ಬ್ರಹ್ಮಾಂಡದ ರಹಸ್ಯ ತಿಳಿಸುವ ಕ್ಷುದ್ರಗ್ರಹ!


Team Udayavani, Jun 14, 2018, 6:00 AM IST

m-10.jpg

ಅಂತರಿಕ್ಷದಲ್ಲಿ ಅಸಂಖ್ಯ ಕ್ಷುದ್ರ ಗ್ರಹಗಳು ಚಲಿಸುತ್ತಿವೆ. ಇವೆಲ್ಲವೂ ಯಾವುದೋ ಗ್ರಹ, ಆಕಾಶಕಾಯಗಳಿಂದ ಸಿಡಿದೆದ್ದ ಚೂರುಗಳು. ಬಹುತೇಕ ಕ್ಷುದ್ರಗ್ರಹಗಳು ವಕ್ರ ಕಾಯಗಳು. ಮೈಮೇಲೆ ಸಿಡುಬಿನ ಕಲೆಗಳಂತಿರುವ ಕುಳಿಗಳು ಎದ್ದು ಕಾಣುತ್ತವೆ. ಕ್ಷುದ್ರಗ್ರಹಗಳ ಅಧ್ಯಯನದಿಂದ ಇಡೀ ಸೌರ ಮಂಡಲ ಹೇಗೆ ರೂಪುಗೊಂಡಿತು? ಗ್ರಹಗಳ ಓಳಗೇನಿದೆ ಎಂಬುದನ್ನು ತಿಳಿಯಲು ಸಾಧ್ಯ! 

1991ರಲ್ಲಿ ಗೆಲಿಲಿಯೋ ಎಂಬ ವ್ಯೋಮನೌಕೆ ಗ್ಯಾಸಾ ಎಂಬ ಕ್ಷುದ್ರಗ್ರಹವನ್ನು ಬಹು ಸಮೀಪದಿಂದ ವೀಕ್ಷಿಸಿತ್ತು. 1993ರಲ್ಲಿ ನಿಯರ್‌ ಎಂಬ ನೌಕೆ ಇಡಾ ಎಂಬ ಕ್ಷುದ್ರಗ್ರಹಗಳ ಮೇಲೆ ಕಣ್ಣಿಟ್ಟಿತ್ತು. 2007ರಲ್ಲಿ ನಾಸಾದ ಡಾನ್‌ ಉಪಗ್ರಹ “ವೆಸ್ಟ್‌’ ಎಂಬ ಕ್ಷುದ್ರಗ್ರಹದ ಕುರಿತು ಅನೇಕ ಮಾಹಿತಿಯನ್ನು ಸಂಗ್ರಹಿಸಿತ್ತು. ಈಗ ವಿಜ್ಞಾನಿಗಳ ಟಾರ್ಗೆಟ್‌ ಆಗಿರುವುದು ಸೈಕೆ ಎನ್ನು ಕ್ಷುದ್ರಗ್ರಹ. ಇದು ಬರೀ ಕಬ್ಬಿಣದಿಂದಲೇ ರೂಪಿತವಾಗಿದೆ ಎಂಬುದು ತಿಳಿದುಬಂದಿದೆ. 200 ಮೀಟರ್‌ ಅಗಲವಿರುವ ಈ ಕ್ಷುದ್ರಗ್ರಹವನ್ನು ಅಧ್ಯಯನ ನಡೆಸಲು ಅದೇ ಹೆಸರಿನ ವ್ಯೋಮನೈಕೆಯನ್ನು ಅಂತರಿಕ್ಷಕ್ಕೆ ಹಾರಿಬಿಟ್ಟಿದ್ದರು. ದೆ. ಇಡೀ ಕ್ಷುದ್ರಗ್ರಹಗಳ ಒಂದು ಭಾಗದ ದ್ರವ್ಯವೇ ಇದರಲ್ಲಿ ಅಡಕವಾಗಿದೆ. 

ಇದು ಎಷ್ಟು ಸಾಂದ್ರವಾಗಿದೆ ಎಂದರೆ ಇದರ ಗುರುತ್ವಬಲದಿಂದ ಅಕ್ಕಪಕ್ಕದ  ಸಣ್ಣಪುಟ್ಟ ಕ್ಷುದ್ರಗ್ರಹಗಳು ಅಲ್ಲಾಡುತ್ತಿವೆ. ಇದರ ಆಕಾರ ಗೋಳಾಕಾರಕ್ಕೆ ಸಮೀಪವಿದೆ. ಇದು ಹೊಳೆಯುತ್ತದೆ. ಸೌರಮಂಡಲದ ಯಾವ್ಯಾವುದೋ ಕಾಯಗಳು ಇದನ್ನು ಲಟ್ಟಿಸಿಕೊಂಡು ಹೋಗಿವೆ. ಸೈಕೆಯಿಂದ ವಿಜ್ಞಾನಿಗಳು ನಿರೀಕ್ಷಿಸಿದಂತೆ ಮಾಹಿತಿ ಏನಾದರೂ ಸಿಕ್ಕಲ್ಲಿ ಬ್ರಹ್ಮಾಂಡದ ಕುರಿತ ಅನೇಕ ರಹಸ್ಯಗಳು ಬಿಚ್ಚಿಕೊಳ್ಳಲಿವೆ.

ಸುಜಲಾ ಘೋರ್ಪಡೆ

ಟಾಪ್ ನ್ಯೂಸ್

ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ

ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ

ಅಡಿಕೆ, ಹಿಂಗಾರ ಕಳವು ಮಾಡುತ್ತಿದ್ದ ವ್ಯಕ್ತಿಯ ಸೆರೆ

Kinnigoli ಅಡಿಕೆ, ಹಿಂಗಾರ ಕಳವು ಮಾಡುತ್ತಿದ್ದ ವ್ಯಕ್ತಿಯ ಸೆರೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

raKundapura ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

Kundapura ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ

ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ

ಅಡಿಕೆ, ಹಿಂಗಾರ ಕಳವು ಮಾಡುತ್ತಿದ್ದ ವ್ಯಕ್ತಿಯ ಸೆರೆ

Kinnigoli ಅಡಿಕೆ, ಹಿಂಗಾರ ಕಳವು ಮಾಡುತ್ತಿದ್ದ ವ್ಯಕ್ತಿಯ ಸೆರೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

raKundapura ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

Kundapura ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.