ಅಜ್ಜಿಯ ಆಮಿಷ!
Team Udayavani, Aug 16, 2018, 11:54 AM IST
ಬೇಕೆಂದರೆ
ಬಿಸಿಬಿಸಿ ಹಾಲು,
ಉಜ್ಜಬೇಕು
ಎದ್ದೊಡನೇ ಹಲ್ಲು!
ಸಿಗುವುದು ಸವಿಯಲು
ದೋಸೆ- ಮುಳಕ,
ಶುಚಿಯಾದರೆ ನೀ
ಮುಗಿಸಿ ಜಳಕ!
ಕಲಿಕೆಯಲ್ಲಿದ್ದರೆ
ಮುನ್ನಡೆ
ಖಾತರಿ
ಖಾರದ ಆಂಬೊಡೆ!
ಗೆಳೆಯರ ಜೊತೆ
ಹಿತಮಿತ ಮಾತು-
ಕೂಗಿ ಕರೆವುದು
ಕೇಸರಿಭಾತು!
ನಿಯಮಿತವಾಗಿ
ಹೋದರೆ ಶಾಲೆಗೆ,
ಸ್ವಾಗತಿಸುವುದು
ಕಾಯಿಹೋಳಿಗೆ !
* ಕೆ ವಿ ರಾಜಲಕ್ಷ್ಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ