ಆಕಾಶದಿಂದ ಕೆಳಗಿಳಿದ ಚಾಕಲೇಟು ಡಬ್ಬ


Team Udayavani, Oct 11, 2018, 6:00 AM IST

q-4.jpg

ಉತ್ತರ ಕೊರಿಯ ಮತ್ತು ದಕ್ಷಿಣ ಕೊರಿಯ ನಡುವಿನ ಯುದ್ಧದಲ್ಲಿ “ಚೋಶಿನ್‌ ರಿಸರ್‌ವಾಯರ್‌ ಸಮರ’ ಪ್ರಮುಖವಾದುದು. 1950ರಲ್ಲಿ ನಡೆದ ಈ ಯುದ್ಧದಲ್ಲಿ ಚೀನಾ ಮತ್ತು ಅಮೆರಿಕ ಕೂಡಾ ಧುಮುಕಿತ್ತು. ಸುಮಾರು 17 ದಿನಗಳ ಕಾಲ ಶೀತಲ ವಾತಾವರಣದಲ್ಲಿ ಭೀಕರ ಕಾಳಗ ನಡೆದಿದ್ದನ್ನು ಅನೇಕ ಹಿರಿಯ ಸೈನಿಕರು ನೆನಪಿಸಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಅಮೆರಿಕ ಸೈನ್ಯದ ತುಕಡಿಯೊಂದು ಶತ್ರುಗಳ ಮೇಲೆ ಶೆಲ್‌ ಬಾಂಬ್‌ ಧಾಳಿಯಲ್ಲಿ ತೊಡಗಿತ್ತು. ನಿರ್ಣಾಯಕ ಹಂತದಲ್ಲಿ ಅವರ ಬಳಿ ಇದ್ದ ಶೆಲ್‌ಗ‌ಳ ದಾಸ್ತಾನು ಖಾಲಿಯಾಗತೊಡಗಿತ್ತು. ಕಮಾಂಡರ್‌ ರೇಡಿಯೊ ಆಪರೇಟರ್‌ನನ್ನು ಕರೆದು ಸೇನಾ ನೆಲೆಯನ್ನು ಸಂಪರ್ಕಿಸಿ ಆದಷ್ಟು ಬೇಗ ಶೆಲ್‌ಗ‌ಳನ್ನು ಸರಬರಾಜು ಮಾಡಲು ತಿಳಿಸೆಂದು ಆಜ್ಞಾಪಿಸಿದ. ಆಪರೇಟರ್‌ ಸೈನಿಕ ಅದರಂತೆಯೇ ಸೇನಾ ನೆಲೆಯನ್ನು ಸಂಪರ್ಕಿಸಿ “ಚಾಕಲೇಟ್‌ ಖಾಲಿಯಾಗಿದೆ. ಆದಷ್ಟು ಬೇಗನೆ ಸಪ್ಲೆ„ ಮಾಡಿ. ಗಿರಾಕಿಗಳು ಕಾದಿದ್ದಾರೆ’ ಎಂದ. ಅಸಲಿಗೆ ಯುದ್ಧಕಾಲದಲ್ಲಿ ಫೋನ್‌ ಕರೆಗಳನ್ನು ಕದ್ದಾಲಿಸುವುದು ಸಾಮಾನ್ಯವಾಗಿರುವುದರಿಂದ ಸಂಕೇತ ಭಾಷೆಗಳನ್ನು ಬಳಸುತ್ತಾರೆ. ಇದರಿಂದ ಶತ್ರುಗಳು ಕದ್ದಾಲಿಸಿದರೂ ಅವರಿಗೆ ಅದು ಅರ್ಥವಾಗುವುದಿಲ್ಲ. ಅಮೆರಿಕ ಸೇನೆಯಲ್ಲಿ  ಬಾಂಬ್‌ ಶೆಲ್‌ಗ‌ಳಿಗೆ ಕೋಡ್‌ ವರ್ಡ್‌ “ಚಾಕಲೇಟ್‌’ ಎಂಬುದಾಗಿತ್ತು. ಇತ್ತ ಶೆಲ್‌ಗ‌ಳು ಯಾವಾಗ ಬಂದಾವೆಂದು ಸೈನಿಕರು ಕಾದರು. ಅಷ್ಟರಲ್ಲಿ ವಿಮಾನವೊಂದು ಬಂದಿತು. ದೊಡ್ಡ ಡಬ್ಬವನ್ನು ಪ್ಯಾರಾಚೂಟ್‌ ಮುಖಾಂತರ ಸುರಕ್ಷಿತವಾಗಿ ಇಳಿಸಿ ಅದು ಹಾರಿ ಹೋಯಿತು. ಸೈನಿಕರು ಡಬ್ಬ ತೆರೆದು ನೋಡಿದರೆ ಅದರಲ್ಲಿ ಶೆಲ್‌ಗ‌ಳಿಗೆ ಬದಲಾಗಿ ನಿಜಕ್ಕೂ ಚಾಕಲೇಟ್‌ಗಳಿದ್ದುವಂತೆ. ತಲೆ ಕೆಡಿಸಿಕೊಳ್ಳುವ ಸರದಿ ಅಮೆರಿಕನ್‌ ಸೈನಿಕರದಾಯಿತು. “ಚಾಕಲೇಟ್‌’ ಕೋಡ್‌ ವರ್ಡನ್ನು ಬೇಧಿಸಲು ಸಾಧ್ಯವಾಗದೆ ಹತಾಶರಾದ ಶತ್ರು ಸೈನ್ಯದವರೇ ಈ ಕೃತ್ಯದ ಹಿಂದಿರುವರೆಂದು ಅಮೆರಿಕನ್ನರು ತಿಳಿದರು.

ಹವನ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.