ಮಗುವಲ್ಲ ಇದು ಹೂವು!


Team Udayavani, Oct 11, 2018, 6:00 AM IST

q-5.jpg

ಪುಟ್ಟ ಮಗುವನ್ನು ಬಟ್ಟೆಯಲ್ಲಿ ಸುತ್ತಿಟ್ಟಾಗ ಎಷ್ಟು ಮುದ್ದುದ್ದಾಗಿ ಕಾಣುತ್ತಲ್ವ? ಈ ಆರ್ಕಿಡ್‌ ಹೂವುಗಳೂ ಅಷ್ಟೇ ಮುದ್ದು. ಯಾಕಂದ್ರೆ, ಅರಳಿ ನಿಂತ ಈ ಹೂವುಗಳು ಥೇಟ್‌ ಬಟ್ಟೆಯಲ್ಲಿ ಸುತ್ತಿ ನಿದ್ದೆ ಮಾಡುತ್ತಿರುವ ಮಗುವಿನಂತೆಯೇ ಕಾಣುತ್ತವೆ…

“ಆಂಗೋಲಾ ಯೂನಿಫ್ಲೋರ’ ಎಂಬ ವೈಜ್ಞಾನಿಕ ಹೆಸರುಳ್ಳ ಹೂಗಳನ್ನು ಅರಳಿಸುವ ಆರ್ಕಿಡ್‌ ಸಸ್ಯಗಳು, ತಮ್ಮ ಹೂವುಗಳಿಂದಾಗಿಯೇ ಜಗತøಸಿದ್ಧವಾಗಿವೆ. ಯಾಕಂದ್ರೆ, ಈ ಹೂವುಗಳ ಆಕಾರ, ನವಜಾತ ಶಿಶುವನ್ನು ಬಟ್ಟೆಯಲ್ಲಿ ಸುತ್ತಿಟ್ಟಂತೆ ಕಾಣಿಸುತ್ತದೆ. “ದೋಣಿ ಆರ್ಕಿಡ್‌’ ಎಂದು ಕರೆಯಲ್ಪಡುವ ಈ ಸಸ್ಯ, ವೆನೆಜುವೇಲಾ, ಕೊಲಂಬಿಯಾ, ಈಕ್ವೆಟಾರ್‌, ಬೊಲಿಯಾ ಮತ್ತು ಪೆರುವಿನ ಕಾಡುಗಳಲ್ಲಿ ಹೆಚ್ಚಾಗಿ ಬೆಳೆಯುತ್ತವೆ. 

ಹೆಸರು ಬಂದದ್ದು ಹೇಗೆ?
ಸಸ್ಯಶಾಸ್ತ್ರಜ್ಞರಾದ ಲೋಪೆಜ್‌ ಮತ್ತು ಆಂಟೋನಿಯೋ ಜಿಮೇನಜ್‌ರವರು 1777-1788ರವರೆಗೆ ಚಿಲಿ ಹಾಗೂ ಪೆರು ಪ್ರದೇಶಗಳಲ್ಲಿ ಅಧ್ಯಯನಕ್ಕಾಗಿ ಹೋಗಿದ್ದಾಗ, ಈ ಸಸ್ಯವನ್ನು ಮೊದಲ ಬಾರಿಗೆ ಗುರುತಿಸಿದರು. 1798ರವರೆಗೂ ಯಾವುದೇ ವರ್ಗೀಕರಣಕ್ಕೆ ಒಳಗಾಗದಿದ್ದ ಈ ಆರ್ಕಿಡ್‌ ಪ್ರಬೇಧಕ್ಕೆ, ಪೆರುವಿನ ಗಣಿ ವಿಭಾಗದ ಡೈರೆಕ್ಟರ್‌ ಜನರಲ್‌ ಆಗಿದ್ದ “ಫ್ರಾನ್ಸಿಸ್ಕೋ ಡಿ ಆಂಗುಲೋ’ ಗೌರವಾರ್ಥ ಅವರ ಹೆಸರನ್ನೇ ಇಡಲಾಯ್ತು. 

ಒಂದು ಕೊಂಬೆಗೆ ಒಂದೇ ಹೂವು
ಈ ಸಸ್ಯದ ಬೆಳವಣಿಗೆಗೆ ಅತಿ ಉಷ್ಣಾಂಶದ ಅಗತ್ಯ ಇರುವುದಿಲ್ಲ. ಶೀತ ಹವೆಯಿದ್ದರೂ ಸಾಕು, ಹುಲುಸಾಗಿ ಬೆಳೆಯುತ್ತದೆ. ಸರಾಸರಿ 18-24 ಇಂಚುಗಳಷ್ಟು ಎತ್ತರಕ್ಕೆ ಬೆಳೆಯಬಲ್ಲ ಈ ಸಸ್ಯ, ಒಂದು ಮೀಟರ್‌ಗೂ ಜಾಸ್ತಿ ಉದ್ದವಿರುವ ತೆಳುವಾದ ಎಲೆಗಳನ್ನು ಹೊಂದಿರುತ್ತದೆ. ಇದರ ಗೆಡ್ಡೆಯ ಮೇಲೆ ಮೂರರಿಂದ ನಾಲ್ಕು ಎಲೆಗಳು ಬೆಳೆಯುತ್ತವೆ. ಈ ಜಾತಿಯ ಆರ್ಕಿಡ್‌ನ‌ ಹೂಗಳು ವಿಶೇಷವಾದ ಸಂಕೀರ್ಣತೆ ಹೊಂದಿದ್ದು, ದೊಡ್ಡಗಾತ್ರದಲ್ಲಿ ಇರುತ್ತವೆ. ಬಿಳಿ ಮತ್ತು ಹಳದಿ ಬಣ್ಣದ ಹೂಗಳು, ನೋಡಲು ಮಗುವಿನಂತೆ ಕಾಣುವುದಲ್ಲದೆ, ದಾಲಿcನ್ನಿಯಂತೆ ಸುವಾಸನೆ ಬೀರುತ್ತವೆ. ಮೇಣದಂತ ರಚನೆಯುಳ್ಳ ಈ ಹೂವುಗಳು ಚಳಿಗಾಲ ಮತ್ತು ಬೇಸಿಗೆಯಲ್ಲಿ ಅರಳುತ್ತಿರುತ್ತವೆ. ಒಂದು ಕೊಂಬೆಗೆ ಒಂದೇ ಹೂವು ಅರಳುವುದು ವಾಡಿಕೆ.

ಪ.ನಾ.ಹಳ್ಳಿ. ಹರೀಶ್‌ ಕುಮಾರ್‌

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.