ಅಜ್ಜಿಯ ಆಮಿಷ!
Team Udayavani, Aug 16, 2018, 11:54 AM IST
ಬೇಕೆಂದರೆ
ಬಿಸಿಬಿಸಿ ಹಾಲು,
ಉಜ್ಜಬೇಕು
ಎದ್ದೊಡನೇ ಹಲ್ಲು!
ಸಿಗುವುದು ಸವಿಯಲು
ದೋಸೆ- ಮುಳಕ,
ಶುಚಿಯಾದರೆ ನೀ
ಮುಗಿಸಿ ಜಳಕ!
ಕಲಿಕೆಯಲ್ಲಿದ್ದರೆ
ಮುನ್ನಡೆ
ಖಾತರಿ
ಖಾರದ ಆಂಬೊಡೆ!
ಗೆಳೆಯರ ಜೊತೆ
ಹಿತಮಿತ ಮಾತು-
ಕೂಗಿ ಕರೆವುದು
ಕೇಸರಿಭಾತು!
ನಿಯಮಿತವಾಗಿ
ಹೋದರೆ ಶಾಲೆಗೆ,
ಸ್ವಾಗತಿಸುವುದು
ಕಾಯಿಹೋಳಿಗೆ !
* ಕೆ ವಿ ರಾಜಲಕ್ಷ್ಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ