ರೂಪ ಬದಲಾಯಿಸೋ ರುಪಾಯಿ!


Team Udayavani, Feb 7, 2019, 12:30 AM IST

1.jpg

ಶತ್ರುಗಳಿಂದ ಪಾರಾಗಲು ತನ್ನ ದೇಹದ ಬಣ್ಣವನ್ನು ತನ್ನ ಪರಿಸರಕ್ಕೆ ಹೊಂದುವಂತೆ ಪರಿವರ್ತಿಸಿಕೊಳ್ಳುವ ಛದ್ಮವೇಷಧಾರಿ ಗೋಸುಂಬೆ ನಿಮಗೆ ಗೊತ್ತಿರಬಹುದು. ಅದೇ ರೀತಿ ತನ್ನ ರೂಪ ಬದಲಿಸುವ ನಾಣ್ಯದ ಬಗ್ಗೆ ಗೊತ್ತಾ?

ಪ್ರದರ್ಶನ
ಎಡಗೈ ಅಂಗೈ ಮೇಲೆ ನಾಣ್ಯ ಒಂದನ್ನು ಇಟ್ಟು, ಅಂಗೈ ಮುಚ್ಚಿ ಛೂ ಮಂತ್ರವನ್ನು ಹಾಕಿ ತೆರೆದಾಗ…. ಏನಾಶ್ಚರ್ಯ!!! ನಾಣ್ಯ, ಒಂದು ಕೀಲಿ ಕೈ ಯಾಗಿ ಪರಿವರ್ತನೆಗೊಂಡಿದೆ. ನಾಣ್ಯ ಕೀಲಿ ಕೈ ಹೇಗಾಯ್ತು ಎಂಬುದನ್ನು ತಿಳಿಯಲು ನೀವೂ ಈ ಮ್ಯಾಜಿಕ್‌ ಟ್ರಿಕ್‌ ಕಲಿಯಿರಿ.

ಬೇಕಾಗುವ ಸಾಮಾನುಗಳು-
ನಾಣ್ಯ, ಒಂದು ದುಂಡನೆಯ ಸ್ಟೀಲ್‌ ಕೀಲಿ ಕೈ, ಅಂಟು

ತಂತ್ರ-
ಕೀಲಿ ಕೈಯ ಒಂದು ಭಾಗಕ್ಕೆ ಒಂದು ನಾಣ್ಯವನ್ನು ಅಂಟಿಸಿ (ಚಿತ್ರ1 ಮತ್ತು ಚಿತ್ರ2ಅನ್ನು ಗಮನಿಸಿ). ನಾಣ್ಯದ ಮುಖ ಮೇಲೆ ಬರುವಂತೆ ನಿಮ್ಮ ಅಂಗೈ ಮೇಲೆ ಇಟ್ಟು ಬೀಗದ ಕೈಯ ಉದ್ದನೆಯ ಭಾಗವನ್ನು ಬಲಗೈಯ ತೋರು ಬೆರಳಲ್ಲಿ ನಾಣ್ಯವನ್ನು ತೋರಿಸುತ್ತಿರುವಂತೆ ಮುಚ್ಚಿ ಹಿಡಿಯಿರಿ (ಚಿತ್ರ3 ಅನ್ನು ಗಮನಿಸಿ). ತೋರಿಸಿದ ನಂತರ ಎಡಗೈಯನ್ನು ಮುಚ್ಚಿ ಮಂತ್ರಿಸಿ, ನಿಧಾನಕ್ಕೆ ತೆರೆಯುವಾಗ ಹಚ್ಚಿದ ನಾಣ್ಯ ಕೆಳಗೆ ಹೋಗಿ ಬೀಗದ ಕೈಯ ನಿಜವಾದ ಮುಖ ಮೇಲೆ ಬರುವಂತೆ ಕೈಯೊಳಗೆ ತಿರುಗಿಸಿ ತೋರಿಸಿ ಎಲ್ಲರನ್ನು ಅಚ್ಚರಿ ಪಡಿಸಿ.
ವಿಡಿಯೋ ಕೊಂಡಿ: youtu.be/1emtnAn77IM

ಗಾಯತ್ರಿ ಯತಿರಾಜ್‌

ಟಾಪ್ ನ್ಯೂಸ್

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Shobha, Bharathi Shetty  ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Shobha, Bharathi Shetty ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.