ನಾಣ್ಯ ತುಂಟತನ ಮಾಡುತ್ತಾ?


Team Udayavani, Oct 11, 2018, 6:00 AM IST

q-1.jpg

ಪ್ರದರ್ಶನ: 
ಒಂದು ಖಾಲಿ ಬೆಂಕಿ ಪೊಟ್ಟಣದಲ್ಲಿ ಒಂದು ನಾಣ್ಯವನ್ನು ಹಾಕಿ. ಇನ್ನೊಂದು ಖಾಲಿ ಬೆಂಕಿ ಪೊಟ್ಟಣವನ್ನು ಪ್ರೇಕ್ಷಕರಿಗೆ ತೋರಿಸಿ. ಈಗ ನಾಣ್ಯ ಹಾಕಿರುವ ಬೆಂಕಿ ಪೊಟ್ಟಣ ಮತ್ತು ಖಾಲಿಯಿರುವ ಬೆಂಕಿ ಪೊಟ್ಟಣ ಎರಡನ್ನೂ ಒಟ್ಟಿಗೆ ಉದ್ದುದ್ದವಾಗಿ ಒತ್ತಿ ಹಿಡಿದು ಮಂತ್ರವನ್ನು ಹೇಳುತ್ತಾ ಅಲುಗಾಡಿಸಿದಾಗ, ಏನಾಶ್ಚರ್ಯ!!! ನಾಣ್ಯವಿರುವ ಬೆಂಕಿಪೊಟ್ಟಣದಿಂದ ನಾಣ್ಯ ಮಾಯ! ಆ ತುಂಟ ನಾಣ್ಯ ಇನ್ನೊಂದು ಬೆಂಕಿ ಪೊಟ್ಟಣದೊಳಕ್ಕೆ ಬಂದು ಕುಳಿತುಬಿಟ್ಟಿದೆ. ಹೇಗೆ!!? 

ಬೇಕಾಗಿರುವ ವಸ್ತುಗಳು: 
ಒಂದು ನಾಣ್ಯ, ಎರಡು ಖಾಲಿ ಬೆಂಕಿ ಪೊಟ್ಟಣಗಳು

ಮಾಡುವ ವಿಧಾನ:
ಎರಡು ಮ್ಯಾಚ್‌ ಬಾಕ್ಸ್ನ ಮೇಲೆ 1 ಮತ್ತು 2 ಎಂದು ಬರೆದು ಗುರುತಿಸಿ. ಎರಡೂ ಬೆಂಕಿ ಪೊಟ್ಟಣಗಳ ಒಳಗಿನ ತಳ್ಳುವ ಬಾಕÕ…ನ ಒಂದು ಬದಿಯಲ್ಲಿ (ಚಿತ್ರ 2ರಲ್ಲಿ ತೋರಿಸಿರುವಂತೆ) ನಾಣ್ಯ ಸಲೀಸಾಗಿ ಹೊರಗೆ ಹೋಗುವಷ್ಟು ರಂಧ್ರ ಮಾಡಿ. ಈಗ 1 ಎಂದು ಬರೆದಿರುವ ಬೆಂಕಿ ಪೊಟ್ಟಣದಲ್ಲಿ ನಾಣ್ಯವನ್ನು ಹಾಕಿ. ಎರಡೂ ಬೆಂಕಿ ಪೊಟ್ಟಣಗಳ ರಂಧ್ರ ಇರುವ ಭಾಗ ಒಂದಕ್ಕೊಂದು ಅಂಟುವಂತೆ ಹತ್ತಿರ ತಂದು ಚಿತ್ರ 3ರಲ್ಲಿ ತೋರಿಸಿರುವಂತೆ ಒತ್ತಿ ಹಿಡಿಯಿರಿ. ಈಗ ಮಂತ್ರವನ್ನು ಹೇಳುತ್ತಾ ಎರಡೂ ಪೊಟ್ಟಣಗಳನ್ನು ಹುಷಾರಾಗಿ ಅಲುಗಾಡಿಸಿದಾಗ ನಾಣ್ಯ 1ನೇ ಬೆಂಕಿ ಪೆಟ್ಟಿಗೆಯ ರಂಧ್ರದಿಂದ 2ನೇ ಬೆಂಕಿಪೆಟ್ಟಿಗೆಯೊಳಕ್ಕೆ ಸೋರುವುದು. ನಂತರ ನಿಧಾನವಾಗಿ ಒಂದನೇ ಮ್ಯಾಚ್‌ ಬಾಕ್ಸ್ ತೆರೆದು ತೋರಿಸಿದರೆ, ಅಲ್ಲಿ ನಾಣ್ಯವಿರುವುದಿಲ್ಲ. ಆಶ್ಚರ್ಯಗೊಂಡ ನಿಮ್ಮ ಪ್ರೇಕ್ಷಕರಿಗೆ ಈಗ ಎರಡನೇ ಮ್ಯಾಚ್‌ ಬಾಕ್ಸ್ ನಲ್ಲಿ ನಾಣ್ಯ ಬಂದಿರುವುದನ್ನು ಓಪನ್‌ ಮಾಡಿ ತೋರಿಸಿ ಚಪ್ಪಾಳೆ ಗಿಟ್ಟಿಸಿ. 

ಈ ಮ್ಯಾಜಿಕ್‌ಗೆ ವಿಡಿಯೊ ಲಿಂಕ್‌:  goo.gl/8zpVXA
ನಿರೂಪಣೆ- ಗಾಯತ್ರಿ ಯತಿರಾಜ್‌ 

ಟಾಪ್ ನ್ಯೂಸ್

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

12–uv-fusion

Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.