ತಾಳಕ್ಕೆ ತಕ್ಕಂತೆ ಕುಣಿವ ಪೆನ್ಸಿಲ್‌!


Team Udayavani, Jul 12, 2018, 6:00 AM IST

1.jpg

ಕೈ ಹೇಳಿದಂತೆ ಪೆನ್ಸಿಲ್‌ ಕೇಳುತ್ತೆ. ಬೆರಳುಗಳಿಂದ ಬಂಧಿಯಾಗಿರುವ ಪೆನ್ಸಿಲ್‌ ಹಾಗೆ ಕೇಳಬೇಕು ಕೂಡ. ಆದರೆ, ಕೈಬೆರಳುಗಳು ದೂರ ಇದ್ದಾಗಲೂ, ಅವುಗಳ ಮಾತನ್ನು ಪೆನ್ಸಿಲ್‌ ಕೇಳುತ್ತೆ! ಇದು ಹೇಗೆ ಗೊತ್ತೇ?

ಬೇಕಾಗುವ ವಸ್ತು: ಪೆನ್ಸಿಲ್‌, ಉದ್ದದ ಖಾಲಿ ಬಾಟಲ್‌ (ಸಂಪೂರ್ಣ ಪಾರದರ್ಶಕ), ದಾರ

ಪ್ರದರ್ಶನ: ಸಭಿಕರಿಂದ ಕೆಲವೇ ಮೀಟರುಗಳ ಅಂತರದಲ್ಲಿ ಈ ಜಾದೂ ನಡೆಸಬೇಕು. ಮೊದಲು ಜಾದೂಗಾರ ತನ್ನ ಹೊಟ್ಟೆ ಅಥವಾ ಎದೆಗೆ ಸಮಾನಾಂತರವಾದ ಎತ್ತರದಲ್ಲಿರುವ ಪುಟ್ಟ ಟೇಬಲ್‌ ಮೇಲೆ ಉದ್ದದ ಖಾಲಿ ಬಾಟಲ್‌ ಇಡುತ್ತಾನೆ. ಅದರೊಳಗೆ ಬಣ್ಣದ ಪೆನ್ಸಿಲ್‌ ಅನ್ನು ನಿಧಾನಕ್ಕೆ ಇಳಿಬಿಡುತ್ತಾನೆ. ಆದರೆ ಪೆನ್ಸಿಲ್‌, ಬಾಟಲ್‌ನ ತಳ ಮುಟ್ಟುವುದಿಲ್ಲ. ಜಾದಾಗಾರ ಅಕ್ಕಪಕ್ಕದಲ್ಲಿ ತನ್ನ ಕೈಗಳನ್ನು ಮೇಲಕ್ಕೆ ಕೆಳಕ್ಕೆ ಆಡಿಸಿದಂತೆ,
ಪೆನ್ಸಿಲ್‌ ಕೂಡ, ಬಾಟಲಿಯೊಳಗೆ ಮೇಲಕ್ಕೆ ಕೆಳಕ್ಕೆ ಆಡುತ್ತಿರುತ್ತದೆ. ಕೈಗಳು ಹೇಳಿದಂತೆ ಆ ಪೆನ್ಸಿಲ್‌ ಕೇಳುತ್ತಿರುತ್ತದೆ.

ತಯಾರಿ: ಈ ಮ್ಯಾಜಿಕ್‌ ಮಾಡುವ ಮುನ್ನ ನೀವು ಯಾವ ಬಣ್ಣದ ಅಂಗಿ ಧರಿಸಿದ್ದೀರೋ, ಅದೇ ಬಣ್ಣದ ದಾರ ಇಟ್ಟುಕೊಂಡಿರಬೇಕು. ಪೆನ್ಸಿಲ್‌ನ ತುದಿಗೆ ಆ ದಾರವನ್ನು ಕಟ್ಟಿ, ಇನ್ನೊಂದು ತುದಿಯನ್ನು ಎದೆಯ ಭಾಗದ ಅಂಗಿ ಬಟನ್‌ಗೆ ಕಟ್ಟಬೇಕು. ದಾರ ಕಟ್ಟಿದ ಪೆನ್ಸಿಲ್‌ ಭಾಗ ಕೆಳಮುಖವಾಗುವಂತೆ, ನಿಧಾನಕ್ಕೆ ಅದನ್ನುಬಾಟಲಿಯಲ್ಲಿ ಬಿಡಬೇಕು. ಪೆನ್ಸಿಲ್‌ ಅನ್ನು  ತಳ ಮುಟ್ಟಲು ಬಿಡದೇ, ಅರ್ಧಕ್ಕೆ ನಿಲ್ಲಿಸುತ್ತಾ, ಮತ್ತೆ ಮೇಲಕ್ಕೆ ಎಳೆದುಕೊಳ್ಳಬೇಕು. ದೇಹವನ್ನು ಹಿಂದೆ ಮುಂದೆ ಬಾಗಿಸಿದ ಹಾಗೆ, ಪೆನ್ಸಿಲ್‌ನ ಪವಾಡಸದೃಶ ಚಲನೆ ಇರುತ್ತದೆ. ಸಭಿಕರ ದೃಷ್ಟಿಯನ್ನು ಬೇರೆಡೆ ಒಯ್ಯಲು, ಪೆನ್ಸಿಲ್‌ನ ತಾಳಕ್ಕೆ ತಕ್ಕಂತೆ, ಅತ್ತಿತ್ತ ಕೈಯನ್ನು ಮೇಲಕ್ಕೆ ಕೇಳಕ್ಕೆ ಮಾಡುತ್ತಿರಬೇಕು. ಆಗ ಅವರಿಗೆ ಕೈಗಳು ಹೇಳಿದಂತೆ, ಪೆನ್ಸಿಲ್‌ ಕೇಳುತ್ತಿದೆಯಂದು ಅನ್ನಿಸತೊಡಗುತ್ತದೆ. ಹೀಗೆ ಕೆಲ ನಿಮಿಷ ಅವರನ್ನು ನಂಬಿಸಿ, ನಂತರ ಜಾದೂ ಮುಗಿಸುವಾಗ, ಪೆನ್ಸಿಲ್‌ ಅನ್ನು
ಎತ್ತಿಕೊಂಡು, ಯಾರ ಕಣ್ಣಿಗೂ ಬೀಳದ ಹಾಗೆ ಕೈಬೆರಳಲ್ಲೇ ದಾರ ಕತ್ತರಿಸಿ.

ವಿನ್ಸೆಂಟ್‌ ಲೋಬೋ

ಟಾಪ್ ನ್ಯೂಸ್

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!

Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.