ನಾಣ್ಯ ತುಂಟತನ ಮಾಡುತ್ತಾ?


Team Udayavani, Oct 11, 2018, 6:00 AM IST

q-1.jpg

ಪ್ರದರ್ಶನ: 
ಒಂದು ಖಾಲಿ ಬೆಂಕಿ ಪೊಟ್ಟಣದಲ್ಲಿ ಒಂದು ನಾಣ್ಯವನ್ನು ಹಾಕಿ. ಇನ್ನೊಂದು ಖಾಲಿ ಬೆಂಕಿ ಪೊಟ್ಟಣವನ್ನು ಪ್ರೇಕ್ಷಕರಿಗೆ ತೋರಿಸಿ. ಈಗ ನಾಣ್ಯ ಹಾಕಿರುವ ಬೆಂಕಿ ಪೊಟ್ಟಣ ಮತ್ತು ಖಾಲಿಯಿರುವ ಬೆಂಕಿ ಪೊಟ್ಟಣ ಎರಡನ್ನೂ ಒಟ್ಟಿಗೆ ಉದ್ದುದ್ದವಾಗಿ ಒತ್ತಿ ಹಿಡಿದು ಮಂತ್ರವನ್ನು ಹೇಳುತ್ತಾ ಅಲುಗಾಡಿಸಿದಾಗ, ಏನಾಶ್ಚರ್ಯ!!! ನಾಣ್ಯವಿರುವ ಬೆಂಕಿಪೊಟ್ಟಣದಿಂದ ನಾಣ್ಯ ಮಾಯ! ಆ ತುಂಟ ನಾಣ್ಯ ಇನ್ನೊಂದು ಬೆಂಕಿ ಪೊಟ್ಟಣದೊಳಕ್ಕೆ ಬಂದು ಕುಳಿತುಬಿಟ್ಟಿದೆ. ಹೇಗೆ!!? 

ಬೇಕಾಗಿರುವ ವಸ್ತುಗಳು: 
ಒಂದು ನಾಣ್ಯ, ಎರಡು ಖಾಲಿ ಬೆಂಕಿ ಪೊಟ್ಟಣಗಳು

ಮಾಡುವ ವಿಧಾನ:
ಎರಡು ಮ್ಯಾಚ್‌ ಬಾಕ್ಸ್ನ ಮೇಲೆ 1 ಮತ್ತು 2 ಎಂದು ಬರೆದು ಗುರುತಿಸಿ. ಎರಡೂ ಬೆಂಕಿ ಪೊಟ್ಟಣಗಳ ಒಳಗಿನ ತಳ್ಳುವ ಬಾಕÕ…ನ ಒಂದು ಬದಿಯಲ್ಲಿ (ಚಿತ್ರ 2ರಲ್ಲಿ ತೋರಿಸಿರುವಂತೆ) ನಾಣ್ಯ ಸಲೀಸಾಗಿ ಹೊರಗೆ ಹೋಗುವಷ್ಟು ರಂಧ್ರ ಮಾಡಿ. ಈಗ 1 ಎಂದು ಬರೆದಿರುವ ಬೆಂಕಿ ಪೊಟ್ಟಣದಲ್ಲಿ ನಾಣ್ಯವನ್ನು ಹಾಕಿ. ಎರಡೂ ಬೆಂಕಿ ಪೊಟ್ಟಣಗಳ ರಂಧ್ರ ಇರುವ ಭಾಗ ಒಂದಕ್ಕೊಂದು ಅಂಟುವಂತೆ ಹತ್ತಿರ ತಂದು ಚಿತ್ರ 3ರಲ್ಲಿ ತೋರಿಸಿರುವಂತೆ ಒತ್ತಿ ಹಿಡಿಯಿರಿ. ಈಗ ಮಂತ್ರವನ್ನು ಹೇಳುತ್ತಾ ಎರಡೂ ಪೊಟ್ಟಣಗಳನ್ನು ಹುಷಾರಾಗಿ ಅಲುಗಾಡಿಸಿದಾಗ ನಾಣ್ಯ 1ನೇ ಬೆಂಕಿ ಪೆಟ್ಟಿಗೆಯ ರಂಧ್ರದಿಂದ 2ನೇ ಬೆಂಕಿಪೆಟ್ಟಿಗೆಯೊಳಕ್ಕೆ ಸೋರುವುದು. ನಂತರ ನಿಧಾನವಾಗಿ ಒಂದನೇ ಮ್ಯಾಚ್‌ ಬಾಕ್ಸ್ ತೆರೆದು ತೋರಿಸಿದರೆ, ಅಲ್ಲಿ ನಾಣ್ಯವಿರುವುದಿಲ್ಲ. ಆಶ್ಚರ್ಯಗೊಂಡ ನಿಮ್ಮ ಪ್ರೇಕ್ಷಕರಿಗೆ ಈಗ ಎರಡನೇ ಮ್ಯಾಚ್‌ ಬಾಕ್ಸ್ ನಲ್ಲಿ ನಾಣ್ಯ ಬಂದಿರುವುದನ್ನು ಓಪನ್‌ ಮಾಡಿ ತೋರಿಸಿ ಚಪ್ಪಾಳೆ ಗಿಟ್ಟಿಸಿ. 

ಈ ಮ್ಯಾಜಿಕ್‌ಗೆ ವಿಡಿಯೊ ಲಿಂಕ್‌:  goo.gl/8zpVXA
ನಿರೂಪಣೆ- ಗಾಯತ್ರಿ ಯತಿರಾಜ್‌ 

ಟಾಪ್ ನ್ಯೂಸ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.