ತುಂಡಾದ ದಾರ ಒಂದಾದವು


Team Udayavani, Sep 27, 2018, 6:00 AM IST

1.jpg

ಬೇಕಾಗುವ ಪರಿಕರ:
1. ಒಂದು ಮೀಟರ್‌ ಉದ್ದದ ದಾರ
2. ಕತ್ತರಿ

ಮಾಡುವ ವಿಧಾನ:
ದಾರದ ಎರಡೂ ತುದಿಗಳನ್ನು ಸೇರಿಸಿ ಒಂದು ಗಂಟನ್ನು ಹಾಕಿ, ಗಂಟು ಹಾಕಿದ ದಾರವನ್ನು ಚಿತ್ರದಲ್ಲಿ ತೋರಿಸಿರುವಂತೆ ಎರಡೂ ಕೈಗಳ ಕಿರು ಹಾಗು ಹೆಬ್ಬರಳಿಗೆ ಹಾಕಿ ಎರಡು ಸುತ್ತು ಬರುವಂತೆ ತಿರುಗಿಸಿ, ಈಗ ಕೈಗಳನ್ನು ತೆಗೆದು ತಿರುಗಿಸಿದ ಜಾಗವನ್ನು ಕೈಯಲ್ಲಿ ಹಿಡಿದು  ಕತ್ತರಿಸಲು ಹೇಳಿ. ಕತ್ತರಿಸಿದ ಎರಡು ತುದಿಗಳನ್ನು ಬಾಯಿಯಲ್ಲಿ ಇಟ್ಟು ತೆಗೆದಾಗ ದಾರ ಜೋಡಿಸಲ್ಪಟ್ಟಿರುತ್ತವೆ. ಅದನ್ನು ತೋರಿಸಿ ಜಾದುಗಾರ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾನೆ.

ತಂತ್ರದ ರಹಸ್ಯ:
ದಾರವನ್ನು, ಚಿತ್ರ-2ಮತ್ತು ಚಿತ್ರ-3ರಲ್ಲಿ ತೋರಿಸಿರುವಂತೆ ಕೈಗೆ  ಸಿಕ್ಕಿಸಿಕೊಳ್ಳಿ. ನಂತರ 180 ಡಿಗ್ರೀ ಕೋನದಲ್ಲಿ ತಿರುಗಿಸಿ ಒಂದೇ ಕೈಗೆ ಬರುವಂತೆ ಸೇರಿಸಿ. ಈಗ ನೀವು ಗಮನಿಸಿದರೆ ಒಂದು ಭಾಗದಲ್ಲಿ ಸರಪಳಿಯಂತೆ ಬಂದಿರುತ್ತದೆ. ಈ ಸರಪಳಿಯನ್ನು ಪ್ರೇಕ್ಷಕರಿಗೆ ಕಾಣದಂತೆ  ಹೆಬ್ಬಟ್ಟಿನ ಸಹಾಯದಿಂದ ಮುಚ್ಚಿ ಅದರ ಮುಂದೆ ದಾರವನ್ನು ಕತ್ತರಿಸಿಲು ಕೊಡಿ(ಚಿತ್ರ-5). ಹಾಗೆ ಅವರು ಕತ್ತರಿಸಿದಾಗ, ಕತ್ತರಿಸಿದ ಭಾಗ ದಾರದ ಸರಪಳಿಯ ಸಣ್ಣ  ತುಂಡಾಗಿದ್ದು(ಚಿತ್ರ-6) ಅದಕ್ಕೂ ನಮ್ಮ ದಾರಕ್ಕೂ ಸಂಬಂಧವಿರುವುದಿಲ್ಲ. ಆ ಹೆಚ್ಚುವರಿ ತುಂಡನ್ನು ಬಾಯಿಯಲ್ಲಿ ಇಟ್ಟು ಹಲ್ಲು ಹಾಗು ನಾಲಗೆಯ ಸಹಾಯದಿಂದ (ಚಿತ್ರ-7)ಬಾಯಿಯೊಳಗೆ ನಿಧಾನವಾಗಿ ಆ ಸಣ್ಣ ತುಂಡನ್ನು ಎಳೆದುಕೊಳ್ಳಿ. ಈಗ ಗಿಲಿಗಿಲಿ ಪೂವ್ವಾ ಎಂದು ದಾರ ಹೊರ ತೆಗೆದು ತೋರಿಸಿ ಚಪ್ಪಾಳೆ ಗಿಟ್ಟಿಸಿಕೊಳ್ಳಿ.

ಜಾದುವನ್ನು ಇನ್ನು ನಿಖರವಾಗಿ ಹೇಗೆ ಮಾಡುವುದು ಎಂದು ತಿಳಿಯಲು ಇಲ್ಲಿ ಕೊಟ್ಟಿರುವ ವಿಡಿಯೋ ಲಿಂಕ್‌ಗೆ ಭೇಟಿ ಕೊಡಬಹುದು. 
goo.gl/j4PyE6

ನಿರೂಪಣೆ ಹಾಗೂ ಚಿತ್ರ: ಗಾಯತ್ರಿ ಯತಿರಾಜ್‌

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.