ಸುರಂಗದೊಳಗೆ ಅರಮನೆಯಂಥ ಗುಹೆ


Team Udayavani, Jul 12, 2018, 6:00 AM IST

9.jpg

ಅಮೆರಿಕಾದ ವರ್ಜೀನಿಯಾ ದೇಶದ ಪೂರ್ವಭಾಗದಲ್ಲಿ ಇರುವ ಲುರೈ ಗುಹೆಗಳನ್ನು ನೋಡಿ ಆನಂದಿಸಲು ಎರಡು ಕಣ್ಣುಗಳು ಸಾಲದು. ಈ ಮನಮೋಹಕ ಗುಹೆ ಸಹಸ್ರಾರು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಇದರ ಅಸ್ತಿತ್ವದ ಕುರಿತು ಹೊರಜಗತ್ತಿಗೆ ತಿಳಿದುಬಂದಿದ್ದು 1878ರಲ್ಲಿ.

ಲುರೈ ಗುಹೆಗಳನ್ನು ನೋಡಲು ಸುರಂಗ ಮಾರ್ಗದಲ್ಲಿ ತೆರಳಬೇಕು. ಈ ಮಾರ್ಗದಲ್ಲಿ ತೆರಳುವಾಗ ಭೂಮಿಯ ಅಡಿ ನಡೆಯಬೇಕಾಗುತ್ತದೆ. ಈ ಗುಹೆಗಳು ಸುಮಾರು 2.4 ಕಿ.ಮೀ ವಿಸ್ತಾರದಲ್ಲಿ ವ್ಯಾಪಿಸಿಕೊಂಡಿದೆ. ಈ ಅತ್ಯಾಕರ್ಷಕ ಗುಹೆಗಳ ಕೆಲವು ಭಾಗಗಳಲ್ಲಿ ನೀರಿನಿಂದ ಕೊರೆಯಲ್ಪಟ್ಟ ಕಲ್ಲುಗಳಿದ್ದು, ಅವುಗಳಿಂದ ನೀರು ಜಿನುಗುತ್ತದೆ. ಇದರಿಂದಾಗಿ ಸಣ್ಣ ತೊರೆಯೇ ಅಲ್ಲಿ ಹರಿಯುತ್ತದೆ. 

ಈ ಗುಹೆ ಕಮರ್ಷಿಯಲ್‌ ಗುಹೆ ಎಂದೇ ಹೆಸರುವಾಸಿ. ಏಕೆಂದರೆ ಸರ್ಕಾರವೇ ಈ ಗುಹೆಯಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುರಕ್ಷತಾ ಕ್ರಮಗಳು ಮಾತ್ರವಲ್ಲದೆ, ಅನೇಕ ಸವಲತ್ತುಗಳನ್ನು ಒದಗಿಸಿದೆ. ಗುಹೆ ಎಂದಾಕ್ಷಣ ತಲೆ ತಗ್ಗಿಸಿಕೊಂಡು ಹೋಗಬೆಕು, ತುಂಬಾ ಇಕ್ಕಟ್ಟಿನ ಜಾಗ ಎಂದೆಲ್ಲಾ ತಿಳಿಯಬೇಡಿ. ಒಳಹೊಕ್ಕರೆ ಅದರ ವಿಸ್ತಾರವನ್ನು ಕಂಡು ಎಂಥವರೂ ಬೆರಗಾಗುತ್ತಾರೆ. ದೊಡ್ಡ ಅರಮನೆಯಷ್ಟು ದೊಡ್ಡದಿದೆ ಈ ಗುಹೆ.

ಲುರೈನ ಇನ್ನೊಂದು ವಿಶಿಷ್ಟತೆಯೆಂದರೆ ಅದರೊಳಗಿನ ಚೂಪು ಕಲ್ಲುಗಳ ಚಿತ್ರ ವಿಚಿತ್ರ ವಿನ್ಯಾಸಗಳು!

ಗುಹೆಯೊಳಗೆ ಸಂಗೀತ ವಾದ್ಯ!
ಗುಹೆಯೊಳಗೆ ಸಂಗೀತ ವಾದ್ಯವೊಂದನ್ನು ಇರಿಸಿದ್ದಾರೆ. ಅದರಲ್ಲಿರುವ ಒತ್ತುಗುಂಡಿಯನ್ನು ಒತ್ತಿದಾಗ ಥರ ಥರದ ಸಂಗೀತ ನಾದ ಹೊಮ್ಮುತ್ತದೆ. ಗುಹೆಯೊಳಗೆ ಶಬ್ದತರಂಗಗಳು ಗೋಡೆಗಳಿಗೆಲ್ಲಾ ಬಡಿದು, ಪ್ರತಿಧ್ವನಿಸುತ್ತಾ, ಒಂದದ್ಭುತ ಸಂಗೀತ ಲೋಕವೇ ಅಲ್ಲಿ ಸೃಷ್ಟಿಯಾಗುತ್ತದೆ.  

ಪುರುಷೋತ್ತಮ್‌

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.