ಇಸ್ಪೀಟೆಲೆಯ ಮೇಲೆ ನಿಂತ ಲೋಟ


Team Udayavani, Jul 26, 2018, 6:00 AM IST

1.jpg

ತಲೆ ಮೇಲೆ ನೋಟ್‌ಬುಕ್‌ ಇಟ್ಟು ಓಡುವ, ಬಾಯಲ್ಲಿ ಚಮಚ ಕಚ್ಚಿ ಹಿಡಿದು ಅದರ ಮೇಲೆ ಲಿಂಬೆಹಣ್ಣನ್ನಿಟ್ಟು ನಡೆಯುವಂಥ ಸ್ಪರ್ಧೆಗಳಲ್ಲಿ ನೀವೂ ಭಾಗವಹಿಸಿರುತ್ತೀರಿ. ಅದಕ್ಕೆ ಏಕಾಗ್ರತೆ ಹಾಗೂ ವಸ್ತುವನ್ನು ಬ್ಯಾಲೆನ್ಸ್‌ ಮಾಡುವ ಚಾಕಚಕ್ಯತೆ ಬೇಕು. ಆದರೆ, ಇಸ್ಪೀಟ್‌ ಕಾರ್ಡ್‌ ಮೇಲೆ ಪ್ಲಾಸ್ಟಿಕ್‌ ಲೋಟವನ್ನು ಇಡುವ ಬ್ಯಾಲೆನ್ಸ್‌ ಮಾಡಬಲ್ಲಿರಾ?…

ಬೇಕಾಗುವ ವಸ್ತು: ಇಸ್ಪೀಟ್‌ ಕಾರ್ಡ್‌, ನೀರು/ಜ್ಯೂಸ್‌ ತುಂಬಿದ ಪ್ಲಾಸ್ಟಿಕ್‌ ಲೋಟ.

ಪ್ರದರ್ಶನ: ಜಾದೂಗಾರನ ಟೇಬಲ್‌ ಮೇಲೆ ಒಂದು ಇಸ್ಟೀಟ್‌ ಕಾರ್ಡ್‌ ಹಾಗೂ ಜ್ಯೂಸ್‌/ ನೀರಿನಿಂದ ಅರ್ಧ ತುಂಬಿದ ಪ್ಲಾಸ್ಟಿಕ್‌ ಲೋಟ ಇದೆ. ಜಾದೂಗಾರ ಇಸ್ಪೀಟ್‌ ಕಾರ್ಡ್‌ ಅನ್ನು ನೇರವಾಗಿ ನಿಲ್ಲಿಸಿ, ಅದರ ಮೇಲೆ ಪ್ಲಾಸ್ಟಿಕ್‌ ಲೋಟವನ್ನು ಸರಾಗವಾಗಿ ಇಟ್ಟು ಬಿಡುತ್ತಾನೆ. ಅಲ್ಲಾ, ಒಂದು ಇಸ್ಪೀಟೆಲೆಯ ಮೇಲೆ ನೀರಿನ ಲೋಟ ಅಲುಗಾಡದೆ ನಿಂತಿದ್ದು ಹೇಗೆ?

ತಯಾರಿ: ಈ ಜಾದೂವಿನ ರಹಸ್ಯ ಅಡಗಿರುವುದು ಇಸ್ಪೀಟ್‌ ಕಾರ್ಡ್‌ನಲ್ಲಿ. ಅಂದರೆ ಒಂದು ಇಸ್ಪೀಟ್‌ ಕಾರ್ಡ್‌ ಪ್ರೇಕ್ಷಕರಿಗೆ ಕಾಣಿಸುತ್ತಿದರೂ, ಅದರ ಹಿಂದೆ ಇನ್ನೊಂದು ಇಸ್ಪೀಟ್‌ ಕಾರ್ಡ್‌ ಅಡಗಿರುತ್ತದೆ. ನೀವು ಒಂದು ಕಾರ್ಡ್‌ನ ಹಿಂದೆ ಇನ್ನೊಂದು ಕಾರ್ಡ್‌ ಇಟ್ಟು, ಅದರ ಅರ್ಧಭಾಗವನ್ನು ಮಾತ್ರ (ಚಿತ್ರದಲ್ಲಿ ತೋರಿಸಿರುವಂತೆ) ಅಂಟಿಸಿ. ಕಾರ್ಡ್‌ ಅನ್ನು ನೇರ ನಿಲ್ಲಿಸಿದಾಗ, ಇನ್ನರ್ಧ ಭಾಗ ಸ್ಟಾಂಡ್‌ನ‌ಂತೆ ಆಧಾರವಾಗಿ ನಿಲ್ಲುತ್ತದೆ. ಆಗ ಅದರ ಮೇಲೆ ಪ್ಲಾಸ್ಟಿಕ್‌ ಲೋಟವನ್ನಿಟ್ಟು ಸುಲಭವಾಗಿ ಬ್ಯಾಲೆನ್ಸ್‌ ಮಾಡಬಹುದು.

ಇಲ್ಲಿ ಗಮನಿಸಬೇಕಾದ ಎರಡು ಅಂಶಗಳಿವೆ: ಪ್ಲಾಸ್ಟಿಕ್‌ ಲೋಟ ಹಗುರವಾಗಿರುವುದರಿಂದ, ಅದರಲ್ಲಿ ಸ್ವಲ್ಪ ನೀರು ಹಾಕಬೇಕು. ಆದರೆ, ಜಾಸ್ತಿ ನೀರು ಹಾಕಿದರೆ ಅದರ ಭಾರವನ್ನು ಇಸ್ಪೀಟ್‌ ಕಾರ್ಡ್‌ ತಡೆಯುವುದಿಲ್ಲ. ಇನ್ನೊಂದು ಸಂಗತಿಯೇನೆಂದರೆ, ಚಾಕಚಕ್ಯತೆಯ ಈ ಜಾದೂವನ್ನು ಪ್ರಯೋಗಿಸಿ ನೋಡದೆ ಪ್ರದರ್ಶನಕ್ಕಿಳಿಯಬೇಡಿ. 

ವಿನ್ಸೆಂಟ್‌ ಲೋಬೋ

ಟಾಪ್ ನ್ಯೂಸ್

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Arrested: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.