ಸುರಂಗದೊಳಗೆ ಅರಮನೆಯಂಥ ಗುಹೆ


Team Udayavani, Jul 12, 2018, 6:00 AM IST

9.jpg

ಅಮೆರಿಕಾದ ವರ್ಜೀನಿಯಾ ದೇಶದ ಪೂರ್ವಭಾಗದಲ್ಲಿ ಇರುವ ಲುರೈ ಗುಹೆಗಳನ್ನು ನೋಡಿ ಆನಂದಿಸಲು ಎರಡು ಕಣ್ಣುಗಳು ಸಾಲದು. ಈ ಮನಮೋಹಕ ಗುಹೆ ಸಹಸ್ರಾರು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಇದರ ಅಸ್ತಿತ್ವದ ಕುರಿತು ಹೊರಜಗತ್ತಿಗೆ ತಿಳಿದುಬಂದಿದ್ದು 1878ರಲ್ಲಿ.

ಲುರೈ ಗುಹೆಗಳನ್ನು ನೋಡಲು ಸುರಂಗ ಮಾರ್ಗದಲ್ಲಿ ತೆರಳಬೇಕು. ಈ ಮಾರ್ಗದಲ್ಲಿ ತೆರಳುವಾಗ ಭೂಮಿಯ ಅಡಿ ನಡೆಯಬೇಕಾಗುತ್ತದೆ. ಈ ಗುಹೆಗಳು ಸುಮಾರು 2.4 ಕಿ.ಮೀ ವಿಸ್ತಾರದಲ್ಲಿ ವ್ಯಾಪಿಸಿಕೊಂಡಿದೆ. ಈ ಅತ್ಯಾಕರ್ಷಕ ಗುಹೆಗಳ ಕೆಲವು ಭಾಗಗಳಲ್ಲಿ ನೀರಿನಿಂದ ಕೊರೆಯಲ್ಪಟ್ಟ ಕಲ್ಲುಗಳಿದ್ದು, ಅವುಗಳಿಂದ ನೀರು ಜಿನುಗುತ್ತದೆ. ಇದರಿಂದಾಗಿ ಸಣ್ಣ ತೊರೆಯೇ ಅಲ್ಲಿ ಹರಿಯುತ್ತದೆ. 

ಈ ಗುಹೆ ಕಮರ್ಷಿಯಲ್‌ ಗುಹೆ ಎಂದೇ ಹೆಸರುವಾಸಿ. ಏಕೆಂದರೆ ಸರ್ಕಾರವೇ ಈ ಗುಹೆಯಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುರಕ್ಷತಾ ಕ್ರಮಗಳು ಮಾತ್ರವಲ್ಲದೆ, ಅನೇಕ ಸವಲತ್ತುಗಳನ್ನು ಒದಗಿಸಿದೆ. ಗುಹೆ ಎಂದಾಕ್ಷಣ ತಲೆ ತಗ್ಗಿಸಿಕೊಂಡು ಹೋಗಬೆಕು, ತುಂಬಾ ಇಕ್ಕಟ್ಟಿನ ಜಾಗ ಎಂದೆಲ್ಲಾ ತಿಳಿಯಬೇಡಿ. ಒಳಹೊಕ್ಕರೆ ಅದರ ವಿಸ್ತಾರವನ್ನು ಕಂಡು ಎಂಥವರೂ ಬೆರಗಾಗುತ್ತಾರೆ. ದೊಡ್ಡ ಅರಮನೆಯಷ್ಟು ದೊಡ್ಡದಿದೆ ಈ ಗುಹೆ.

ಲುರೈನ ಇನ್ನೊಂದು ವಿಶಿಷ್ಟತೆಯೆಂದರೆ ಅದರೊಳಗಿನ ಚೂಪು ಕಲ್ಲುಗಳ ಚಿತ್ರ ವಿಚಿತ್ರ ವಿನ್ಯಾಸಗಳು!

ಗುಹೆಯೊಳಗೆ ಸಂಗೀತ ವಾದ್ಯ!
ಗುಹೆಯೊಳಗೆ ಸಂಗೀತ ವಾದ್ಯವೊಂದನ್ನು ಇರಿಸಿದ್ದಾರೆ. ಅದರಲ್ಲಿರುವ ಒತ್ತುಗುಂಡಿಯನ್ನು ಒತ್ತಿದಾಗ ಥರ ಥರದ ಸಂಗೀತ ನಾದ ಹೊಮ್ಮುತ್ತದೆ. ಗುಹೆಯೊಳಗೆ ಶಬ್ದತರಂಗಗಳು ಗೋಡೆಗಳಿಗೆಲ್ಲಾ ಬಡಿದು, ಪ್ರತಿಧ್ವನಿಸುತ್ತಾ, ಒಂದದ್ಭುತ ಸಂಗೀತ ಲೋಕವೇ ಅಲ್ಲಿ ಸೃಷ್ಟಿಯಾಗುತ್ತದೆ.  

ಪುರುಷೋತ್ತಮ್‌

ಟಾಪ್ ನ್ಯೂಸ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

6-fusion

Yugadi: ಯುಗಾದಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.