ಅಜ್ಜಿಯ ಆಮಿಷ!
Team Udayavani, Aug 16, 2018, 11:54 AM IST
ಬೇಕೆಂದರೆ
ಬಿಸಿಬಿಸಿ ಹಾಲು,
ಉಜ್ಜಬೇಕು
ಎದ್ದೊಡನೇ ಹಲ್ಲು!
ಸಿಗುವುದು ಸವಿಯಲು
ದೋಸೆ- ಮುಳಕ,
ಶುಚಿಯಾದರೆ ನೀ
ಮುಗಿಸಿ ಜಳಕ!
ಕಲಿಕೆಯಲ್ಲಿದ್ದರೆ
ಮುನ್ನಡೆ
ಖಾತರಿ
ಖಾರದ ಆಂಬೊಡೆ!
ಗೆಳೆಯರ ಜೊತೆ
ಹಿತಮಿತ ಮಾತು-
ಕೂಗಿ ಕರೆವುದು
ಕೇಸರಿಭಾತು!
ನಿಯಮಿತವಾಗಿ
ಹೋದರೆ ಶಾಲೆಗೆ,
ಸ್ವಾಗತಿಸುವುದು
ಕಾಯಿಹೋಳಿಗೆ !
* ಕೆ ವಿ ರಾಜಲಕ್ಷ್ಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ