ಏಡಿಯ ಕತೆ


Team Udayavani, Dec 20, 2018, 6:00 AM IST

49.jpg

ಒಂದು ಕೊಕ್ಕರೆ ತನ್ನ ಹೆಂಡತಿಯೊಡನೆ ಮರದ ಮೇಲೆ ವಾಸವಾಗಿತ್ತು. ಅದೇ ಮರದ ಪೊಟರೆಯಲ್ಲಿ ಹಾವು ಕೂಡಾ ವಾಸವಾಗಿತ್ತು. ಕೊಕ್ಕರೆ ದಂಪತಿಗಳಗೆ ಮರಿಗಳು ಹುಟ್ಟಿದಾಗಲೆಲ್ಲ ಹಾವು ಅವನ್ನು ತಿಂದು ಹಾಕಿ ಬಿಡುತ್ತಿತ್ತು. ಏಡಿಗಳನ್ನೂ, ಮೀನುಗಳನ್ನೂ ಹಿಡಿದು ತಿಂದು ಸಂತೋಷಪಡುತ್ತಿದ್ದ ಕೊಕ್ಕರೆಗಳಿಗೆ ತಮ್ಮ ಮರಿಗಳನ್ನು ಹಾವು ತಿನ್ನುತ್ತಿದ್ದುದು ತುಂಬಾ ದುಃಖದ ಸಂಗತಿಯಾಗಿತ್ತು. ಕೊಳದ ಬಳಿ ಕೊಕ್ಕರೆಯೊಂದು ದುಃಖದಿಂದ ಕೂತಿದ್ದಾಗ ಅದನ್ನು ಏಡಿಯೊಂದು ನೋಡಿತು. 

“ಕೊಕ್ಕರೆ, ನೀನು ದುಃಖಪಡುತ್ತಿದ್ದೀಯಲ್ಲಾ, ಯಾಕೆ?’ ಎಂದು ಏಡಿ ಕೇಳಿತು. ಹಾವು ತನ್ನ ಮರಿಗಳನ್ನು ತಿನ್ನುವ ವಿಷಯವನ್ನು ಕೊಕ್ಕರೆ ಹೇಳಿತು. “ಈ ಕೊಕ್ಕರೆ ನನ್ನ ಕುಲದ ಶತ್ರು. ಆದ್ದರಿಂದ ಇದರ ವೇದನೆಯನ್ನು ನಾನು ಏಕೆ ಹೆಚ್ಚಿಸಬಾರದು’ ಎಂದು ಏಡಿ ಮನಸ್ಸಿನಲ್ಲೇ ಅಂದುಕೊಂಡಿತು. ಏಡಿ ಕೊಕ್ಕರೆಯ ಕತೆ ಕೇಳಿ ಅನುಕಂಪ ತೋರಿಸುವಂತೆ ನಟಿಸಿ: “ಹಾವನ್ನು ಹೇಗೆ ನಿರ್ನಾಮ ಮಾಡಬೇಕಂದು ನಾನು ಹೇಳುತ್ತೇನೆ. ಮುಂಗುಸಿ ವಾಸವಾಗಿರುವ ಜಾಗ ನಿನಗೆ ಗೊತ್ತಲ್ಲ. ಅಲ್ಲಿಂದ ಹಾವಿನ ಪೊಟರೆಯವರೆಗೆ ಸುತ್ತ ಮೀನುಗಳನ್ನು ಸಾಲಾಗಿ ಹಾಕುತ್ತಾ ಹೋಗು. ಒಂದೊಂದಾಗಿ ಮೀನು ತಿನ್ನುತ್ತ ಮುಂಗುಸಿ ಮುಂದೆ ಮುಂದೆ ಹೋಗುತ್ತದೆ. ಹಾವಿನ ಪೊಟರೆ ಸಿಕ್ಕಾಗ ಮುಂಗುಸಿ ಹಾವನ್ನು ಕೊಲ್ಲುತ್ತದೆ.

ಏಡಿ ಹೇಳಿದಂತೆಯೇ ಮಾಡಿತು ಕೊಕ್ಕರೆ. ಮುಂಗುಸಿ ಹಾವನ್ನು ಕೊಂದಿತು. ಆದರೆ ಅಜಿ ತಾನೆ ಹುಟ್ಟಿದ ಕೊಕ್ಕರೆಯ ಮರಿಯನ್ನೂ ಮುಂಗುಸಿ ತಿಂದು ಹಾಕಿತು. 

ಕೃಪೆ: ಓರಿಯೆಂಟಲ್‌ ಲಾಂಗ್‌ಮನ್‌

ಟಾಪ್ ನ್ಯೂಸ್

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.