ನಿಧಿ ಹುಡುಕಲು ಅಳಿಲಿಗೊಂದು ನಕಾಶೆ ಕೊಡಿ


Team Udayavani, Aug 30, 2018, 6:00 AM IST

lead-alilu-1.jpg

ನಿಧಿಯನ್ನು ಒಂದು ಜಾಗದಲ್ಲಿ ಹೂತಿಟ್ಟು, ಅನುಕೂಲಕರ ಸಮಯ ನೋಡಿ ನಿಧಿಯನ್ನು ಹೊರತೆಗೆಯುವವರನ್ನು ನಿಧಿ ಶೋಧಕರೆಂದು ಕರೆಯುತ್ತೇವೆ. ಪುರಾತನ ಕಾಲದಲ್ಲಿ ಯಾವುದೋ ಅಪರಿಚಿತ ಕಾರಣದಿಂದಾಗಿ ಕಳೆದುಹೋದ ಸಂಪತ್ತು ಅದೆಷ್ಟೋ. ಅವುಗಳ ಶೋಧನೆಯಲ್ಲಿ ಮನುಷ್ಯ ಅನಾದಿ ಕಾಲದಿಂದಲೂ ತೊಡಗಿದ್ದಾನೆ. ಭೂಮಿಯಡಿ, ಸಮುದ್ರದಡಿ ಮುಂತಾದ ಕಡೆಗಳಲ್ಲೆಲ್ಲಾ ಮನುಷ್ಯ ಕಳೆದುಹೋದ ನಿಧಿಗಾಗಿ ಹುಡುಕುತ್ತಲೇ ಇದ್ದಾನೆ. 

ನಿಧಿಯನ್ನು ಹೂತಿಟ್ಟು ಅದನ್ನು ಮರೆತುಬಿಡುವ ಜೀವಿ ಯಾವುದೆಂದು ನಿಮಗೆ ಗೊತ್ತೇ? ಅಳಿಲು. ಅಳಿಲಿಗೆ ಯಾಕೆ ಚಿನ್ನಾಭರಣಗಳ ಗೊಡವೆ ಎಂದು ತಪ್ಪು ತಿಳಿಯಬೇಡಿ. ನಮಗಿರುವಂತೆ ಅವುಗಳಿಗಿನ್ನೂ ಚಿನ್ನದ ಮೇಲೆ ವ್ಯಾಮೋಹ ದೇವರ ದಯೆಯಿಂದ ಬಂದಿಲ್ಲ. ಅವುಗಳಿಗೆ ನಿಧಿ ಎಂದರೆ “ಆಹಾರ’. ಅಳಿಲು ಸೇವಿಸಿ ಮಿಕ್ಕುಳಿದ ಆಹಾರವನ್ನು ಭವಿಷ್ಯದಲ್ಲಿ ಆಹಾರದ ಕೊರತೆ ಉಂಟಾದರೆ ಇರಲಿ ಎಂಬ ದೂರಾಲೋಚನೆಯಿಂದ ಭೂಮಿಯಡಿ ಹುಗಿದು ಇಡುತ್ತದೆ. ಆದರೆ ಅದರ ಸೀಮಿತ ನೆನಪಿನ ಶಕ್ತಿಯ ದೆಸೆಯಿಂದ ಬಹಳ ಬೇಗ ತಾನು ಆಹಾರ ಇಟ್ಟಿರುವುದನ್ನೇ ಮರೆತು ಬಿಡುತ್ತದೆ. 

“ಬಚ್ಚಿಟ್ಟಿದ್ದು ಪರರಿಗೆ’ ಎಂಬ ಹಳೆಯ ಚಿತ್ರಗೀತೆಯ ಸಾಲು ಅಳಿಲಿನ ವಿಷಯದಲ್ಲಿ ನಿಜವಾಗಿದೆ. ನಾವು ಮನುಷ್ಯರು ನೆನಪಿಡುವ ವಿಷಯದಲ್ಲಿ ಜಾಣರು ಎಂದು ಬೀಗುವಂತಿಲ್ಲ. ಏಕೆಂದರೆ ನಿಧಿ ಹೂತಿಟ್ಟಿರುವ ಜಾಗವನ್ನು ನೆನಪಿಡಲೇ ಅಲ್ಲವೆ ನಕಾಶೆ ಮಾಡುವುದು. ಪಾಪ ಅಳಿಲಿಗೂ ನಕಾಶೆ ಮಾಡುವುದು ಗೊತ್ತಿರುತ್ತಿದ್ದರೆ ತಾನು ಹೂತಿಟ್ಟ ಅಹಾರವನ್ನು ಮರೆಯುತ್ತಿರಲಿಲ್ಲ. ಆದರೆ ಸೃಷ್ಟಿ ಎಷ್ಟು ಸೋಜಿಗ ಎಂದರೆ ಅಳಿಲಿನ ಮರೆಗುಳಿತನದಿಂದ ಪ್ರಕೃತಿಗೇ ಹೆಚ್ಚಿನ ಲಾಭವಾಗಿದೆ. ಹೇಗೆ ಅಂತೀರಾ? ಇದನ್ನು ತಿಳಿಯುವುದಕ್ಕೆ ಮೊದಲು ಅಳಿಲಿನ ಆಹಾರ ಯಾವುದೆಂದು ನೀವು ತಿಳಿದುಕೊಳ್ಳಬೇಕು. ಅಳಿಲಿನ ಪ್ರಮುಖ ಆಹಾರ ಬೀಜಗಳು. ಈಗ ಹೊಳೆದಿರಬೇಕಲ್ಲ? ಅಳಿಲು ಭೂಮಿಯಡಿ ಹುಗಿದು ಮರೆತ ಬೀಜಗಳೇ ಬೆಳೆದು ಅಸಂಖ್ಯ ಮರಗಳಾಗಿವೆ. 

ಟಾಪ್ ನ್ಯೂಸ್

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.