ಗಾಜು ಒಡೆದು ಹೋಯ್ತಾ?!


Team Udayavani, Jun 21, 2018, 6:00 AM IST

p-1.jpg

ಗಾಜಿನ ಬಾಗಿಲನ್ನು ತಳ್ಳದೇ, ಅದರ ಒಳಗೆ ತೂರಿಕೊಂಡು ಹೋಗಲು ನಿಮಗೆ ಸಾಧ್ಯವೇ? ಏನು, ಗಾಜಿನ ಬಾಗಿಲಿನೊಳಗೆ ತೂರಿಕೊಂಡು ಹೋಗೋದಾ? ಅಂತ ಕಣ್ಣರಳಿಸಬೇಡಿ. ಅದು ಬೇಡ ಬಿಡಿ, ಗಾಜಿನ ಲೋಟದೊಳಗೆ ಒಂದು ನಾಣ್ಯವನ್ನು ತೂರಿಸೋಕೆ ಸಾಧ್ಯವಾ?.. ಅದಕ್ಕೂ ಇಲ್ಲ ಅಂತಿದೀರ, ಹಾಗಾದ್ರೆ ನಾವು ಮಾಡಿ ತೋರಿಸುತ್ತೇವೆ ನೋಡಿ…

ಬೇಕಾಗುವ ವಸ್ತು: ಬಾಟಲಿಯ ಮುಚ್ಚಳ, ನಾಣ್ಯ ಹಾಗೂ ಗಾಜಿನ ಲೋಟ

ಪ್ರದರ್ಶನ: ಜಾದೂಗಾರನ ಬಲ ಅಂಗೈ ಮೇಲೆ ಬಾಟಲಿಯ ಮುಚ್ಚಳ ಇರುತ್ತದೆ. ಪಕ್ಕದ ಟೇಬಲ್‌ ಮೇಲೆ ಒಂದು ನಾಣ್ಯ ಹಾಗೂ ಗಾಜಿನ ಲೋಟ ಇಡಲಾಗುತ್ತದೆ. ಜಾದೂಗಾರ ಲೋಟವನ್ನು ಎತ್ತಿ, ಬಲಗೈ ಅಂಗೈ ಮೇಲಿನ ಮುಚ್ಚಳದ ಮೇಲೆ ಬೋರಲಾಗಿ ಇಡುತ್ತಾನೆ. ನಂತರ ಟೇಬಲ್‌ ಮೇಲಿರುವ ನಾಣ್ಯವನ್ನು ಜಾರಿಸುತ್ತಾ ಎತ್ತಿಕೊಂಡು, ಕೈಯನ್ನು ಗಾಜಿನ ಲೋಟದ ಮೇಲೆ ಟಪ್‌ ಟಪ್‌ ಎಂದು ಎರಡು ಬಾರಿ ಹೊಡೆಯುತ್ತಾನೆ. ಏನಾಶ್ಚರ್ಯ?! ಕೈಯಲ್ಲಿದ್ದ ನಾಣ್ಯ ಗಾಜಿನ ಲೋಟವನ್ನು ಭೇದಿಸಿ ಒಳಗೆ ಸೇರಿಕೊಂಡುಬಿಟ್ಟಿರುತ್ತದೆ. ಹಾಗಾದ್ರೆ, ನಾಣ್ಯ ಗಾಜನ್ನು ತೂರಿಕೊಂಡು ಒಳಗೆ ಹೋಗಿದ್ದಾದರೂ ಹೇಗೆ?   

ತಯಾರಿ: ಈ ಜಾದೂವಿನ ರಹಸ್ಯ ಅಡಗಿರುವುದು ನಿಮ್ಮ ಅಂಗೈ ಮೇಲಿರುವ ಮುಚ್ಚಳದಲ್ಲಿ. ಇಲ್ಲಿ ಮುಚ್ಚಳವನ್ನು ಯಾಕೆ ಬಳಸಿಕೊಳ್ಳಲಾಗಿದೆ ಗೊತ್ತಾ? ಆ ಮುಚ್ಚಳದ ಕೆಳಗೆ ಒಂದು ನಾಣ್ಯವನ್ನು ಇಡಲಾಗುತ್ತದೆ. ಅಂದರೆ, ಒಂದು ನಾಣ್ಯ ನೋಡುಗರಿಗೆ ಕಾಣಿಸುವಂತೆ ಟೇಬಲ್‌ ಮೇಲಿದ್ದರೆ, ಇನ್ನೊಂದು ನಾಣ್ಯ ಯಾರಿಗೂ ಕಾಣದಂತೆ ಮುಚ್ಚಳದ ಕೆಳಗೆ ಅಡಗಿ ಕುಳಿತಿರುತ್ತದೆ. ನೀವು, ಟೇಬಲ್‌ ಮೇಲಿರುವ ನಾಣ್ಯವನ್ನು ನಿಧಾನಕ್ಕೆ ಜಾರಿಸುತ್ತಾ ಕೈಗೆತ್ತಿಕೊಳ್ಳುವಂತೆ ಕಣRಟ್ಟು ಮಾಡಿ, ಟೇಬಲ್‌ ಕೆಳಗೆ ಬೀಳಿಸಿಬಿಡಬೇಕು. ನಂತರ ಸುಮ್ಮನೆ ಕೈಯನ್ನು ಲೋಟದ ಮೇಲೆ ಜೋರಾಗಿ ಕುಟ್ಟಿ, ಒಳಗಿರುವ ಮುಚ್ಚಳ ಅಲ್ಲಾಡುವಂತೆ ಮಾಡಿದರೆ ಸಾಕು. ಅದರ ಕೆಳಗೆ ಇರುವ ನಾಣ್ಯ ನೋಡುಗರಿಗೆ ಕಾಣಿಸುತ್ತದೆ. ಕೈಯಲ್ಲಿದ್ದ ನಾಣ್ಯವೇ ಗಾಜಿನ ಲೋಟವನ್ನು ತೂರಿಕೊಂಡು ಒಳಗೆ ಸೇರಿದೆ ಎಂದು ಪ್ರೇಕ್ಷಕರು ಭಾವಿಸುತ್ತಾರೆ. 

ವಿನ್ಸೆಂಟ್‌ ಲೋಬೋ

ಟಾಪ್ ನ್ಯೂಸ್

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.