದು ಬರೀ ಕಬ್ಬಿಣದಿಂದಲೇ ರೂಪಿತವಾಗಿದೆ ಎಂಬುದು ತಿಳಿದುಬಂದಿದೆ. 200 ಮೀಟರ್‌ ಅಗಲವಿರುವ ಈ ಕ್ಷುದ್ರಗ್ರಹವನ್ನು ಅಧ್ಯಯನ ನಡೆಸಲು ಅದೇ ಹೆಸರಿನ ವ್ಯೋಮನೈಕೆಯನ್ನು ಅಂತರಿಕ್ಷಕ್ಕೆ ಹಾರಿಬಿಟ್ಟಿದ್ದರು. ದೆ. ಇಡೀ ಕ್ಷುದ್ರಗ್ರಹಗಳ ಒಂದು ಭಾಗದ ದ್ರವ್ಯವೇ ಇದರಲ್ಲಿ ಅಡಕವಾಗಿದೆ. 

ಇದು ಎಷ್ಟು ಸಾಂದ್ರವಾಗಿದೆ ಎಂದರೆ ಇದರ ಗುರುತ್ವಬಲದಿಂದ ಅಕ್ಕಪಕ್ಕದ  ಸಣ್ಣಪುಟ್ಟ ಕ್ಷುದ್ರಗ್ರಹಗಳು ಅಲ್ಲಾಡುತ್ತಿವೆ. ಇದರ ಆಕಾರ ಗೋಳಾಕಾರಕ್ಕೆ ಸಮೀಪವಿದೆ. ಇದು ಹೊಳೆಯುತ್ತದೆ. ಸೌರಮಂಡಲದ ಯಾವ್ಯಾವುದೋ ಕಾಯಗಳು ಇದನ್ನು ಲಟ್ಟಿಸಿಕೊಂಡು ಹೋಗಿವೆ. ಸೈಕೆಯಿಂದ ವಿಜ್ಞಾನಿಗಳು ನಿರೀಕ್ಷಿಸಿದಂತೆ ಮಾಹಿತಿ ಏನಾದರೂ ಸಿಕ್ಕಲ್ಲಿ ಬ್ರಹ್ಮಾಂಡದ ಕುರಿತ ಅನೇಕ ರಹಸ್ಯಗಳು ಬಿಚ್ಚಿಕೊಳ್ಳಲಿವೆ.

ಸುಜಲಾ ಘೋರ್ಪಡೆ

ಟಾಪ್ ನ್ಯೂಸ್

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.